ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ

ದೂರದೃಷ್ಟಿ

ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ ಡಿಸೆಂಬರ್ 25 ರಾಷ್ಟ್ರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿಯನ್ನು ಆಚರಿಸುತ್ತಿದೆ. ಅವರು ಅಸಂಖ್ಯಾತ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮುತ್ಸಹದಿಯಾಗಿ ಎತ್ತರದ ಸ್ಥಾನದಲ್ಲಿದ್ದಾರೆ. 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರ್ಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸ್ಥಿರ ಮತ್ತು ಪರಿಣಾಮಕಾರಿ … Read more

ಬರಲಿದೆ ಬೈಜಿಕ ಗಡಿಯಾರ

ಬರಲಿದೆ

ಬರಲಿದೆ ಬೈಜಿಕ ಗಡಿಯಾರ ಹೊಸ ವರ್ಷಕ್ಕೆ ಹೊಸ ಬಗೆಯ ಗಡಿಯಾರ ಬರಬಹುದೇ ?. ಕೆಲವು ತಿಂಗಳುಗಳ ಹಿಂದೆ ಪ್ರಕಟವಾದ ಶೋಧಗಳ ಪ್ರಕಾರ ಜಗತ್ತಿನ ಅತ್ಯಂತ ನಿಖರವಾದ ಗಡಿಯಾರಗಳು ತಯಾರಾಗುವ ಕಾಲ ಸನ್ನಿಹಿತವಾಗಿವೆಯಂತೆ .ಪರಮಾಣುಗಳ ಕೇಂದ್ರಗಳಲ್ಲಿ ನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವ ಮೂಲಕ ಸಮಯವನ್ನು ಅಳೆಯುವ ಈ ನ್ಯೂಕ್ಲಿಯರ್ ಗಡಿಯಾರಗಳನ್ನು ತಯಾರಿಸಲು ಅಗತ್ಯವಾದ ಎಲ್ಲಾ ಸಾಧನೆಗಳನ್ನೂ ತಯಾರಿಸಲಾಗಿದೆ ಎಂದು ‘ನೇಚರ್’ ಹಾಗೂ ‘ಸೈನ್ಸ್ ‘ಪ್ರತ್ರಿಕೆಗಳು ವರದಿ ಮಾಡಿವೆ. ಗಡಿಯಾರ ಎಂದರೆ ಕಾಲಮಾಪಕ . ಒಂದಾನೊಂದು ಕಾಲದಲ್ಲಿ ಹಗಲು ,ರಾತ್ರಿಗಳನ್ನೇ … Read more

ಕಾರುಗಳಿಗೆ ಜಲಜನಕದ ಅಂಟಿನ ನಂಟು

ಕಾರುಗಳಿಗೆ

ಕಾರುಗಳಿಗೆ ಜಲಜನಕದ ಅಂಟಿನ ನಂಟು ಇತ್ತೀಚಿಗೆ ಬೆಂಗಳೂರಿನ ನೆಲ ಮಂಗಲದ ಬಳಿ ಕಾರಿನ ಮೇಲೆ ಕಂಟೇನರ್ ಬಿದ್ದು, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿ ಸುದ್ದಿ ನೀವೆಲ್ಲ ಕೇಳಿರಬಹುದು. ಹತ್ತಾರು ಟನ್ ತೂಕವಿರುವ ಕಂಟೇನರ್ ಬಿದ್ದು, ಅತ್ಯುತ್ತಮ ಗುಣಮಟ್ಟದ ವೋಲ್ವೊ ಕಾರಿನ ದೇಹವೇ ನಾಜ್ಜುಗಜ್ಜಾಗಿತ್ತು . ಈ ಬಗೆಯ ಸುದ್ದಿಗಳನ್ನು ನಾವು ಮೊದಲ ಬಾರಿ ಕೇಳುತ್ತಿಲ್ಲ . ಅಪಘಾತಗಳಲ್ಲಿ ಕಾರುಗಳು ಇನ್ನಿಲ್ಲದಂತೆ ಗಾಸಿಯಾಗಿ, ಒಳಗಿರುವವರು ವೃತಪಡುತ್ತಲೇ ಇರುತ್ತಾರೆ. ಹಾಗಾದರೆ ಇದಕ್ಕೇನ್ನು ಪರಿಹಾರ? ಜಪಾನಿನ ನಗೋಯ ವಿಶ್ವವಿದ್ಯಾಲಯ ದ … Read more

ವಸಿಷ್ಠರ ವರ್ಣನೆಯಲ್ಲಿ ಯುದ್ಧರಂಗದ ಕೋಪ

ವಸಿಷ್ಠರ

ಶ್ರೀ ವಸಿಷ್ಠರು ಆಧ್ಯಾತ್ಮ ವಿದ್ಯೆಯಲ್ಲಷ್ಟೇ ಅಲ್ಲದೆ, ಯುದ್ಧವಿದ್ಯೆ ಯಲ್ಲಿಯೂ ಕುಶಲರಾಗಿರಬಹುದು. ಅವರು ಮಾಡುತ್ತಿರುವ ಯುದ್ಧವರ್ಣನೆಯನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ ಅಥವಾ ‘ಅಧ್ಯಾತ್ಮವಿದ್ಯಾ ವಿದ್ಯಾನಾಮ್’ ಎಂಬ ಗೀತೆಯ ಮಾತಿನಂತೆ ಅಧ್ಯಾತ್ಮ ವಿದ್ಯೆಯು ಯುದ್ಧವಿದ್ಯೆಯೂ ಸೇರಿದಂತೆ ಎಲ್ಲ ವಿದ್ಯೆಗಳಿಗಿಂತಲೂ ಶ್ರೇಷ್ಠವಾದ, ಎಲ್ಲ ವಿದ್ಯೆಗಳಿಗೂ ರಾಜನಾಗಿ ಇರುವಂಥದ್ದು. ಆದ್ದರಿಂದ ಅಧ್ಯಾತ್ಮ ವಿದ್ಯೆಯಲ್ಲಿ ಅತಿಶಯ ನಿಷ್ಣಾತರಾಗಿರುವುದರಿಂದ ಶ್ರೀ ವಸಿಷ್ಠರಿಗೆ ಯುದ್ಧವಿದ್ಯೆಯ ಅರಿವು ಬಂದಿರಬಹುದು ಹಿಂದೆ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಜನ್ಮ ಪಡೆದಿದ್ದಾನೆ. ಅವನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ … Read more

ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ

ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ ವರ್ಧಿತ ಧ್ವನಿ ವ್ಯವಸ್ಥೆ ಇಲ್ಲದೆ ಗೌರಿ ಗಣೇಶ ಹಬ್ಬ ಸಂಪೂರ್ಣವಾಗುವುದಿಲ್ಲ. ಹಾಗೆಯೇ ಊರಿನ ಮಕ್ಕಳು ದೊಡ್ಡವರೆಲ್ಲರೂ ಕುಣಿದು ಕುಪ್ಪಳಿಸಿ ಗಣೇಶನ ವಿಸರ್ಜನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿಯೇ ಒಂದು ಲೈಸೆನ್ಸ್‌ ನಿಮ್ಮ ಬಳಿ ಇರಬೇಕೆಂದು ನಿಮಗೆ ತಿಳಿದಿದಿಯೇ? ಸೌಂಡ್‌ಸಿಸ್ಟಂ ಹಾಕಿಕೊಂಡು ಇಷ್ಟ ಬಂದಂತಹ ಹಾಡುಗಳನ್ನು ಹಾಕಿಕೊಂಡು ಊರಿನಲ್ಲಿರುವ ಮನೆ ಮನೆಗಳಿಗೆ ಹಾಗೂ ಬೀದಿ ಬೀದಿ ಗಳಲ್ಲಿಯೂ ಕೇಳಿಸುವಂತಹ ವರ್ಧಿತ ಧ್ವನಿ ವ್ಯವಸ್ಥೆ ಮಾಡಿಕೊಂಡು ಹೊಗುವಂತಹ ಸಂಧರ್ಭದಲ್ಲಿ ಯಾವ ಸೆಕ್ಯೂರಿಟಿ, ಪೋಲಿಸ್‌ಪೇದೆಗಳು ಅಥವಾ … Read more

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ

ಮಾಜಿ ಮುಖ್ಯಮಂತ್ರಿ

 ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ      ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿತ್ತು.  ಲೈಂಗಿಕ ಕಿರುಕುಳವನ್ನು ಕೊಟ್ಟು ಇನ್ನು ಅಂತಹ  ಆರೋಪಕ್ಕೆ ಪುಷ್ಟಿ ನೀಡುವಂತೆ ಅಥವಾ ಆರೋಪಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಿ ಎಸ್ ಯಡಿಯೂರಪ್ಪನವರ … Read more

ನಂದಿ ಬೆಟ್ಟ ಪೂರ್ಣ ವೀಕ್ಷಣೆ 2024 Amazing Fact

ನಂದಿ ಬೆಟ್ಟ

ನಂದಿ ಬೆಟ್ಟಗಳು ಭಾರತದ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಜನಪ್ರಿಯ ಗಿರಿಧಾಮವಾಗಿದೆ. ಈ ಸುಂದರವಾದ ಸ್ಥಳವು ಅದರ ರಮಣೀಯ ಸೌಂದರ್ಯ, ಆಹ್ಲಾದಕರ ಹವಾಮಾನ ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ನಂದಿ ಬೆಟ್ಟದ ಬಗ್ಗೆ ಕೆಲವು ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: ನಂದಿ ಬೆಟ್ಟ ಐತಿಹಾಸಿಕ ಮಹತ್ವ: ಟಿಪ್ಪು ಸುಲ್ತಾನನ ಬೇಸಿಗೆ ಹಿಮ್ಮೆಟ್ಟುವಿಕೆ: 18 ನೇ ಶತಮಾನದಲ್ಲಿ ಮೈಸೂರು ಸಾಮ್ರಾಜ್ಯದ ಆಡಳಿತಗಾರ ಟಿಪ್ಪು ಸುಲ್ತಾನನಿಗೆ ನಂದಿ ಬೆಟ್ಟಗಳು ಮೆಚ್ಚಿನ ಹಿಮ್ಮೆಟ್ಟುವಿಕೆಯಾಗಿತ್ತು. ಅವರು ಇಲ್ಲಿ ನಿರ್ಮಿಸಿದ … Read more

ಜೈಲಿನಲ್ಲಿ ಹೆಚ್‌ಡಿ ರೇವಣ್ಣ ವಿಲವಿಲ

ಜೈಲಿ

ಜೈಲಿನಲ್ಲಿ ಹೆಚ್‌ಡಿ ರೇವಣ್ಣ ವಿಲವಿಲ ಜೈಲಿನಲ್ಲಿ ಹೆಚ್‌ಡಿ ರೇವಣ್ಣ ವಿಲವಿಲ ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನ ದಲ್ಲಿರುವ HD ರೇವಣ್ಣ ಜೈಲಿನಲ್ಲಿ 2ನೇ ದಿನವನ್ನು ಕಳೆದಿದ್ದಾರೆ. ಕಂಬಿ ಹಿಂದೆ ಚಡಪಡಿಸುತ್ತಿರುವ ಅವರು ಮಧ್ಯರಾತ್ರಿ 12 ಗಂಟೆಯವರೆಗೆ ನಿದ್ದೆ ಮಾಡದೆ ಹಾಗೆಯೇ ಗಾಢ ಚಿಂತೆ ಮಾಡುತ್ತಾ ಕೂತಿದ್ದರು. ಮುದ್ದೆ, ಚಪಾತಿ, ಮಜ್ಜಿಗೆ.. ಹೀಗೆ ಜೈಲೂಟವನ್ನು ಜೈಲು ಸಿಬ್ಬಂದಿ ಕೊಟ್ಟರೂ.. ತಕ್ಷಣ ತಿನ್ನದೆ ಲೇಟಾಗಿ ತಿಂದು ಮಲಗಿದರು. ಕ್ವಾರಂಟೈನ್ ಸೆಲ್‌ನಲ್ಲಿರುವ ರೇವಣ್ಣ, ಕಣ್ಣೀರು ಹಾಕುತ್ತಾ ಕಾಲ … Read more

SSLC ಫಲಿತಾಂಶ 2024 ರಲ್ಲಿ ಬಾಲಕಿಯರದ್ದೇ ಮೇಲುಗೈ- ಉಡುಪಿಗೆ ಪ್ರಥಮ ಸ್ಥಾನ

SSLC

SSLC ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ: SSLC ಫಲಿತಾಂಶವನ್ನು SSLC (10 ನೇ) ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈಗ ಕರ್ನಾಟಕ 10 ನೇ ತರಗತಿ ಫಲಿತಾಂಶಗಳನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) KSEAB SSLC ಫಲಿತಾಂಶಗಳನ್ನು 9ನೇ ಮೇ 2024 ರಂದು 10:30 AM ಕ್ಕೆ ಪ್ರಕಟಿಸಿದೆ. SSLC ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ  ಪ್ರಕಟವಾಗಿದೆ. ಒಟ್ಟು … Read more

ಕರ್ನಾಟಕ SSLC 2024 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ!

SSLC

ಕರ್ನಾಟಕ SSLC 2024 ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ! ಕರ್ನಾಟಕ SSLC ಫಲಿತಾಂಶವನ್ನು SSLC (10 ನೇ) ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಈಗ ಕರ್ನಾಟಕ 10 ನೇ ತರಗತಿ ಫಲಿತಾಂಶಗಳನ್ನು ಹುಡುಕುತ್ತಿದ್ದಾರೆ. ಇತ್ತೀಚಿನ ಸುದ್ದಿಗಳ ಪ್ರಕಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) KSEAB SSLC ಫಲಿತಾಂಶಗಳನ್ನು 9ನೇ ಮೇ 2024 ರಂದು 10:30 AM ಕ್ಕೆ ಪ್ರಕಟಿಸಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in, karresults.nic.in ಮತ್ತು sslc.karnataka.gov.in ನಲ್ಲಿ ಕರ್ನಾಟಕ SSLC ಫಲಿತಾಂಶ 2024 … Read more