ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ

ಕರ್ನಾಟಕದ ಕ್ರಿಕೆಟಿಗರು

ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ. ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ ರಾಜ್ಯದ ಹತ್ತು ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡಿದರು. ಯಾವುದೇ ತಂಡದಲ್ಲಿ ಸ್ಥಾನ ಪಡೆದರೂ ತಮ್ಮಸಾಮರ್ಥ್ಯವನ್ನು ಧಾರೆಯೆರೆದು ಬರುವ ಗುಣ ಇಲ್ಲಿಯ ಆಟಗಾರರಿಗೆ ಇದೆ. ಈ ಮಾತಿಗೆ ಸದ್ಯ ಕರುಣ್ ನಾಯ‌ರ್ ಅವರು ಉತ್ತಮ ಉದಾಹರಣೆ.ಈ ಋತುವಿನಲ್ಲಿ ವಿದರ್ಭ ತಂಡವು ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದರು. ವಿಜಯ್ … Read more

ರೋಹಿತ್ ಪಡೆಗೆ ಶುಭಾರಂಭದ ತವಕ

ರೋಹಿತ್

ರೋಹಿತ್ ಪಡೆಗೆ ಶುಭಾರಂಭದ ತವಕ ದುಬೈ(ಪಿಟಿಐ): ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆಯುವತ್ತ ಚಿತ್ತ ನೆಟ್ಟಿರುವ ಭಾರತ ತಂಡವು ಗುರುವಾರ ಇಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. 2013ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ತಂಡವು, 2017ರಲ್ಲಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಎದುರು ಸೋತಿತ್ತು. ಇದೇ 23ರಂದು ಇಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಭಾರತವು … Read more

ಆರ್‌ಸಿಬಿಗೆ ಪಾಟೀದಾ‌ರ್ ಸರದಾರ

ಆರ್‌ಸಿಬಿಗೆ

ಆರ್‌ಸಿಬಿಗೆ ಪಾಟೀದಾ‌ರ್ ಸರದಾರ ಬೆಂಗಳೂರು ತಂಡಕ್ಕೆ ಮಧ್ಯ ಪ್ರದೇಶ ಆಟಗಾರರ ಸಾರಥ್ಯ ರಜತ್ ವಿರಾಟ್ ಕೊಹ್ಲಿಬೆಂಗಳೂರು: ಭಾರತ ಮತ್ತು ಬೇರೆ ಬೇರೆ ದೇಶಗಳ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಯುವನಾಯಕ ಲಭಿಸಿದ್ದಾರೆ. ಮಧ್ಯಪ್ರದೇಶದ ಇಂದೋರಿನ ರಜತ್ ಪಾಟೀದಾರ್ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವರು. ಗುರುವಾರ ಕೆಎಸ್‌ಸಿಎ ಸಭಾಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು … Read more

ಆರ್‌ಸಿಬಿ ದಾಳಿಗೆ ಕುಸಿದ ಡೆಲಿ

ಆರ್‌ಸಿಬಿ

ಆರ್‌ಸಿಬಿ ದಾಳಿಗೆ ಕುಸಿದ ಡೆಲಿ ತಲಾ 3 ವಿಕೆಟ್ ಪಡೆದ ರೇಣುಕಾ, ಜಾರ್ಜಿಯಾ • ಗೆಲುವಿಗೆ 142 ರನ್ ಗುರಿ ವಡೋದರ (ಪಿಟಿಐ): ಅನುಭವಿಗಳಾದ ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 141 ರನ್‌ಗಳಿಗೆ ಕಟ್ಟಿಹಾಕಿತು. ವೇಗದ ಬೌಲರ್ ರೇಣುಕಾ 4 ಓವರುಗಳಲ್ಲಿ 23 ರನ್ನಿಗೆ 4 ವಿಕೆಟ್ ಪಡೆದರೆ, … Read more

ಯಾದವ್‌, ಪೂಜಾ, ಸಾವನ್ ಕೂಟ ದಾಖಲೆ

ಯಾದವ್‌

ಯಾದವ್‌, ಪೂಜಾ, ಸಾವನ್ ಕೂಟ ದಾಖಲೆ ಡೆಹ್ರಾಡೂನ್: ಉತ್ತರ ಪ್ರದೇಶದ ಜಾವೆಲಿನ್ ಎಸೆ ತಗರ ಸಚಿನ್ ಯಾದವ್, ಹರಿಯಾಣದ 18 ವರ್ಷದ ಹೈಜಂಪರ್ ಪೂಜಾ ಸಿಂಗ್ ಮತ್ತು ಹಿಮಾಚಲ ಪ್ರದೇಶದ ಓಟಗಾರ ಸಾವನ್ ಬರ್ವಾಲ್ 38ನೇ ರಾಷ್ಟ್ರೀಯ ಬುಧವಾರ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಕೂಟದ ದಾಖಲೆಗಳನ್ನು ತಿದ್ದಿ ಬರೆದರು. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಅವರ ಗೈರು ಹಾಜರಾತಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ 25 ವರ್ಷದ ಯಾದವ್, ತಮ್ಮ ಐದನೇ ಯತ್ನದಲ್ಲಿ 84.39 ಮೀ. ಜಾವೆಲಿನ್ ಎಸೆದು … Read more

ಭಾರತಕ್ಕೆ ಸರಣಿ ಜಯದ ತವಕ

ಭಾರತಕ್ಕೆ

ಭಾರತಕ್ಕೆ ಸರಣಿ ಜಯದ ತವಕ ಕಟಕ್ (ಪಿಟಿಐ): ನಾಯಕ ರೋಹಿತ್ ಶರ್ಮಾ ಎದುರಿಸುತ್ತಿರುವ ರನ್ ಬರ, ಕೊಹ್ಲಿ ಮರಳಿರುವುದರಿಂದ ತಂಡದಿಂದ ಯಾರನ್ನು ಕೈಬಿಡಬೇಕೆಂಬ ದ್ವಂದ್ವ- ಇವೆರಡು ವಿಷಯ ಸದ್ಯ ಭಾರತ ತಂಡವನ್ನು ಕಾಡುತ್ತಿದೆ. ಇದರ ನಡುವೆಯೇ ಭಾನುವಾರ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಸಾಧಿಸಲು ಅತಿಥೇಯರು ತುದಿಗಾಲಲ್ಲಿ ನಿಂತಿದ್ದಾರೆ. ನಾಗುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಈ ಪಂದ್ಯ ಗೆದ್ದರೆ ಮಾತ್ರ … Read more

ಚಾಂಪಿಯನ್ಸ್ ಟ್ರೋಫಿ: ಕಾಂಗರೂ ತಂಡಕ್ಕೆ ಚಿಂತೆ

ಚಾಂಪಿಯನ್ಸ್

ಚಾಂಪಿಯನ್ಸ್ ಟ್ರೋಫಿ: ಕಾಂಗರೂ ತಂಡಕ್ಕೆ ಚಿಂತೆ ಆಸ್ಟ್ರೇಲಿಯಾಕ್ಕೆ ಮಾರ್ಕಸ್ ನಿವೃತ್ತಿ ಆಘಾತ ಮೆಲ್ಬರ್ನ್ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಇನ್ನೇನು 12 ದಿನಗಳಷ್ಟೇ ಬಾಕಿ ಉಳಿದಿವೆ. ಈ ಬಾರಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡಗಳಲ್ಲಿ ಮುಂಚೂಣಿಯಲ್ಲಿರುವ ಆಸ್ಟ್ರೇಲಿಯಾಕ್ಕೆ ದಿಢೀರ್ ನಿವೃತ್ತಿ ಆಘಾತ ಮೂಡಿಸಿದೆ. ಅಲ್ಲದೇ ನಾಯಕ ಪ್ಯಾಟ್ ಕಮಿನ್ ಮತ್ತು ವೇಗಿ ಜೋಷ್ ಹ್ಯಾಜಲ್‌ವುಡ್ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಗೆ ಅಲಭ್ಯವಾಗುತ್ತಿರುವು. ದು ಕೂಡ ತಂಡವನ್ನು ಚಿಂತೆಗೀಡು ಮಾಡಿದೆ. ಅಲ್ಲದೇ ಈ ಮೂವರು ಗಾರರನ್ನು ಅಯ್ಕೆ … Read more

ಕ್ರಿಕೆಟ್: ‘ ಡಬಲ್ ವಿಶ್ವ ಚಾಂಪಿಯನ್ ಕೋಚ್’ ನೋಷಿನ್

ಕ್ರಿಕೆಟ್

ಕ್ರಿಕೆಟ್: ‘ ಡಬಲ್ ವಿಶ್ವ ಚಾಂಪಿಯನ್ ಕೋಚ್’ ನೋಷಿನ್ ಮನದ ಮಾತು :ನಾಯಕಿ ನಿಕಿಗೆ ಶ್ಲಾಘನೆ ಮೊದಲನೆಯದು ಕನಸು, ಎರಡನೆಯದು ವಿಶೇಷ.. ಬೆಂಗಳೂರು: ಚೊಚ್ಚಲ ವಿಶ್ವಕಪ್ ಜಯಿಸಿದಾಗ ಕನಸು ನನಸಾಗ ಸಂತಸ. ಈಗ ಎರಡನೇಯದನ್ನು ಜಯಸಿದ್ದು ವಿಶೇಷ ಹಾಗೂ ಎರಡು ವಿಶ್ವಕಪ್ ಜಯಸಿದ್ದು ಸಹಜ ಸಾಮರ್ಥ್ಯದಿಂದ ಎಂಬುದನ್ನು ಸಾಬೀತು ಮಾಡಲು ಮೂರನೇ ಪ್ರಶಸ್ತಿ ಗೆಲ್ಲಬೇಕು. ಮಲೇಶಿಯಾದಲ್ಲಿ ಈಚೆಗೆ 19 ವರ್ಷದೊಳಗಿನವರು ಟಿ ಟ್ವೆಂಟಿ ವಿಶ್ವಕಪ್ ಜಯಿಸಿದ ಭಾರತ ಯುವ ತಂಡದ ಮುಖ್ಯ ಕೋಚ್ ನೋಷಿನ್ ಅಲ್ ಖಾದೀರ್ … Read more

ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ

ಕರ್ನಾಟಕ

ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ ಡೆಹ್ರಾಡೂನ್/ಹಲ್ದಾವಾನಿ: ದೇವಭೂಮಿ ಉತ್ತರಾಖಂಡದಲ್ಲಿ ನಡೆಯುತ್ತಿರು 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡಗಳು ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿವೆ. ಕೂಟದ 7ನೇ ದಿನವೂ ರಾಜ್ಯದ ಈಜುಪಟುಗಳು 4 ಬಂಗಾರ ಪದಕದೊಂದಿಗೆ ಅಭಿಯಾನ ಮುಗಿಸಿದರೆ, ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಮತ್ತು ಶಿಖಾ ಗೌತಮ್- ಅಶ್ವಿನಿ ಭಟ್ ಜೋಡಿ ಕ್ರಮವಾಗಿ ಬ್ಯಾಡ್ಮಿಂಟನ್‌ನ ಪುರುಷರ-ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿತು. ಇದರೊಂದಿಗೆ ಕರ್ನಾಟಕ … Read more

ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ

ವರುಣ್

ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ ನಾಗರ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಗಳನ್ನು ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದೀಗ ಏಕದಿನ ಸರಣಿಗೂ 16ನೇ ಆಟಗಾರನಾಗಿ ಮತ್ತು 5ನೇ ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತ ತಂಡಕ್ಕೂ ಅವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ ಚಕ್ರವರ್ತಿ ಮಂಗಳವಾರ ಭಾರತ ತಂಡದ ಅಭ್ಯಾಸದ ವೇಳೆ ಬೌಲಿಂಗ್ ಮಾಡಿದರು. ಇದರಿಂದ ಅವರು … Read more