ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ
ಕರ್ನಾಟಕದ ಕ್ರಿಕೆಟಿಗರು ಈಗ ಎಲ್ಲೆಲ್ಲೂ ಸಲ್ಲುವ ಆಟಗಾರರಾಗಿದ್ದಾರೆ. ಈ ವರ್ಷದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ ರಾಜ್ಯದ ಹತ್ತು ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಆಡಿದರು. ಯಾವುದೇ ತಂಡದಲ್ಲಿ ಸ್ಥಾನ ಪಡೆದರೂ ತಮ್ಮಸಾಮರ್ಥ್ಯವನ್ನು ಧಾರೆಯೆರೆದು ಬರುವ ಗುಣ ಇಲ್ಲಿಯ ಆಟಗಾರರಿಗೆ ಇದೆ. ಈ ಮಾತಿಗೆ ಸದ್ಯ ಕರುಣ್ ನಾಯರ್ ಅವರು ಉತ್ತಮ ಉದಾಹರಣೆ.ಈ ಋತುವಿನಲ್ಲಿ ವಿದರ್ಭ ತಂಡವು ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿ ಟೂರ್ನಿಗಳಲ್ಲಿ ಫೈನಲ್ ತಲುಪುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದರು. ವಿಜಯ್ … Read more