ರಾಜ್ಯದ ಈಜುಪಟುಗಳ ಪಾರಮ್ಯ

ರಾಜ್ಯದ

ರಾಜ್ಯದ ಈಜುಪಟುಗಳ ಪಾರಮ್ಯ ಕರ್ನಾಟಕದ ಸ್ಟಾರ್ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ತಲಾ 9 ಚಿನ್ನದ ಪದಕಗಳೊಂದಿಗೆ ಮಂಗಳವಾರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಯಶಸ್ವಿ ಅಭಿಯಾನ ಕೊನೆಗೊಳಿಸಿದ್ದಾರೆ. ರಾಜ್ಯದ ಈಜುಪಟುಗಳು ಒಟ್ಟು 22 ಪದಕಗಳನ್ನು ಗೆದ್ದಿದ್ದು ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ. 14 ವರ್ಷದ ರಾಜ್ಯದ ಸ್ವಿಮ್ಮಿಂಗ್ ಸೆನ್ಸೆಷನ್ ಧಿನಿಧಿ ಮಹಿಳೆಯರ 100 ಮೀ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯನ್ನು 57.34 ಸೆ.ಗಳಲ್ಲಿ ಕ್ರಮಿಸಿ ದಾಖಲೆಯೊಂದಿಗೆ ಗೆಲುವು ಸಾಧಿಸಿದರು. 2023ರ ಗೋವಾ ಆವೃತ್ತಿಯ ಕ್ರೀಡಾಕೂಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ … Read more

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ

ಬ್ಯಾಟಿಂಗ್‌

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ ಮೆಲ್ಬರ್ನ್: ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ವಿವಾದಾತ್ಮಕ ತೀರ್ಪು ‘ಶವಪೆಟ್ಟಿಗೆ’ಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿರಬಹುದು. ಆದರೆ ಸ್ಪಷ್ಟ ಸಾಕ್ಷ್ಯವನ್ನು ದುರ್ಬಲಗೊಳಿಸುವ ಮತ್ತು ಅನ್‌ಫೀಲ್ಡ್ ಅಂಪೈರ್‌ಗಳು ನೀಡಿದ್ದ ನಾಟ್‌ಔಟ್ ತೀರ್ಪನ್ನು ಮೂರನೇ ಅಂಪೈರ್ ರದ್ದುಗೊಳಿಸಿದ್ದು ಕೂಡ ಭಾರತದ ಬ್ಯಾಟಿಂಗ್ ಪಡೆಯ ಸಾಮೂಹಿಕ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಮೆಲ್ಬರ್ನ್ ಕ್ರೀಡಾಂಗಣದ ಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಅನುಭವಿಸಿದ ಬೃಹತ್ ಸೋಲಿನಲ್ಲಿ ಇಬ್ಬರು ಅನುಭವಿ ಬ್ಯಾಟರ್‌ಗಳು … Read more

ನಿತೀಶ್ ನೂರು : ಭಾರತ ಅಪಾಯದಿಂದ ಪಾರು

ನಿತೀಶ್ ನೂರು

ನಿತೀಶ್ ನೂರು : ಭಾರತ ಅಪಾಯದಿಂದ ಪಾರು ಮೆಲ್ಲೊರ್ನ್: ಪಾದರ್ಪಣೆ ಟೆಸ್ಟ್ ಸರಣಿಯಲ್ಲೇ ಇಪ್ಪತ್ತೊಂದು ವರ್ಷ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಶತಕದೊಂದಿಗೆ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯದ ಮೂರನೇ ದಿನದ ಗೌರವವನ್ನು ಭಾರತಕ್ಕೆ ತಂದುಕೊಟ್ಟಿದ್ದು. ಸೋಲಿನತ್ತ ಸಾಗಿದ್ದ ಪಂದ್ಯದಲ್ಲಿ ಭಾರತ ಮೈಕೊಡವಿ ನಿಂತಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಮೊದಲ ಸರದಿಯಲ್ಲಿ ಆಸೀಸ್‌ನ 474ಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಕೊನೆಯಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 116 ಓವರ್‌ಗಳ … Read more

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ

ಸಿಡ್ನಿ ಟೆಸ್ಟ್ ಪಂದ್ಯ

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ   ಮೆಲ್ಬರ್ನ್ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-1 ರಿಂದ ಕೊನೆಯ ಮತ್ತು ಐದನೇ ಪಂದ್ಯವು ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿದ್ದು, 2-2ರ ಸಮಬಲ ಸಾಧಿಸುವತ್ತ ಭಾರತ ಚಿತ್ತ ನೆಟ್ಟಿದೆ. ಫಲಿತಾಂಶ ಏನೇ ಬರಲಿ; ಆದರೆ ಬೂಮ್ರಾ ಮಾತ್ರ ಮನ ಗೆದ್ದಿದ್ದಾರೆ. ಮನಸೋತವರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ … Read more

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ

ಬ್ಯಾಟಿಂಗ್‌ ವೈಫಲ್ಯಕ್ಕೆ

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ ಮೆಲ್ಬರ್ನ್: ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ವಿವಾದಾತ್ಮಕ ತೀರ್ಪು ‘ಶವಪೆಟ್ಟಿಗೆ’ಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿರಬಹುದು. ಆದರೆ ಸ್ಪಷ್ಟ ಸಾಕ್ಷ್ಯವನ್ನು ದುರ್ಬಲಗೊಳಿಸುವ ಮತ್ತು ಅನ್‌ಫೀಲ್ಡ್ ಅಂಪೈರ್‌ಗಳು ನೀಡಿದ್ದ ನಾಟ್‌ಔಟ್ ತೀರ್ಪನ್ನು ಮೂರನೇ ಅಂಪೈರ್ ರದ್ದುಗೊಳಿಸಿದ್ದು ಕೂಡ ಭಾರತದ ಬ್ಯಾಟಿಂಗ್ ಪಡೆಯ ಸಾಮೂಹಿಕ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಮೆಲ್ಬರ್ನ್ ಕ್ರೀಡಾಂಗಣದ ಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಅನುಭವಿಸಿದ ಬೃಹತ್ ಸೋಲಿನಲ್ಲಿ ಇಬ್ಬರು ಅನುಭವಿ ಬ್ಯಾಟರ್‌ಗಳು ತಮಗೆ … Read more

ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್ ಬೆಂಗಳೂರು: ಅತಿಥೇಯ ಕರ್ನಾಟಕ ಆಟಗಾರರ ವ್ಯವಹಾರವಾಗಿದ್ದ ಫೈನಲ್ ನ ನಿರ್ಣಾಯಕ ಗೇಮ್ ನಲ್ಲಿ ಮೂರು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡು ಎಂ.ರಘು ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿ 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ( ಕೆಬಿಎ) ಸಭಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ನಲ್ಲಿ, 26 ವರ್ಷ ವಯಸ್ಸಿನ ರಘು 14 -21 ,14 -21,24 -24 … Read more

ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ! ನಿಕಿ ಬಳಗಕ್ಕೆ ಚೊಚ್ಚಲ ಏಷ್ಯಾ ಕಪ್

ಮೊದಲ

ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದರ ಬಳಗ ಇಲ್ಲಿ ನಡೆದ 19 ವರ್ಷದವರೊಳಗಿನ ಮಹಿಳೆಯರ ಚೊಚ್ಚಲ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಮೊದಲು ಗೊಂಗಾಡಿ ತ್ರಿಷಾ ಅವರ ದಿಟ್ಟ ಅರ್ಧ ಶತಕ ಹಾಗೂ ನಂತರ ಸ್ಪಿನ್ನರ್‌ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಹೆಚ್ಚಿನ ಬೆವರಿಳಿಸದೇ ಬಾಂಗ್ಲಾದೇಶವನ್ನು 41 ಓಟಗಳಿಂದ ಪರಾಭವಗೊಳಿಸಿ ಪ್ರಶಸ್ತಿಯ ಮೇಲೆ ತನ್ನ ಹಕ್ಕು ಜಮಾಯಿಸಿತು. ಭಾರತದ ಸರದಿಯನ್ನಾರಂಭಿಸಿದ ತ್ರಿಷಾ(52, 47 ಎಸೆತ, 5 ಬೌಂಡರಿ, 2 ಸಿಕ್ಸರ್) … Read more

ರೋಹಿತ್‌ಗೆ ಗಾಯದ ಭೀತಿ

ರೋಹಿತ್‌ಗೆ

ಮೆಲ್ಬರ್ನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ವೇಗಿ ಆಕಾಶ್ ದೀಪ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಗಾಯದ ಭೀತಿ ಎದುರಿಸಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ಇಬ್ಬರೂ ಚೆಂಡೇಟಿನಿಂದ ನೋವು ಅನುಭವಿಸಿದ್ದಾರೆ. ಮೆಲ್ಲೋರ್ನ್ ಕ್ರಿಕೆಟ್ ಗೌಂಡ್‌ನಲ್ಲಿ (ಎಂಸಿಜಿ) ಹೊರಾಂಗಣ ಅಭ್ಯಾಸದ ವೇಳೆ ಥೋಡೌನ್ ಎದುರಿಸುವಾಗ ರೋಹಿತ್ ಶರ್ಮ ಎಡಮೊಣಕಾಲಿನ ಗಾಯಕ್ಕೊಳಗಾದರೆ, ಆಕಾಶ್‌ ದೀಪ್ ಕೈಗೆ ಏಟು ಮಾಡಿಕೊಂಡರು. ಇದನ್ನೂ ಓದಿ:- ಮನೆ ಮನೆಯಲ್ಲೂ ಕನ್ನಡ ಬೆಳಗಲಿ ಇದರಿಂದಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯ 4ನೇ … Read more

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಭರ್ಜರಿ ಗೆಲುವು-2024

ಸನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಭರ್ಜರಿ ಗೆಲುವು ಚೆನ್ನೈ ನಲ್ಲಿ ನಡೆದ ಐಪಿಎಲ್ 2024 ರ 46 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ 78 ರನ್ ಗಳ ಜಯ ಗಳಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮನ್ ಗಳು ಸಮರ್ಥವಾಗಿ ಎದುರಿಸಿದರು. ಚೆನ್ನೈ … Read more

ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಜಾಕ್ ಮತ್ತು ವಿರಾಟ್ ಆರ್ಭಟ ಆರ್ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ- 2024!

ಗುಜರಾತ್

ಗುಜರಾತ್ ವಿರುದ್ಧ ಭರ್ಜರಿ ಗೆಲುವು ಜಾಕ್ ಮತ್ತು ವಿರಾಟ್ ಆರ್ಭಟ ಆರ್ಸಿಬಿ ಪ್ಲೇಆಫ್ ಕನಸು ಇನ್ನೂ ಜೀವಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಒಂಬತ್ತು ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2024ನೇ ಆವೃತ್ತಿಯ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡವು ಗುಜರಾತ್ ಟೈಟಾನ್ಸ್  ವಿರುದ್ಧ ಒಂಬತ್ತು ವಿಕೆಟ್ ಗಳ  ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2024ನೇ ಆವೃತ್ತಿಯ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. … Read more