ವಿಟಮಿನ್ ಬಿ 1 ಕೊರತೆ

ವಿಟಮಿನ್ ಬಿ 1 ಕೊರತೆ

ವಿಟಮಿನ್ ಬಿ 1 ಕೊರತೆ ವಿಟಮಿನ್ ಬಿ 1 ಅಥವಾ ಥಯಾಮಿನ್ ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು ಪಶುಗಳ ಶರ್ಕರ ಪಿಷ್ಟದ ಜೀರ್ಣ, ಶಕ್ತಿ ಉತ್ಪಾದನೆ ಮತ್ತು ನರಮಂಡಲದ ಕಾರ್ಯಚಟುವಟಿಕೆಗೆ ಅಗತ್ಯವಾದ ವಸ್ತುವಾಗಿದೆ. ಜಾನುವಾರುಗಳು ಸಾಕಷ್ಟು ಪ್ರಮಾಣದ ಥಯಾಮಿನ್ ಸಂಶ್ಲೇಷಿಸಲು ತಮ್ಮ ಮೆಲುಕು ಚೀಲದ ಸೂಕ್ಷ್ಮ ಜೀವಿಗಳನ್ನು ಅವಲಂಬಿಸಿವೆ. ಆಮ್ಲತೆಯಂತ ಹಲವಾರು ಅಂಶಗಳು ಈ ನೈಸರ್ಗಿಕ ಪ್ರಕ್ರಿಯೆಯನ್ನು ಅಡ್ಡಿಪಡಿಸಿ ಥಯಾಮಿನ್ ಕೊರತೆಗೆ ಕಾರಣವಾಗ ಬಹುದು .’ಬೆರಿ- ಬೆರಿ ‌‌’ಎಂಬ ಕಾಯಿಲೆ ಮನುಷ್ಯರಲ್ಲಿ ಬರುತ್ತಿದ್ದು ಪಶುಗಳಲ್ಲಿ … Read more

ರಫ್ತು ಯೋಗ್ಯ ಮಾವು ಉತ್ಪಾದನ

ರಫ್ತು ಯೋಗ್ಯ

ರಫ್ತು ಯೋಗ್ಯ ಮಾವು ಉತ್ಪಾದನ ವು ಬೆಳೆದ ಮಾವಿನಹಣ್ಣುಗಳ ಗುಣಮಟ್ಟ ನಾ ಚೆನ್ನಾಗಿದೆ. ವಿದೇಶಗಳಿಗೆ ಕಳುಹಿಸಿದರೆ ಹೆಚ್ಚಿನ ಆದಾಯ ಸಿಗುತ್ತದೆ. ಆದರೆ ಕಳುಹಿಸುವುದು ಹೇಗೆ? ಇದು ಅನೇಕ ಮಾವು ಬೆಳೆಗಾರರ ಪ್ರಶ್ನೆ. ಇನ್ನು ಉತ್ತಮ ದರ್ಜೆಯ ಮಾವು ಬೆಳೆದರೂ ಉತ್ತಮ ಬೆಲೆ ಸಿಗುತ್ತಿಲ್ಲ ಎಂಬ ಅಳಲು ಅನೇಕ ರೈತರದು. ರಫ್ತು ದರ್ಜೆ ಮಾವು ಉತ್ಪಾದನೆ ಮಾಡಲು ಅನುಸರಿಬೇಕಾದ ಕ್ರಮಗಳು ಅನೇಕರಿಗೆ ಗೊತ್ತಿಲ್ಲ. ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬೇಕಾದರೆ ಹಣ್ಣುಗಳ ಗುಣಮಟ್ಟದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. … Read more

ಮರಳುನಾಡಿನಲ್ಲಿ ರೋಹಿತ್ ಬಳಗಕ್ಕೆ ಕಿರೀಟ

ಮರಳುನಾಡಿನಲ್ಲಿ ರೋಹಿತ್ ಬಳಗಕ್ಕೆ ಕಿರೀಟ

ಮರಳುನಾಡಿನಲ್ಲಿ ರೋಹಿತ್ ಬಳಗಕ್ಕೆ ಕಿರೀಟ ದುಬೈ(ಪಿಟಿಐ): ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಸ್ಪಿನ್ನರ್‌ಗಳ ಮೋಡಿ, ರೋಹಿತ್ಶರ್ಮಾ-ಶುಭಮನ್ ಗಿಲ್ ಜೋಡಿಯ ಅಂದದ ಬ್ಯಾಟಿಂಗ್, ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ಜವಾಬ್ದಾರಿಯುತ ಜೊತೆಯಾಟಗಳನ್ನು ವ್ಯರ್ಥವಾಗಲು ಬಿಡಲಿಲ್ಲ ಕನ್ನಡಿಗ. ಕೆ.ಎಲ್. ರಾಹುಲ್.12 ವರ್ಷಗಳ ನಂತರ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಒಲಿಯಲು ಭಾರತದ ಆಟಗಾರರ ಸಂಘಟಿತ ಆಟವೇ ಕಾರಣವಾಯಿತು. ಮರಳುನಾಡಿನ ಅಂಗಳದಲ್ಲಿ ಕಠಿಣ ಪೈಪೋಟಿಯೊಡ್ಡಿದ ಮಿಚೆಲ್ ಸ್ಯಾಂಟನರ್ ನಾಯಕತ್ವದ ನ್ಯೂಜಿಲೆಂಡ್ ತಂಡವು 4 ವಿಕೆಟ್‌ಗಳಿಂದ ಸೋಲಿಸುವಲ್ಲಿ ರಾಹುಲ್ ಆಟ ಮತ್ತೊಮ್ಮೆ ಪ್ರಮುಖವಾಯಿತು. ರವೀಂದ್ರ … Read more

ಸೆಬಿ ‘ಮಿತ್ರ’ ಹೂಡಿಕೆದಾರರಿಗೆ ಆಪ್ತ

ಸೆಬಿ 'ಮಿತ್ರ'

ಸೆಬಿ ‘ಮಿತ್ರ’ ಹೂಡಿಕೆದಾರರಿಗೆ ಆಪ್ತ ಹೂಡಿಕೆ ಮಾಡಿ ಮರೆತು ಹೋಗುತ್ತಿರುವ ,ಚಾಲ್ತಿಯಲ್ಲಿಇರದೆ ನಿಷ್ಕ್ರಿಯಗೊಂಡಿರುವ ಹಾಗೂ ವಾರಸುದಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದ ಮ್ಯೂಚುವಲ್ ಫಂಡ್ (ಎಂ.ಎಫ್ )ಹೂಡಿಕೆ ಖಾತೆಗಳ ಪತ್ತೆಗೆ ಅನುವಾಗುವಂತೆ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಯು(ಸೆಬಿ) ‘ಮಿತ್ರ’ ಹೆಸರಿನ ವೇದಿಕೆಯನ್ನು ರೂಪಿಸಿದೆ.ಮ್ಯೂಚುವಲ್ ಫಂಡ್ ಇನ್‌ವೆಸ್ಟ್‌ಮೆಂಟ್ ಟ್ರೇಸಿಂಗ್ ಮತ್ತು ರಿಟ್ರೇವಲ್ ಅಸಿಸ್ಟೆಂಟ್ ಎಂಬುದು ‘ಮಿತ್ರ’ದ ವಿಸ್ತ್ರತ ರೂಪ. ಹಲವಾರು ಹಳೆಯ ಮ್ಯೂಚುವಲ್ ಫಂಡ್ ಹಂತಗಳು ಚಾಲ್ತಿಯಲ್ಲಿರದ ಅಥವಾ ಅವರ ಕಾರಣ ಹೂಡಿಕೆದಾರರು ವಾರಸುದಾರರು ಹಣ ಪಡೆಯುವುದು ಕಷ್ಟಕರವಾಗಿದೆ. … Read more

ನಿರ್ಜೀವ’ ಹಾಳೆಯಲ್ಲೊಂದು ಭಾವಲಹರಿ

ನಿರ್ಜೀವ

ನಿರ್ಜೀವ’ ಹಾಳೆಯಲ್ಲೊಂದು ಭಾವಲಹರಿ ಕವಿತೆಗಳ ಬಳಕೆಯು ಬಜೆಟ್ ಪ್ರಸ್ತುತಿಗೆ ಸೃಜನಶೀಲ ಮತ್ತು ಸಾಂಸ್ಕೃತಿಕ ಆಯಾಮವನ್ನು ನೀಡುತ್ತದೆ… ಅಂಕಿಗಳು, ಆ ಕೋನ ಈ ಕೋನ. ಬೀಜಗಣಿತ, ಕೂಡಿಸು, ಬಾಗಿಸು… ಇಂಥವೇ ಪದಗಳಿಂದ ತುಂಬಿ ಹೋಗಿರುತ್ತಿದ್ದ ಗಣಿತದ ತರಗತಿಗಳೆಂದರೆ ನನಗೆ ಮೊದಲಿನಿಂದಲೂ ತಿರಸ್ಕಾರ.ಅರೈಲು ಹೋಗಲು ಎಷ್ಟು ಹೊತ್ತು ಬೇಕು, ಕುರಿಯನ್ನು ಎಷ್ಟಕ್ಕೆ ಮಾರಬೇಕಾಯಿತು, ಅಪ್ಪನ ವಯಸ್ಸು ಇಷ್ಟಾದರಿ ಮಗನ ವಯಸ್ಸು ಎಷ್ಟು ಇಂಥವೇ ಲೆಕ್ಕಾಚಾರ, ಅಷ್ಟೂ ಸಮಯ ಶುಷ್ಕವಾಗಿ ಕಳೆದುಹೋಗುತ್ತಿತ್ತು. ಕಲಿತದ್ದು ಮರೆತುಹೋಗುತ್ತಿತ್ತು. ಹತ್ತನೇ ತರಗತಿ ವೇಳೆಗೆ, ಗಣಿತ ಹೇಳಿಕೊಡಲು … Read more

ವಿಶ್ವಕ್ಕೆ ಶಾಶ್ವತ ಶಾಂತಿಯ ಮಾರ್ಗ ತೋರುವ ಅವಕಾಶ ಝೆಲೆನ್‌ಸ್ಕಿ ಮುಂದಿತ್ತು.

ವಿಶ್ವಕ್ಕೆ ಶಾಶ್ವತ ಶಾಂತಿಯ ಮಾರ್ಗ ತೋರುವ ಅವಕಾಶ ಝೆಲೆನ್‌ಸ್ಕಿ ಮುಂದಿತ್ತು.

ವಿಶ್ವಕ್ಕೆ ಶಾಶ್ವತ ಶಾಂತಿಯ ಮಾರ್ಗ ತೋರುವ ಅವಕಾಶ ಝೆಲೆನ್‌ಸ್ಕಿ ಮುಂದಿತ್ತು. ವಿಶ್ವಶಾಂತಿಗೆ ಬೇಕು ಗಾಂಧಿ ಪಥ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರ ನಡುವೆ ನಡೆದ ವಾಕ್ಸಮರವನ್ನು ಇಡೀ ಜಗತ್ತು ವೀಕ್ಷಿಸಿತು. ವೀಕ್ಷಿಸುವಂತೆ ಸಜ್ಜುಗೊಳಿಸಲಾಗಿತ್ತು. ಇಸ್ರೇಲ್- ಹಮಾಸ್ ಬಂಡುಕೋರರ ನಡುವಣ ಯುದ್ಧ ಅಥವಾ ರಷ್ಯಾ-ಉಕ್ರೇನ್ ಯುದ್ಧದಿಂದ ಆಗಿರುವ ಹಿಂಸೆ, ರಕ್ತಪಾತಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಜಗತ್ತು ಕಳೆದು ಕೊಂಡಿರುವಂತೆ ತೋರುತ್ತಿದೆ.ಕಳಿಂಗ ಯುದ್ಧದ ರಕ್ತಪಾತವನ್ನು ಕಂಡ ಕಟುಕ ಹೃದಯದ ಚಕ್ರವರ್ತಿ ಅಶೋಕನು … Read more

ಸ್ಕೂಲಕಾಯದ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಿ

ಸ್ಕೂಲಕಾಯದ

ಸ್ಕೂಲಕಾಯದ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಿ ಭಾರತದಲ್ಲಿ ಸ್ಕೂಲಕಾಯದ ಸಮಸ್ಯೆಯು ಸಾಂಕ್ರಾಮಿಕದಂತೆ ಆಗಿದೆ. ಜನರ ಆರೋಗ್ಯಕ್ಕೆ ಬಹುದೊಡ್ಡಬೆದರಿಕೆಯಾಗಿದೆ. ಸ್ಥೂಲಕಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಗತ್ತಿನ ಮೂರನೇ ದೇಶ ಭಾರತ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5ರ ಪ್ರಕಾರ, ಶೇಕಡ 24ರಷ್ಟು ಮಹಿಳೆಯರು ಮತ್ತು ಶೇ23ರಷ್ಟು ಗಂಡಸರಿಗೆ ಸ್ಥೂಲಕಾಯ ಇದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಲಿರುವ ವರದಿಯೊಂದರ ಪ್ರಕಾರ ,ಭಾರತದಲ್ಲಿ 2050 ರ ಹೊತ್ತಿಗೆ 45 ಕೋಟಿ ಮಂದಿ ಸ್ಥೂಲಕಾಯ ಹೊಂದಲಿದ್ದಾರೆ. ಇದು ಜಗತ್ತಿನಲ್ಲಿಯೇ ಅತಿ … Read more

ಕೆನಡಿ ಕನ್ನಡಿ ಒಡೆದು ಹೋದದ್ದು ಹೇಗೆ….

ಕೆನಡಿ ಕನ್ನ

ಕೆನಡಿ ಕನ್ನಡಿ ಒಡೆದು ಹೋದದ್ದು ಹೇಗೆ…. ಶೀತಲಸಮರದ ಉತ್ತುಂಗಕಾಲದಲ್ಲಿ 1961ರ ನವೆಂಬರ್ 3ರಂದು ಅಸ್ತಿತ್ವಕ್ಕೆ ಬಂದ ಯುಎಸ್‌ಎಐಡಿಯ ನೆರವು ನೀತಿ ಆಡುವರೆಗೆ ಅಮೆರಿಕಾ ಪಾಲಿಸಿಕೊಂಡು ಬಂದಿದ್ದನೀತಿಗಿಂತಬೇರೆಯಾಗಿತ್ತು. ಅದುವರೆಗೆ ಅಮೆರಿಕಾದ ಸರ್ಕಾರಗಳು ಧನ ನೆರವು ನೀಡುತ್ತಿದ್ದುದು ವಿದೇಶಗಳ ಸರ್ಕಾರಗಳಿಗೆ, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಆದರೆ ಆ ನೆರವನ್ನು ಹೊರಜಗತ್ತು ಬಳಸಿಕೊಂಡ ರೀತಿ ಮಾತ್ರ ಬೇರೆಯಾಗಿತ್ತು.ಅಮೆರಿಕಾದಿಂದ ನೆರವು ಪಡೆದ ಪಶ್ಚಿಮ ಯೂರೋಪಿಯನ್ ರಾಷ್ಟ್ರಗಳು ಮತ್ತು ಜಪಾನ್ ದ್ವಿತೀಯ ಮಹಾಯುದ್ದದಿಂದ ಕ್ಷತಿಗೊಂಡಿದ್ದ ತಮ್ಮ ಅರ್ಥವ್ಯವಸ್ಥೆಗಳನ್ನು ಅತ್ಯಂತ ಕ್ಷಿಪ್ರಕಾಲದಲ್ಲಿ ಅಂದರೆ 1950ರ ದಶಕದ … Read more

ಆಯಾವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕು ಆಯೋಮಯ.

ಆಯಾವ್ಯಯದ

ಆಯಾವ್ಯಯದ ಲೆಕ್ಕಾಚಾರ ಇರದಿದ್ದರೆ ಬದುಕು ಆಯೋಮಯ. ಕಾಂಚಾಣ ಇದ್ದರೆ ಬದುಕು ಝಣಝಣ. ಇಲ್ಲದಿದ್ದರೆ ಭಣಭಣ ಹಣ ಎಂದರೆ ಹೆಣವೂ ಬಾಯಿ ತೆರೆಯುತ್ತದೆ -ಇವೆಲ್ಲ ದುಡ್ಡಿನ ಬಗ್ಗೆ ರೂಢಿಯಲ್ಲಿರುವಮಾತುಗಳು ಇಂದಿನ ದಿನಮಾನಗಳಲ್ಲಿ ಇದು ನಿಜವೂ ಹೌದು. ಆದರೆ ಈ ಹಣ ಅಷ್ಟು ಸುಲಭವಾಗಿ ಬರುವುದಿಲ್ಲ. ಬಂದರೂ ನಿಲ್ಲುವುದಿಲ್ಲ. ಲಕ್ಷ್ಮೀಚಂಚಲೆ. ಆಕೆಯನ್ನು ಒಲಿಸಿಕೊಳ್ಳಲು ಒಂದು ಶಿಸ್ತು, ಸಂಯಮ ಬೇಕು. ಅದುವೇ ಆರ್ಥಿಕ ಶಿಸ್ತು ದುಡಿಮೆ ನಾಲ್ಕಾಣಿ ಖರ್ಚು ಎಂಟಾಣಿ ಆದರೆ ಜೀವನ ಜರ್ಝರಿತಗೊಳ್ಳುತ್ತದೆ. ಈ ಶಿಸ್ತು ಬರಲು ಗಟ್ಟಿ ಮನಸ್ಸು … Read more

ಏಪ್ರಿಲ್ ಗೆ ಮಿಲಿಟರಿ ನೆರವು ಬಂದ್

ಏಪ್ರಿಲ್ ಗೆ

ಏಪ್ರಿಲ್ ಗೆ ಮಿಲಿಟರಿ ನೆರವು ಬಂದ್ ಟ್ರಂಪ್ ಹೊಸ ಆದೇಶ !ಈವರೆಗೆ ಅಮೆರಿಕದಿಂದ 5.7 ಲಕ್ಷ ಕೋಟಿ ರೂ. ನೆರವು.ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯೂಕೇನ್ ಅಧ್ಯಕ್ಷ ವೊಲಾದಿಮಿರ್ ಝಲೆನ್‌ ನಡುವೆ ಜಟಾಪಟಿ ನಡೆದ ಕೆಲವೇ ದಿನಗಳಲ್ಲಿ ಅಮೆರಿಕ ಸರ್ಕಾರ ಯೂಕ್ರೇನ್‌ಗೆ ನೀಡುತ್ತಿದ್ದ ಮಿಲಿಟರಿ ನೆರವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಯೂಕ್ರೇನ್‌ಗೆ ತಾತ್ಕಾಲಿಕವಾಗಿ ಮಾತ್ರ ಮಿಲಿಟರಿ ನೆರವನ್ನು ನಿಲ್ಲಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಯೂಕ್ರೇನ್ ನಾಯಕರು ಶಾಂತಿ ಸ್ಥಾಪನೆಗೆ ಬದ್ಧತೆಯನ್ನು ತೋರಿಸಿದ್ದಾರೆ ಎಂಬುದು ಟ್ರಂಪ್‌ಗೆ ಮನವರಿಕೆಯಾಗುವವರೆಗೆ … Read more