‘ಅತಿ’ ಜಾಣನಿಗೆ ಬೇಕು ಕಡಿಬಾಣ

ಅತಿ' ಜಾಣನಿ

ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ ನಡೆದಿರುವ ಜಾಗತಿಕ ಪ್ರಯತ್ನ ಫಡಿಸುವುದೇ?‘ಅತಿ’ ಜಾಣನಿಗೆ ಬೇಕು ಕಡಿಬಾಣ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (ಎ.ಐ) ಈಗ ಮನೆಮಾತಾಗಿದೆ. ವಿಂಡೋಸ್‌ನಲ್ಲಿನ ಕೋಪೈ ಲಟ್, ಗೂಗಲ್ ತೆರೆದಾಕ್ಷಣ ಕಾಣುವ ಜೆಮಿನಿ, ವಾಟ್ಸ್ಅಪ್ ಜೊತೆ ಇರುವ ಮೆಟಾದಂಥ ಎ.ಐ. ಟೂಲ್‌ಗಳು ನಮ್ಮೆಲ್ಲರನ್ನೂ ಜಾದೂಗಾರ ರನ್ನಾಗಿಸಿವೆ. ಚಾಟ್‌ಜಿಪಿಟಿಯಿಂದ ಹಿಡಿದು ಡೀಪ್‌ಸೀಕ್‌ವರೆಗೂ ಹರಡಿರುವ ಸಾವಿರಾರು ಎ. ಐ.ಟೂಲ್‌ಗಳು ಅಂತರ್ಜಾಲದ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಈ ತಂತ್ರಜ್ಞಾನ ನಮಗೆಹಲವು ರೀತಿಯಲ್ಲಿಸಹಕಾರಿಯಾಗಿದ್ದರೂ ಇದರ ದುರ್ಬಳಕೆಯೂ ನಡೆಯುತ್ತಿದೆ.ಕೃತಕ ಬುದ್ಧಿಮತ್ತೆಯನ್ನು ಕೈಗಾರಿಕಾ … Read more

ಹಣ ವರ್ಗಾವಣೆ: ಹೀಗಿದೆ ವಾಸ್ತವ

ಹಣ ವರ್ಗಾವಣೆ

ಹಣ ವರ್ಗಾವಣೆ: ಹೀಗಿದೆ ವಾಸ್ತವ ರಾಜ್ಯದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಹಣವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬುದು ರಾಜಕೀಯ ಪ್ರೇರಿತ ಆರೋಪವಲ್ಲದೆ ಬೇರೇನೂ ಅಲ್ಲ.ರಾಜ್ಯದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯ (ಎಸ್ ಸಿಎಸ್ ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಗನೆಯ (ಟಿಎಸ್ ಪಿ)ಅನುದಾನವು ದುರ್ಬಳಕೆ ಆಗುತ್ತಿದ್ದು, ಈ ಸಂಬಂಧ ಹೋರಾಟ ನಡೆಸುವುದಾಗಿ ವಿರೋಧ ಪಕ್ಷವಾದ ಬಿಜೆಪಿ ಹೇಳಿದೆ. ಹೋರಾಟ ಮತ್ತು ಚರ್ಚೆಗಳು ಆರೋಗ್ಯಕರ ಪ್ರಜಾಪ್ರಭುತ್ತದ ಭಾಗ, ಅದರೂ ನಮ್ಮ ಹೋರಾಟಗಳು … Read more

ಒಬೆಲಿಸ್ಕ್: ಮಾನವನ ಭವಿಷ್ಯಕ್ಕೆ ಹೊಸ ಕುತ್ತು?

ಒಬೆಲಿಸ್ಕ್

ಒಬೆಲಿಸ್ಕ್: ಮಾನವನ ಭವಿಷ್ಯಕ್ಕೆ ಹೊಸ ಕುತ್ತು? ಇತ್ತೀಚೆಗೆ ವಿಜ್ಞಾನಿಗಳ ನಿದ್ದೆಗೆಡಿಸುವಂಥ ಜೀವಾಣುವೊಂದರ ಆವಿಷ್ಕಾರವಾಗಿದೆ ಇದೇ ಒಬೆಲಿಸ್ಕ್’ ಎಂಬ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣ. ಮಲೇರಿಯಾ, ಬೇಧಿ, ಅತಿಸಾರದಂತಹ ರೋಗಗಳಿಗೆ ಕಾರಣ ಏಕಕೋಶಜೀವಿಗಳು ಕಾಲರಾ, ಕ್ಷಯ, ಗೊನೊರಿಯ ಮುಂತಾದ ರೋಗಳಿಗೆ ಕಾರಣ ವಿವಿಧ ಬಗೆಯ ಬ್ಯಾಕ್ಟಿರಿಯಾಗಳು. ಇವು ಆರೆ ಜೀವಕೋಶಗಳು, ವೈರಸ್ಸುಗಳು ಬ್ಯಾಕ್ಟಿರಿಯಾಗಳಿಗಿಂತಲೂ ಚಿಕ್ಕವು ಅವುಗಳ ಗಾತ್ರ 20ರಿಂದ 300 ನ್ಯಾನೊಮೀಟರ್‌ಗಳು (ಒಂದು ನ್ಯಾ.ಮೀ. ಅಂದರೆ ಒಂದು ಸಾವಿರ ಮೈ.ಮೀ.ನ ಒಂದು ಭಾಗ). ವೈರಸ್ಸುಗಳು ಸ್ವತಂತ್ರವಾಗಿ ಜೀವಿಸಲಾರವು. ಬೇರೆ ಜೀವಿಗಳ … Read more

ರೈಲು ನಿಲ್ದಾಣದಲ್ಲಿ ಕಾಲ್ತುಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ

ರೈಲು ನಿಲ್ದಾಣದಲ್ಲಿ

ರೈಲು ನಿಲ್ದಾಣದಲ್ಲಿ ಕಾಲ್ತುಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ ದೆಹಲಿಯ ಕಾಲ್ತುಳಿತು ಜನದಟ್ಟಣೆಯ ಸಂದರ್ಭಗಳಲ್ಲಿ ಕಟ್ಟೆಚ್ಚರದ ಅಗತ್ಯವನ್ನು ಮತ್ತೊಮ್ಮೆ ಹೇಳುವಂತಿದೆ ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣಗಳು ಏನು ಎಂಬ ವಿಚಾರದಲ್ಲಿ ಹಲವು ವಿವರಣೆಗಳಿವೆ. ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಗರಾಜ್ ಗೆ ತೆರಳುವ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಇದ್ದಾಗ ಉಂಟಾದ ಕಾಲ್ತುಳಿತಕ್ಕೆ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಗೆ ನೀಡಿರುವ ಹಲವು ವಿವರಣೆಗಳ ಪೈಕಿ ಸತ್ಯವು ಯಾವುದೋ ಒಂದು ವಿವರಣೆಯಲ್ಲಿ ಇದ್ದಿರಬಹುದು. … Read more

ಕಾಂಗ್ರೆಸ್ಸಿಗೆ ಐತಿಹಾಸಿಕ ಅವಕಾಶ!

ಕಾಂಗ್ರೆಸ್ಸಿಗೆ

ಹೈಕಮಾಂಡ್ ಉದ್ದೇಶ, ಸಂವಿಧಾನದ ಆಶಯ ಒಂದೇ ಇದ್ದಾಗ ಪ್ರಯೋಗಿಸಲು ಅಡ್ಡಿಯೇನು?ಕಾಂಗ್ರೆಸ್ಸಿಗೆ ಐತಿಹಾಸಿಕ ಅವಕಾಶ! ಸಂವಿಧಾನದ ಆಶಯಗಳ ಕುರಿತು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯಾನುಸಾರ ಬಹಳಷ್ಟು ಮಾತನಾಡುವುದನ್ನು ಉಲ್ಲೇಖಿಸುವುದನ್ನು ಕೇಳುತ್ತಿರುತ್ತೇವೆ. ಸಂವಿಧಾನವನ್ನು ಧರ್ಮ ಗ್ರಂಥಕ್ಕೆ ಹೋಲಿಸುವ ಮೂಲಕ ಪೂಜನೀಯ ಆಗಿಸುವುದನ್ನು ಗಮನಿಸಿದ್ದೇವೆ. ಆರಾಧನೆಯ ಕೋಶದಲ್ಲಿ ವಿಚಾರವಂತಿಕೆಯ ಕಣಗಳು ಜೀವಿಸುವುದಿಲ್ಲ ಎಂಬುದನ್ನು ಮರೆಯಲಾಗುತ್ತದೆ. ಸಂವಿಧಾನದ ಪುಸ್ತಕ ಹಿಡಿದು ಓಡಾಡುವುದನ್ನು ,ಪ್ರದರ್ಶಿಸುವುದನ್ನು, ಭಾಷಣ ಬಿಗಿಯುವುದನ್ನು ಪ್ರಚಾರ ಪ್ರಿಯತೆಯ ಭಾಗವಾಗಿಸಿಕೊಂಡವರನ್ನೂ ಕಾಣುತ್ತೇವೆ. ಇವೆಲ್ಲ ಮೇಲ್ಪದರದ ಕ್ರಿಯೆಗಳು ಒಂದು ಸ್ತರದಲ್ಲಿ ಅಪೇಕ್ಷಣೀಯವೂ ಒಂದು … Read more

ಜೊಳ್ಳು ಕಾಳುಗಳ ಪೊಳ್ಳು ಸಂತೆ!

ಜೊಳ್ಳು

ಜೊಳ್ಳು ಕಾಳುಗಳ ಪೊಳ್ಳು ಸಂತೆ! ವೇಗದ ಬದುಕಿನಲ್ಲಿಯೂ ಆಲಿಸುವ, ಗ್ರಹಿಸುವ, ಕಲಿಯುವ ಸಮಯ ಮೂಡಬೇಕು ಯಂತ್ರಗಳು ಮನುಷ್ಯನಂತಾದ ಹೊತ್ತಿನಲ್ಲಿ ಮನುಷ್ಯನು ಯಂತ್ರದಂತೆ ಆಗದಿರಲು ಮಾಡಬೇಕಾದುದೇನು ಎಂಬುದೇ ಪ್ರಶ್ನಾರ್ಹ! ನಮ್ಮ ಪ್ರಸಕ್ತ ಜೀವನಶೈಲಿಯ ಆಶಿಸ್ತು, ಆತುರಗೇಡಿತನ ಹಲವಾರು ಅನಾಹುತಗಳನ್ನು ತಂದೊಡ್ಡುತ್ತವೆ. ಎಲ್ಲಿಯೂ ನಮಗಾಗಲಿ ನಮ್ಮೊಟ್ಟಿಗೆ ಹೆಜ್ಜೆ ಹಾಕುತ್ತಿರುವ ಮಕ್ಕಳಿಗಾಗಲಿ ಶ್ರದ್ಧೆ, ಸ್ಮರಣೆಯಿಲ್ಲ, ಕಾಯುವಿಕೆ, ಮಾಗುವಿಕೆಗೆ ತಯಾರಿಲ್ಲ ಎಂಬಂತಹ ಮನಸ್ಥಿತಿ. ಹೌದು, ಇದು ರೀಲ್ಸ್ ನ ಕಾಲಘಟ್ಟ. ಕೈಯಲ್ಲಿರುವ ಮೊಬೈಲ್ ಫೋನ್ ಪರದೆಯಲ್ಲಿನ ವಿಡಿಯೋಗಳು ಕ್ಷಣಾರ್ಧದಲ್ಲಿ ಸ್ಕ್ರೋಲ್ ಆಗಿ ಬಿಡುತ್ತವೆ. … Read more

ಹಕ್ಕು ದಕ್ಕಿಸಿದ ‘ಗ್ಯಾರಂಟಿ ‘

ಹಕ್ಕು

ಹಕ್ಕು ದಕ್ಕಿಸಿದ ‘ಗ್ಯಾರಂಟಿ ‘ ಎಲ್ಲಿಯವರೆಗೆ ಬದುಕುವ ಮೂಲಭೂತ ಹಕ್ಕು ಸರ್ವರಿಗೂ ದೊರಕುವುದಿಲ್ಲವೋ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಆದರೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರಲೇಬೇಕಾಗುತ್ತದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಎಣಿಸಬಹುದು. ಆದರೆ, ಅಭಿವೃದ್ಧಿ ಎಂದರೆ ಜನರ ಘನತೆಯ ಬದುಕಿನ ಅಭಿವೃದ್ಧಿಯೂ ಹೌದು ಎನ್ನುವುದನ್ನು ನಾವು ಅರಿತುಕೊಳ್ಳಬೇಕು ಕಳೆದ ಒಂದಷ್ಟು ವರ್ಷಗಳಿಂದ ಸುಪ್ರೀಂ ಕೋರ್ಟ್ ನವ ಉದಾರವಾದಿ ಬಂಡವಾಳ ಶಾಹಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಸಂವಿಧಾನದ ವ್ಯಾಖ್ಯಾನ ಮಾಡುತಿದೆ. ಇಂತಹ ಹೊತ್ತಿನಲ್ಲಿ ದೇಶದ ಸುಪ್ರೀಂ ಕೋರ್ಟ್ … Read more

‘ಸುಪ್ರೀಂ’ ಕೇಳದ ಪ್ರಶ್ನೆಗಳು

ಸುಪ್ರೀಂ

‘ಸುಪ್ರೀಂ’ ಕೇಳದ ಪ್ರಶ್ನೆಗಳು ಎಲ್ಲರಿಗೂ ಭೂಮಿ, ಬಂಡವಾಳ ಹಂಚಿ ಕೃಷಿ, ವ್ಯಾಪಾರ, ಉದ್ದಿಮೆಗಳನ್ನು ನಡೆಸುವಂತೆ ಮಾಡುವುದು ಕಷ್ಟದ ಕೆಲಸ. ಭೂಮಿ, ಬಂಡವಾಳ ಇಲ್ಲದವರು ಭೂಮಿ, ಬಂಡವಾಳ ಇದ್ದವರಲ್ಲಿ ದುಡಿದು ಗಳಿಸುವ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳಬಹುದು. ಇದು ಸಾಧ್ಯವಾಗಬೇಕಾದರೆ ಶಿಕ್ಷಣ, ಆರೋಗ್ಯ ಬೇಕು. ಇವನ್ನು ಕೂಡಲು ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಸವಲತ್ತಿನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇಂತಹ ಸವಲತ್ತುಗಳನ್ನು ಉಚಿತವಾಗಿ ನೀಡುವುದರಿಂದ ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲವೇ? ಜನರು ಸೋಮಾರಿಗಳಾಗುವುದಿಲ್ಲವೇ? ಪರಾವಲಂಬಿಗಳಾಗುವುದಿಲ್ಲವೇ? … Read more

ಮೈಕ್ರೋ ಫೈನಾನ್ಸ್ ಮತ್ತು ಪರಿಹಾರ ಮಾರ್ಗ

ಮೈಕ್ರೋ

ಈ ಕ್ಷೇತ್ರವನ್ನು ಹೊಸದಾಗಿ ಮರುರೂಪಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ ಮೈಕ್ರೋ ಫೈನಾನ್ಸ್ ಮತ್ತು ಪರಿಹಾರ ಮಾರ್ಗ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಯಾವುದಾದರೊಂದು ಬಿಕಟ್ಟನ್ನು ಕಾಣುವುದು ಸಹಜವಾಗಿಬಿಟ್ಟಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿದ್ದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ 50 ಕಾರ್ಯಾಲಯಗಳನ್ನು 2006ರಲ್ಲಿ ಅಲ್ಲಿನ ಸರ್ಕಾರ ಕೆಲಕಾಲ ಮುಚ್ಚಿತ್ತು. ಆಗ ಈ ಸಂಸ್ಥೆಗಳ ಮೇಲೆ ಮುಖ್ಯವಾಗಿ ಮೂರು ಆರೋಪಗಳು ಕೇಳಿ ಬಂದಿದ್ದವು. ಅತಿ ಹೆಚ್ಚು ಬಡ್ಡಿ ದರದ ಮೇಲೆ ಸಾಲ ಕೊಡಲಾಗುತ್ತದೆ, ವಸುಲಾತಿಯ ವಿಧಾನ ಸಮರ್ಪಕವಾಗಿಲ್ಲ … Read more

ತೀವ್ರ ದ್ವಂದ್ವಯುದ್ಧ- ಸೈನಿಕ ಸಮೂಹ ನಾಶ

ತೀವ್ರ

ತೀವ್ರ ದ್ವಂದ್ವಯುದ್ಧ- ಸೈನಿಕ ಸಮೂಹ ನಾಶ ಶ್ರೀ ವಸಿಷ್ಠರ ಉಪದೇಶದಲ್ಲಿ ಯುದ್ಧದ ವರ್ಣನೆ ನಡೆಯುತ್ತಿದೆ. ಅದರಲ್ಲೂ ದ್ವಂದ್ವ ಯುದ್ಧದ ಚಿತ್ರವನ್ನು ನಮಗೆ ಅವರು ನೀಡುತ್ತಿದ್ದಾರೆ. ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ವರ್ಣಿಸುವಾಗ ಅದಕ್ಕೆ ತಕ್ಕಂತೆ ದುಷ್ಟಾಂತಗಳನ್ನು ಕೊಡುವುದು ಮತ್ತು ವರ್ಣನಾಶೈಲಿಯನ್ನು ಬಳಸುವುದು ಯೋಗವಾಸಿಷ್ಠದ ಉದ್ದಕ್ಕೂ ಕಂಡು ಬರುವ ವೈಶಿಷ್ಟ್ಯ. ಕಾವ್ಯಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ರಸಕ್ಕೆ ಸಂಬಂಧಿಸಿದಂತೆ ಶೈಲಿಯನ್ನು ಬಳಸುವುದು ರೂಢಿಯಲ್ಲಿದೆ. ವಿಷಯ-ರಸಗಳಿಗೆ ಹೊಂದಿಕೆಯಾಗುವಂತೆ ಛಂದಸ್ಸುಗಳ ಬಳಕೆ ಮತ್ತು ರಾಗ, ತಾಳಗಳ ಬಳಕೆ ಕೂಡ ಕಂಡು ಬರುತ್ತದೆ. ಯೋಗವಾಸಿಷ್ಠವು … Read more