ಕಂಪ್ಯೂಟರ್ ಅಪ್ಲಿಕೇಶನ್‌ಗಳ ಮೂಲಭೂತ ಅಂಶಗಳು Part-2 Big Amazing!

ಕಂಪ್ಯೂಟರ್ ಅ

ಕಂಪ್ಯೂಟರ್ ಅಪ್ಲಿಕೇಶನ್‌ಗಳ ಮೂಲಭೂತ ಅಂಶಗಳು: …………ಮುಂದುವರೆಯುತ್ತಿದೆ………. ಕಂಪ್ಯೂಟರ್‌ಗಳ ಸಂಖ್ಯಾಶಾಸ್ತ್ರೀಯ ವ್ಯವಸ್ಥೆ ಕಂಪ್ಯೂಟರ್ಗಳು, ಮೂಲಭೂತವಾಗಿ ಗಣಿತದ ಸಾಧನಗಳು, ಡೇಟಾವನ್ನು ಪ್ರತಿನಿಧಿಸಲು ಮತ್ತು ಕುಶಲತೆಯಿಂದ ಸಂಖ್ಯಾತ್ಮಕ ವ್ಯವಸ್ಥೆಗಳನ್ನು ಅವಲಂಬಿಸಿವೆ. ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಅತ್ಯಂತ ಸಾಮಾನ್ಯವಾದ ಸಂಖ್ಯಾತ್ಮಕ ವ್ಯವಸ್ಥೆಯು ಬೈನರಿ ಸಿಸ್ಟಮ್ ಆಗಿದೆ, ಇದು ಎರಡು ಚಿಹ್ನೆಗಳನ್ನು ಆಧರಿಸಿದೆ: 0 ಮತ್ತು 1. ಈ ವ್ಯವಸ್ಥೆಯು ಎಲ್ಲಾ ಡಿಜಿಟಲ್ ಕಂಪ್ಯೂಟರ್‌ಗಳ ಪ್ರಮುಖ ಕಾರ್ಯಾಚರಣೆಗಳಿಗೆ ಅವಿಭಾಜ್ಯವಾಗಿದೆ ಮತ್ತು ಅವುಗಳ ವಾಸ್ತುಶಿಲ್ಪ ಮತ್ತು ಕಾರ್ಯವನ್ನು ಆಧಾರಗೊಳಿಸುತ್ತದೆ. ಆದಾಗ್ಯೂ, ದಶಮಾಂಶ, ಹೆಕ್ಸಾಡೆಸಿಮಲ್ ಮತ್ತು ಆಕ್ಟಲ್‌ನಂತಹ ಇತರ … Read more

ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಹೇಳಿಕೆ!

ವರ್ತೂರು ಸಂತೋಷ್

ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಸುಮಾರು ದಿನಗಳಿಂದ ಸುದ್ದಿಯಲ್ಲಿರುವ ಬಿಗ್ ಬಾಸ್ ಸೀಸನ್-10 ರ ಸ್ಪರ್ದಿಗಳು ಅದರಲ್ಲೂ 4ನೇ ರನ್ನರ್ ಅಪ್ ಆದ ವರ್ತೂರು ಸಂತೋಷ್ ರವರನ್ನು ಕರ್ನಾಟಕದಾದ್ಯಂತ ಪ್ರತಿ ಒಂದು ಜಿಲ್ಲೆ, ತಾಲೂಕು, ಹಳ್ಳಿ -ಹಳ್ಳಿಗಳಿಗೂ ಕರೆದು ಅದ್ದೂರಿ ಸ್ವಾಗತ ಮಾಡುತ್ತಿರುವುದು ನಾವೆಲ್ಲಾ ಸೋಶಿಯಲ್ ಮೀಡಿಯಾ ಗಳಲ್ಲಿ ನೋಡುತ್ತಿದ್ದೇವೆ. ಮೊನ್ನೆಯಷ್ಟೇ ಮತ್ತೊಂದು ಬಿಗ್ ಬಾಸ್ ಸ್ಪರ್ದಿಯಾದ ತನಿಷಾ ಕುಪ್ಪಂಡ ರವರ ಹೋಟೆಲ್ ಗೆ ಸ್ವಾಗತಿಸಿ … Read more

ಪ್ರಿಯಾಂಕ ಗಾಂಧಿ ಆರೋಗ್ಯದಲ್ಲಿ ಏರುಪೇರು! Sad

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ ಆರೋಗ್ಯದಲ್ಲಿ ಏರುಪೇರು:-       ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಶುಕ್ರವಾರ ಉತ್ತರ ಪ್ರದೇಶಕ್ಕೆ ಪ್ರವೇಶಿಸಲಿದ್ದು, ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಬೇಕಾಗಿತ್ತು, ಆದರೆ ಅವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ. ಭಾರತ್​ ಜೋಡೋ ಯಾತ್ರೆಯಿಂದ ದೂರ ಉಳಿದ ಕಾಂಗ್ರೆಸ್​ ನಾಯಕಿ  ಪ್ರಿಯಾಂಕಾ ಗಾಂಧಿ ವಾದ್ರಾ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವತಃ ಪ್ರಿಯಾಂಕಾ ಗಾಂಧಿ ಅವರು ತಾವೂ … Read more

ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:

ಕರಿಮಣಿ

ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:- ಈಗಿನ ಟ್ರೆಂಡ್ ಕರಿಮಣಿ ಮಾಲೀಕ ಎನ್ನುವ ಹಾಡು ತುಂಬ ವೈರಲ್ ಆಗಿದ್ದು. ಈ ಹಾಡಿಗೆ ಎಲ್ಲರೂ ರೀಲ್ಸ್  ಮಾಡುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದನ್ನು ಟೈಮ್ ಪಾಸ್ ಗಾಗಿಯೋ ಅಥವಾ ಸಂತೋಷಕ್ಕಾಗಿಯೋ ಬಳಸಿಕೊಳ್ಳಬೇಕು ಆದರೆ ಇಲ್ಲೊಬ್ಬ ಜೀವನಕ್ಕೆ ಕುತ್ತು ತರುವಂತಹ ಕೆಲಸ ಮಾಡಿಕೊಂಡಿದ್ದಾನೆ. ಕರಿಮಣಿ ಮಾಲೀಕ ನೀನಲ್ಲ ಎಂದು ತನ್ನ ಪತ್ನಿ ಸೋದರ ಮಾವ, ಸಹೋದರಿ ಜೊತೆಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ … Read more

ಕಂಪ್ಯೂಟರ್ ಅಪ್ಲಿಕೇಶನ್‌ಗಳ ಮೂಲಭೂತ ಅಂಶಗಳು Part-1 Big Amazing!

ಕಂಪ್ಯೂಟರ್ ಅ

ಕಂಪ್ಯೂಟರ್ ಅಪ್ಲಿಕೇಶನ್‌ಗಳ ಮೂಲಭೂತ ಅಂಶಗಳ ಪರಿವಿಡಿ ನಮ್ಮ ಆಧುನಿಕ ಸಮಾಜದ ಫ್ಯಾಬ್ರಿಕ್ ಅನ್ನು ರೂಪಿಸಲು ನಾವೀನ್ಯತೆ, ಗಣನೆ ಮತ್ತು ಸಂಪರ್ಕವು ಒಮ್ಮುಖವಾಗುವ ಕಂಪ್ಯೂಟರ್‌ಗಳ ಆಕರ್ಷಕ ಜಗತ್ತಿಗೆ ಸುಸ್ವಾಗತ. ಮೆಕ್ಯಾನಿಕಲ್ ಕ್ಯಾಲ್ಕುಲೇಟರ್‌ಗಳ ವಿನಮ್ರ ಆರಂಭದಿಂದ ಇಂದಿನ ಸರ್ವವ್ಯಾಪಿ ಡಿಜಿಟಲ್ ಸಾಧನಗಳವರೆಗೆ, ಕಂಪ್ಯೂಟರ್‌ಗಳ ಪ್ರಯಾಣವು ಕ್ರಾಂತಿಕಾರಿಗಿಂತ ಕಡಿಮೆಯಿಲ್ಲ, ನಾವು ಬದುಕುವ, ಕೆಲಸ ಮಾಡುವ ಮತ್ತು ಸಂವಹನ ಮಾಡುವ ವಿಧಾನವನ್ನು ಪರಿವರ್ತಿಸುತ್ತದೆ. ಅದರ ಮಧ್ಯಭಾಗದಲ್ಲಿ, ಕಂಪ್ಯೂಟರ್ ಎನ್ನುವುದು ಬಹುಮುಖ ಯಂತ್ರವಾಗಿದ್ದು, ಬಳಕೆದಾರರು ಒದಗಿಸಿದ ಸೂಚನೆಗಳ ಪ್ರಕಾರ ಡೇಟಾವನ್ನು ಪ್ರಕ್ರಿಯೆಗೊಳಿಸಲು ಮತ್ತು ಕುಶಲತೆಯಿಂದ … Read more

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ

ಪ್ರಧಾನ ಮಂತ್ರಿ ಗರೀಬ್

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:-  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾರತ್‌ ಅಕ್ಕಿಯನ್ನು ಎಲ್ಲೆಲ್ಲಿ ಖರೀದಿಸಬಹುದು, ದರ ಎಷ್ಟು, ಎಷ್ಟು ಕೆಜಿ ಸಿಗುತ್ತೆ? – ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:      ದೇಶದಲ್ಲಿ ಚಿಲ್ಲರೆ  ಅಂಗಡಿಗಳಲ್ಲಿ ಅಕ್ಕಿಯ ಬೆಲೆಯು ಶೇ 15ರಷ್ಟು ಹೆಚ್ಚಳವಾಗಿದ್ದು, ಇದು ಜನ ಸಾಮಾನ್ಯರ ಬದುಕಿಗೆ ಹೊಡೆತ ಬಿದ್ದಿದೆ. ಈ ಬಗ್ಗೆ ಗಮನ ಹರಿಸಿರುವ ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ನೀಡಲು ಸಿದ್ಧವಾಗಿದೆ. ಅದಕ್ಕಾಗಿ ಕೆಜಿ … Read more

ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ; ಯಾವಾಗ ವೀಕ್ಷಣೆ? ಸಿನಿ ಪ್ರೇಕ್ಷರಿಗೆ ಸಿಹಿ ಸುದ್ದಿ

ಹನುಮಾನ್ ಬ್ಲಾಕ್ ಬಾಸ್ಟರ್

ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ :-           ಹನುಮಾನ್  ಸಿನಿಮಾದಲ್ಲಿ ಪ್ರಶಾಂತ್‌ ವರ್ಮಾ ಮತ್ತು ತೇಜ್‌ ಸಜ್ಜಾ ಕಾಂಬಿನೇಷನ್‌ನಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರೇಕ್ಷಕರ ಮುಂದೆ ಬಂದಿದ್ದ ಹನುಮಾನ್‌ ಸಿನಿಮಾ, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಹನುಮಾನ್‌ ಸಿನಿಮಾ ಜೊತೆ ಜೊತೆಗೆ ಮಹೇಶ್‌ ಬಾಬು ರವರ ಗುಂಟೂರು ಕಾರಂ ಸಿನಿಮಾ ಬಿಡುಗಡೆಯಾಗಿದ್ದರೂ, ಯಾವುದಕ್ಕೂ ಕುಗ್ಗದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ನಿರಿಕ್ಷೆಗೂ ಮೀರಿದ ರೆಸ್ಪಾನ್ಸ್‌ ಜನರಿಂದ … Read more

ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಲೋಕಸಭೆ ಚುನಾವಣೆಗೆ ಬಿಜೆಪಿ

ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯಕವಾಗಿ ಸೋಲು ಕಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ನಾಯಕರು ಮೈತ್ರಿಯಾಗಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆದು ಶತಾಯ ಗತಾಯ ರಾಜ್ಯ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು … Read more

ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ;

ವಿಜಯ್ ಸೂರ್ಯ ತಮ್ಮ ಎರಡನೇ ಮಗು

ವಿಜಯ್ ಸೂರ್ಯ ತಮ್ಮ ಎರಡನೇ ಮಗುವಿನ ಫೋಟೋ ಹಂಚಿಕೊಂಡ ಕ್ಷಣ; ವಿಜಯ್ ಸೂರ್ಯ ಎನ್ನುವ ತಕ್ಷಣ ನೆನಪಾಗುವುದು ಗುಳಿಕೆನ್ನೆಯ ಮುದ್ದು ಚೆಲುವ. ‘ಅಗ್ನಿಸಾಕ್ಷಿ’ ಯ ಸಿದ್ದಾರ್ಥ್ ಸನ್ನಿದಿಯ ಮುದ್ದಿನ ಗಂಡ ಕನ್ನಡಿಗರ ಮನ ಮನೆಗಳಲ್ಲಿ ಮನೆಮಾತಾಗಿ ಈಗ ‘ನಮ್ಮ ಲಚ್ಚಿ’ಯ ಸಂಗಮ್ ಆಗಿ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ. ಅದೆಷ್ಟೋ ಹುಡುಗಿಯರ ಮನಸ್ಸನ್ನು ಗೆದ್ದು ಎಷ್ಟೋ ಜನರ ಕನಸಿನ ಮಾಲೀಕನು ಆಗಿದ್ದರು. ಆದರೆ ಇವರ ಮದುವೆ ಹೆಣ್ಣು ಮಕ್ಕಳ ಮನಸ್ಸನ್ನು ಹೊಡೆದಿದರಲ್ಲಿ ಎರಡನೇ ಮಾತೆ ಇಲ್ಲ. ವಿಜಯ್ ಸೂರ್ಯ … Read more

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ: ರಾಮಲಿಂಗರೆಡ್ಡಿ ಘೋಷಣೆ

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ಮುಂದೂಡಲಾಗಿದೆ ಎಂದು ಶಾಸಕ ರಾಮಲಿಂಗ ರೆಡ್ಡಿ ಘೋಷಿಸಿದ್ದಾರೆ. ವಾಹನ ಸವಾರರಿಗೆ ಇದು ಖುಷಿ ಸುದ್ದಿಯಾಗಿದ್ದು HSRPP ನಂಬರ್ ಪ್ಲೇಟ್ ಕೊನೆ ದಿನಾಂಕ ಇನ್ನು 3 ತಿಂಗಳು ವಿಸ್ತರಿಸಲಾಗಿದೆ. ಈ ಬಗ್ಗೆ ಸ್ವತಃ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರೇ ಘೋಷಣೆ ಮಾಡಿದ್ದಾರೆ. ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾದೇಗೌಡರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಯೋಜನೆ ಪಾರದರ್ಶಕವಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಫೇಕ್ ವೆಬ್ ಸೈಟ್ ಗಳ ವಿರುದ್ಧ ಪರಿಶೀಲನೆ ನಡೆಸಿ … Read more