ಮಾನವೀಯ ಮೌಲ್ಯ ಸಾರಿದ ಯೇಸು

ಮಾನವೀಯ ಮೌಲ್ಯ

ಮಾನವೀಯ ಮೌಲ್ಯ ಸಾರಿದ ಯೇಸು ಕ್ರಿಸ್ತ ಜಯಂತಿ ಅಥವಾ ಕ್ರಿಸ್‌ಮಸ್‌ ಎನ್ನುವ ಹಬ್ಬ ಹೆಸರೇ ಸೂಚಿಸುವಂತೆ ಭಗವಂತನು ಮಾನವನಾಗಿ ಅವತಾರ ಎತ್ತಿ ಬಂದಂತಹ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆ ಎಂಬುದು ನಮ್ಮ ವಿಶ್ವಾಸ, ದೇವಮಾನವ ಪ್ರಭು ಯೇಸು ಕ್ರಿಸ್ತನ ಈ ಜನನೋತ್ಸವ ಹಲವಾರು ಕಾರಣಗಳಿಂದಾಗಿ ಭಾಷೆ, ಭೇದ, ಜಾತಿ, ಧರ್ಮ, ದೇಶ, ಜನಾಂಗಗಳ ಗಡಿಯನ್ನು ದಾಟಿ ಸರ್ವ ಜನಾಂಗದವರು ಆಚರಿಸುವಂತಹ ಜಾಗತಿಕ ಹಬ್ಬ ಎಂದರೆ ತಪ್ಪಲ್ಲ. ಕ್ರಿಸ್‌ಮಸ್ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವಂತಹದ್ದು ಸಾಂತಾ ಕ್ಲಾಸ್, … Read more

ಭಾಗವತ್ ಹೇಳಿಕೆಗೆ ಪರ-ವಿರೋಧ ದನಿ

ಭಾಗವತ್ ಹೇಳಿಕೆ

ಭಾಗವತ್ ಹೇಳಿಕೆಗೆ ಪರ-ವಿರೋಧ ದನಿ ನವದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಮಂದಿರ-ಮಸೀದಿಗೆ ಸಂಬಂಧಿಸಿ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ದೇಶದ ಕೆಲ ಹಿಂದು ಸ್ವಾಮೀಜಿಗಳಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು, ರಾಷ್ಟ್ರೀಯ ಸಾಮರಸ್ಯವನ್ನು ಕಾಪಾಡುವಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ವಿಶಾಲ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಬೆಂಬಲ ಸೂಚಿಸಿದ್ದಾರೆ. ಭಾರತ ಪ್ರಸ್ತುತ ಯಾವುದೇ … Read more

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ 2024

ಪ್ರಧಾನ

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ 2024 ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ (ಪ್ರಧಾನ ಮಂತ್ರಿಗಳ ಸೌರ ಗೃಹ ಯೋಜನೆ) ಭಾರತದಲ್ಲಿನ ಸರ್ಕಾರಿ ಉಪಕ್ರಮವಾಗಿದ್ದು, ವಸತಿ ಉದ್ದೇಶಗಳಿಗಾಗಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ನವೀಕರಿಸಬಹುದಾದ ಶಕ್ತಿಯ ಅಳವಡಿಕೆಯನ್ನು ಹೆಚ್ಚಿಸಲು ಮತ್ತು ಪಳೆಯುಳಿಕೆ ಇಂಧನಗಳ ಮೇಲೆ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ವಿಶಾಲ ಪ್ರಯತ್ನಗಳ ಭಾಗವಾಗಿದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಕುರಿತು ಕೆಲವು ಪ್ರಮುಖ ಅಂಶಗಳು ಇಲ್ಲಿವೆ: ಉದ್ದೇಶ: ವ್ಯಕ್ತಿಗಳು … Read more