ಮಾನವೀಯ ಮೌಲ್ಯ ಸಾರಿದ ಯೇಸು

ಮಾನವೀಯ ಮೌಲ್ಯ

ಮಾನವೀಯ ಮೌಲ್ಯ ಸಾರಿದ ಯೇಸು ಕ್ರಿಸ್ತ ಜಯಂತಿ ಅಥವಾ ಕ್ರಿಸ್‌ಮಸ್‌ ಎನ್ನುವ ಹಬ್ಬ ಹೆಸರೇ ಸೂಚಿಸುವಂತೆ ಭಗವಂತನು ಮಾನವನಾಗಿ ಅವತಾರ ಎತ್ತಿ ಬಂದಂತಹ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆ ಎಂಬುದು ನಮ್ಮ ವಿಶ್ವಾಸ, ದೇವಮಾನವ ಪ್ರಭು ಯೇಸು ಕ್ರಿಸ್ತನ ಈ ಜನನೋತ್ಸವ ಹಲವಾರು ಕಾರಣಗಳಿಂದಾಗಿ ಭಾಷೆ, ಭೇದ, ಜಾತಿ, ಧರ್ಮ, ದೇಶ, ಜನಾಂಗಗಳ ಗಡಿಯನ್ನು ದಾಟಿ ಸರ್ವ ಜನಾಂಗದವರು ಆಚರಿಸುವಂತಹ ಜಾಗತಿಕ ಹಬ್ಬ ಎಂದರೆ ತಪ್ಪಲ್ಲ. ಕ್ರಿಸ್‌ಮಸ್ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವಂತಹದ್ದು ಸಾಂತಾ ಕ್ಲಾಸ್, … Read more

ದೇವಪುತ್ರ, ಯೇಸು ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ!

ದೇವಪುತ್ರ, ಯೇಸು

ದೇವಪುತ್ರ, ಯೇಸು ‌ ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ: ‘ಅಗೊಸ್ತುಸ್ ರಾಯನಿಂದ ಬಂದ ಆಣತಿಯ ಮೇರೆಗೆ ದಾವಿದ್ ಕುಲದ ಜೋಸೆಫ್ ತನ್ನ ಪತ್ನಿಯೊಂದಿಗೆ ಬೆತ್ಲೆಹೇಮ್ ಗ್ರಾಮಕ್ಕೆ ಈರ್ವರೂ ತ್ವರೆಯೊಳು ಬಂದರು ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆಯೊಂದಲಿ ತಂಗಿದರು ಡಿಸೆಂಬರ್ ತಿಂಗಳಿನ ಇಪ್ಪತ್ತೈದನೇ ಸುದಿನದಲಿ ಮಧ್ಯರಾತ್ರಿ ದೇವಪುತ್ರ ಯೇಸು ಜನಿಸಿದನು’ ಹೀಗೆ ಪ್ರತಿ ವರ್ಷವೂ ಇಡಿ ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆ ಡಿಸೆಂಬರ್ 25ರಂದು ಜನ ಜನತಿ ವಾಗಿದೆ. ಆದರೆ ನಿಜವಾಗಿಯೂ ಕ್ರಿಸ್ತ ಹುಟ್ಟಿದ್ದು ಎಂದು? … Read more

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್

ಜಿಲ್ಲೆಯಲ್ಲೆಡೆ

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್ ಜಿಲ್ಲಾಧ್ಯಂತ ಚರ್ಚ್ ಗಳಲ್ಲಿ ಪ್ರಾರ್ಥನೆ ! ಶುಭಾಶಯ ವಿನಿಮಯ ಚರ್ಚ್ ಗಳ ಆವರಣದ ಗೋಡೆಗಳಲ್ಲಿ ಬಾಲ ಏಸುವಿನ ಪ್ರತಿಷ್ಠಾಪನೆ ರಾಮನಗರ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಬುಧವಾರ ಸಂಭ್ರಮ ಸಡಗರದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದರು .ರಾಮನಗರ ,ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿನ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ದೇವರ ಧಾನ್ಯ ಮಾಡಿದರು. ರಾಮನಗರ ರೈಲ್ವೆ ನಿಲ್ದಾಣದ ಬಳಿ ಇರುವ ಲೂದ್ಮು ಮಾತಾ ಚರ್ಚ್, ಬಿಡದಿ ಬಳಿಯ … Read more