ಕೋವಿಡ್ ಅಕ್ರಮ ಅಧಿಕಾರಿಗಳು, 200 ಕಂಪನಿಗಳಿಗೆ ಶಾಕ್

ಕೋವಿಡ್

ಕೋವಿಡ್ ಅಕ್ರಮ ಅಧಿಕಾರಿಗಳು, 200 ಕಂಪನಿಗಳಿಗೆ ಶಾಕ್ ಬೆಂಗಳೂರು ಕೋವಿಡ್ ಸಂದರ್ಭದಲ್ಲಿ ಪರಿಸ್ಥಿತಿ ದುರುಪಯೋಗ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಅಧಿಕಾರಿಗಳು ಮತ್ತು ಕೆಲ ಬೋಗಸ್ ಕಂಪನಿಗಳಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದು, 150 ಕೋಟಿ ರೂ. ವಸೂಲಿಗೆ ಮುಂದಾಗಿದೆ. ಹೈಕೋರ್ಟ್ ನ್ಯಾ.ಜಾನ್ ಮೈಕೆಲ್ ಡಿ. ಕುನ್ಹಾ ವರದಿ ಆಧರಿಸಿ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್ ಸಿಎಲ್) ಅಂದಾಜು 200 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಉತ್ತರ … Read more

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬಿಲ್ ವಸೂಲಿ ಕಗ್ಗಂಟು

ಗ್ರಾಮ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬಿಲ್ ವಸೂಲಿ ಕಗ್ಗಂಟು ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ನಿಗದಿಪಡಿಸಿದ ಶುಲ್ಕ ವಸೂಲಿ ಗೊಂದಲದ ಗೂಡಾಗಿದೆ. ಸಾಫ್ಟ್‌ವೇರ್ ಅಭಿವೃದ್ಧಿಪಡಿಸದ ಕಾರಣ ಬಳಕೆಯಾದ ನೀರಿಗೆ ನಿರ್ದಿಷ್ಟ ಶುಲ್ಕ ವಿಧಿಸುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ. ಗ್ರಾಮೀಣ ಪ್ರದೇಶದಲ್ಲಿ 10 ಸಾವಿರ ಲೀಟರ್‌ವರೆಗೆ 80 ರೂ., 10-25 ಸಾವಿರ ಲೀಟರ್‌ಗೆ 95 ರೂ., 25 ಸಾವಿರ ಲೀಟರ್ ಮೇಲ್ಪಟ್ಟು 115 ರೂ. ಹಾಗೂ ವಾಣಿಜ್ಯ ಕಟ್ಟಡಗಳಿಗೆ ಕ್ರಮವಾಗಿ 100 ರೂ., 120, 145 ರೂ. ದರ ನಿಗದಿಪಡಿಸಲಾಗಿದೆ. … Read more

ಮೈಗ್ರೇನ್ ಕಿರಿಕಿರಿ ತಪ್ಪಲು ಬೇಕು ಒಳ್ಳೆಯ ಚಿಕಿತ್ಸೆ

ಮೈಗ್ರೇನ್

ಮೈಗ್ರೇನ್ ಕಿರಿಕಿರಿ ತಪ್ಪಲು ಬೇಕು ಒಳ್ಳೆಯ ಚಿಕಿತ್ಸೆ ಕೆಲವು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಅಂದುಕೊಂಡು ತುಂಬಾ ಜನ ಅವನ್ನು ಅನುಭವಿಸುತ್ತಿರುತ್ತಾರೆ. ಅಂಥವುಗಳಲ್ಲಿ ಒಂದು ಮೈಗ್ರೇನ್ ಅಥವಾ ಅರೆತಲೆನೋವು ಬಿಸಿಲಿಗೆ ಹೋದಾಗ, ಟೆನ್ಸನ್ ಆದಾಗ, ಊಟ ತಡವಾದಾಗ, ನಿದ್ದೆಗೆಟ್ಟಾಗ, ಜನಜಂಗುಳಿಯಲ್ಲಿದ್ದಾಗ, ಹೊರಗೆ ಅಡ್ಡಾಡಿದಾಗ, ಹಠಾತ್ತಾಗಿ ದೊಡ್ಡ ಬೆಳಕು, ದೊಡ್ಡ ಶಬ್ದ ಅಥವಾ ಸುಗಂಧ ದ್ರವ್ಯಗಳಿಂದ ನಮ್ಮ ಜ್ಞಾನೇಂದ್ರಿಯಗಳು ಪ್ರಚೋದಿಸಲ್ಪಟ್ಟಾಗ ತಲೆನೋವು, ಅರ್ಧ ತಲೆನೋವು ಅಥವಾ ಮೈಗ್ರೇನ್ ಬಹಳಷ್ಟು ಜನರನ್ನು ಕಾಡುತ್ತದೆ. ಕೆಲವರಿಗೆ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ … Read more

ಬಾಳೆ ಬಂಗಾರ!

ಬಾಳೆ

ಬಾಳೆ ಬಂಗಾರ! ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಬಾಳೆ ಹಣ್ಣಿನ ಸುವರ್ಣಯುಗ ಶುರುವಾಗಿದೆ. ಮಾವಿನ ಬಳಿಕ ಇದೀಗ ಬಾಳೆ ಹಣ್ಣೂ ಸಹ ವಿದೇಶಿಗರನ್ನು ಸೆಳೆಯುತ್ತಿದೆ. ವಿದೇಶಿಗರು ಭಾರತೀಯ ನೆಲದ ಬಾಳೆ ಹಣ್ಣಿಗೆ ಮನಸೋತು ಬಹುಬೇಡಿಕೆ ಇಡುತ್ತಿರುವ ಟ್ರೆಂಡ್ ಕಾಣಿಸಿದ್ದು, ಇದರ ಪರಿಣಾಮ ಕಳೆದ ದಶಕದಲ್ಲಿ ಭಾರತದ ಬಾಳೆಹಣ್ಣಿನ ರಫ್ತು ಹತ್ತು ಪಟ್ಟು ಹೆಚ್ಚಳ ಕಂಡಿದೆ. ಹಿಂದೆಲ್ಲ ಸಾಂಪ್ರದಾಯಿಕ ಬೇಸಾಯಕ್ಕೆ ಜೋತು ಬಿದ್ದಿದ್ದ ರೈತ ಸಮುದಾಯ ಗಳಿಸಿದ್ದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಿರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ರೈತರು … Read more

ನಬಾರ್ಡ್ ಪುನರ್ಧನ ಕಡಿತ ಪರಿಶೀಲನೆ ಸಾಧ್ಯತೆ

ನಬಾರ್ಡ್

ನಬಾರ್ಡ್ ಪುನರ್ಧನ ಕಡಿತ ಪರಿಶೀಲನೆ ಸಾಧ್ಯತೆ ಮೃತ್ಯುಂಜಯ ಕಪಗಲ್ ಬೆಂಗಳೂರುಅಲ್ಪಾವಧಿ ಬೆಳೆ ಸಾಲಕ್ಕೆ ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿ ದರದ ಪುನರ್ಧನ ಸೌಲಭ್ಯ ಕಡಿತದ ಪರಿಣಾಮ ಪರಿಶೀಲನೆಗೆ ಕೇಂದ್ರ ಸರ್ಕಾರ ಕೊನೆಗೂ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ನಿಯೋಗದ ಮನವಿ, ಕೇಂದ್ರ ಸಚಿವ ಪಲ್ಲಾದ ಜೋಶಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ವಿವರಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಗಣಿಸಿದ್ದಾರೆ. ಆರ್‌ಬಿಐ ಸಾಮಾನ್ಯ ಸಾಲದ ಮೊತ್ತ ಕಡಿಮೆ ಮಾಡಿದೆ. ಜತೆಗೆ ಆದಾಯೋತ್ಪನ್ನ ಚಟುವಟಿಕೆಗಳ ವೃದ್ಧಿ, ಲಾಭಾಂಶ … Read more

ಬಿಜೆಪಿ ಬಣಗಳು ದಿಢೀರ್ ದೆಹಲಿಗೆ ದೌಡ

ಬಿಜೆಪಿ

ಬಿಜೆಪಿ ಬಣಗಳು ದಿಢೀರ್ ದೆಹಲಿಗೆ ದೌಡ ಅತ್ತ ವಿಜಯೇಂದ್ರ, ಇತ್ತ ಅತೃಪ್ತರು ಏಕಕಾಲಕ್ಕೆ ದೆಹಲಿಯಲ್ಲಿ ಬಿಡಾರ ಹೂಡಲಿರುವುದು ಕುತೂಹಲ ಕೆರಳಿಸಿದೆ. ನಿರ್ಧಾರದಕುತೂಹಲ: ಪಕ್ಷದ ಸಾಂಸ್ಥಿಕ ಚುನಾವಣೆ, ಸಂಘಟನಾ ಕಾರ್ಯಯೋಜನೆಗಳತ್ತ ವರಿಷ್ಠರು ಗಮನ ನೀಡಿದ್ದಾರೆ. ಕರ್ನಾಟಕದ ವಿಷಯಕ್ಕೆ ಬಂದಾಗ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ఎంబ ಎದೆಬಡಿತ ರಾಜ್ಯ ನಾಯಕರಲ್ಲಿ ಹೆಚ್ಚಿದೆ. ಹೈಕಮಾಂಡ್ ಗಟ್ಟಿಯಿದೆ. ದೃಢ ನಿರ್ಣಯ ಕೈಗೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಆಂತರಿಕವಾಗಿ ಒಮ್ಮತ ತುಟ್ಟಿಯಾಗಿದ್ದು, ಬಿಸಿಮುಟ್ಟಿದ ಮೇಲೆ ಸರಿಯಾಗಲಿದೆ ಎಂಬ ನಿಲುವನ್ನು … Read more

ಒತ್ತಡ, ಆತಂಕಗಳ ಸಮರ ಭೂಮಿಯಿಂದಾಚೆಗೆ ವಿದ್ಯಾರ್ಥಿಗಳು

ಒತ್ತಡ

ಒತ್ತಡ, ಆತಂಕಗಳ ಸಮರ ಭೂಮಿಯಿಂದಾಚೆಗೆ ವಿದ್ಯಾರ್ಥಿಗಳು ಪ್ರಕೃತಿ ತನ್ನ ಅಪರಿಮಿತ ಜ್ಞಾನದಲ್ಲಿ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತು ನೀಡಿದೆ. ಬೆರಳಚ್ಚುಗಳಿಂದ ಕಣ್ಣುಗುಡ್ಡೆವರೆಗೆ, ಗ್ರಹಿಕೆಗಳಿಂದ ಆಲೋಚನೆವರೆಗೆ, ಪ್ರತಿಭೆಯಿಂದ ಸಾಧನೆವರೆಗೆ ಪ್ರತಿಯೊಬ್ಬರೂ ವಿಶಿಷ್ಟ, ಮನುಷ್ಯರ ಅನನ್ಯತೆ ಬಗೆಗಿನ ಈ ಅದ್ಭುತ ಸತ್ಯ ನಮ್ಮ ಸಮಾಜದ ವಿಶಿಷ್ಟ ಲಕ್ಷಣ. ನಮ್ಮ ಶಿಕ್ಷಣ ವ್ಯವಸ್ಥೆಯೂ ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜ ಪ್ರತಿಭೆಗಳು ಇರುತ್ತವೆ; ಕೆಲವರು ಶೈಕ್ಷಣಿಕ ತೇಜಸ್ವಿನಿಂದ ಹೊಳೆಯುತ್ತಾರೆ. ಕೆಲವರು ಸೃಜನಶೀಲತೆ ಹೊಂದಿರುತ್ತಾರೆ. ಇನ್ನು ಕೆಲವರು ಅಥ್ಲೆಟಿಕ್ ನಲ್ಲಿ ಪಾರಮ್ಯ … Read more

ಪ್ರಯಾಣಿಕರ ಹಿತ ಕಾಪಾಡಿ

ಪ್ರಯಾಣಿಕರ

ಪ್ರಯಾಣಿಕರ ಹಿತ ಕಾಪಾಡಿ ಇತ್ತೀಚೆಗಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಪ್ರಯಾಣ ದರ ಏರಿಕೆಯ ಬಿಸಿ ಅನುಭವಿಸಿದ್ದ ಸಾರ್ವಜನಿಕರಿಗೆ ಇದೀಗ ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳದ ಬರೆ ಬಿದ್ದಿದೆ. ಅದೂ ಒಂದೆರಡು ರೂಪಾಯಿ ಅಲ್ಲ. ಶೇಕಡ 46ರಷ್ಟು, ಅಂದರೆ, ಈಗಿರುವ ದರದ ಅರ್ಧದಷ್ಟು ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ಹೊರೆ ಆಗುವುದು ಖಚಿತ. ಸಂಚಾರಕ್ಕೆ ಇದುವರೆಗೆ ಮೆಟ್ರೋ ರೈಲಿನ ಮೇಲೆ ಅವಲಂಬಿತರಾಗಿದ್ದವರಲ್ಲಿ ಬಹುಪಾಲು ಜನರು ಇನ್ನು ಮುಂದೆ ಮತ್ತೆ ರಸ್ತೆಗಿಳಿಯುವ ಸಾಧ್ಯತೆ ಇರುತ್ತದೆ. ಖರ್ಚು, ನಿರ್ವಹಣೆ … Read more

ಯಮುನೆ ಮಡಿಲಲ್ಲಿ ಅರಳಲಿ ದೇಶದ ಹೃದಯ

ಯಮುನೆ

ಯಮುನೆ ಮಡಿಲಲ್ಲಿ ಅರಳಲಿ ದೇಶದ ಹೃದಯ ಸಂಸ್ಕೃತಿ ಮತ್ತು ಶ್ರದ್ಧೆಯ ಕೇಂದ್ರಗಳ ಕುರಿತು ಕೀಳು ರಾಜಕೀಯ ಮಾಡಲು ಹೊರಟರೆ ಅದಕ್ಕೆ ಜನರು ಮಹಾಸ್ತ್ರದ ಮೂಲಕವೇ ಜೋರ್ನಾರ್ ಉತ್ತರ ಕೊಡುತ್ತಾರೆ ಎಂಬುದು ದೆಹಲಿ ವಿಧಾನಸಭೆ ಮತ್ತೊಮ್ಮೆ ಸಾಬೀತಾಗಿದೆ. ಅಮ್ ಅಡ್ಡಿ ಪಕ್ಷದ ಅರವಿಂದ ಶೇಕ್ಟಿವಾಲ್ ಸೋಳಿಗೆ ಹಲವು ಕಾರಣಗಳಿದ್ದರೂ ಅವರು ಯಮುನೆ ಬಗ್ಗೆ ಗೆ ಆಡಿದ ಮಾತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದು ಸುಳ್ಳಲ್ಲ. ‘ಯಮಜನೆಗೆ ವಿಷ ಬೆರೆಸಲಾಗಿದೆ’ ಎಂಬ ಅವರ ಹೇಳಿಕೆ ತೀರಾ ರಾಜಕೀಯಪ್ರಬೋದಿತ ಮತ್ತು ದೇಶದ … Read more

ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳಬೇಕು

ನಿಯಂತ್ರಣ

ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳಬೇಕು ಪರಮಾಣು ವಿದ್ಯುತ್: ಖಾಸಗಿಯತ್ತ ಕಣ್ಣು ಈ ದಶಕದ ಕೊನೆಗೆ 5 ಲಕ್ಷ ಮೆಗಾ ವಾಟ್ ಇಂಗಾಲ ಮುಕ್ತ ವಿದ್ಯುತ್ ಉತ್ಪಾದಿಸುತ್ತೇವೆ ಎಂದು ಗ್ಲಾಸ್ಗೊ ಶೃಂಗಸಭೆಯಲ್ಲಿ ಭಾರತ ಪ್ರತಿಜ್ಞೆ ಮಾಡಿದ್ದು ನಿಮಗೆ ನೆನಪಿದೆಯೇ? ಅದನ್ನು ಸಾಧಿಸಲು ಕೇಂದ್ರ ಸರ್ಕಾರವು ಪರಮಾಣು ವಿದ್ಯುತ್ ಉತ್ಪಾದನೆಯ ಅವಕಾಶವನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಲು ಮುಂದಾಗಿದೆ. ಅದಕ್ಕಾಗಿ, ಅಣುಶಕ್ತಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೊರಟಿದೆ. ಸರ್ಕಾರದ ಈ ಉದ್ದೇಶ ಕೈಗೂಡಿದರೆ, ಇದುವರೆಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ … Read more