ಯು ಜಿ ಸಿ ಕರಡು ನಿಯಮಗಳಿಗೆ ವಿರೋಧ ರಾಜ್ಯಗಳ ಅಧಿಕಾರ ಮೊಟಕು ಸಲ್ಲದು

ಯು ಜಿ ಸಿ ಕರಡು ನಿಯಮಗಳಿಗೆ ವಿರೋಧ ರಾಜ್ಯಗಳ ಅಧಿಕಾರ ಮೊಟಕು ಸಲ್ಲದು ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಸಾರ್ವಜನಿಕರಿಂದ ಸಲಹೆ, ಸೂಚನೆ ಕೋರಿ ಈಚೆಗೆ ಪ್ರಕಟಿಸಿರುವ ಕರಡು ನಿಯಮಗಳ ಕುರಿತು ಭಾರಿ ಟೀಕೆ ವ್ಯಕ್ತವಾಗಿದೆ. ಈ ನಿಯಮಗಳು ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ, ರಾಜ್ಯಗಳ ಅಧಿಕಾರಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಅಪಾಯ ತಂದೊಡ್ಡುತ್ತವೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ಆಡಳಿತ ಇರುವ ಆರು ರಾಜ್ಯಗಳು ಒಂದಾಗಿ ನಿಯಮಗಳನ್ನು ವಿರೋಧಿಸಿವೆ. ನಿಯಮಗಳನ್ನು ಹಿಂಪಡೆಯಬೇಕು ಎಂದು … Read more

ಮೈಕ್ರೋ ಫೈನಾನ್ಸ್ :ವಸ್ತು ಸ್ಥಿತಿ ಭಿನ್ನ

ಮೈಕ್ರೋ ಫೈನಾನ್ಸ್ :ವಸ್ತು ಸ್ಥಿತಿ ಭಿನ್ನ ಚುನಾಯಿತ ಸರ್ಕಾರದ ಆದ್ಯತೆ ಶೋಷಕ ಮಾರುಕಟ್ಟೆಯನ್ನು ರಕ್ಷಿಸುವುದಲ್ಲ ಕರ್ನಾಟಕದ ದುರ್ಬಲ ವರ್ಗಗಳಲ್ಲಿ ಬದುಕು ಸವೆಸಲು ಹೆಣಗಾಡುತ್ತಿರುವ ದೊಡ್ಡ ಜನಸಂಖ್ಯೆನೇ ಇದೆ. ಈ ವರ್ಗಗಳನ್ನೇ ಶೋಷಣೆಯ ಗುರಿ ಮಾಡಿಕೊಂಡು, ತಮ್ಮ ಬಂಡವಾಳದ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಸುಭದ್ರ ಅಡಿಪಾಯ ಒದಗಿಸುವ ಮೈಕ್ರೋ ಫೈನಾನ್ಸ್ ಎಂಬ ಪರಿಕಲ್ಪನೆಯೇ ನವ ಉದಾರವಾದಿ ಆರ್ಥಿಕತೆಯ ಸೃಷ್ಠಿ. ದುರ್ಬಲ ವರ್ಗಗಳ ಜನರಿಗೆ ಅವರ ತಿಂಗಳ ವರಮಾನಕ್ಕಿಂತ ತುಸು ಹೆಚ್ಚಿನ ಹಣದ ಅಗತ್ಯ ಎದುರಾದಾಗ ಅದನ್ನು ಸುಲಭದಲ್ಲಿ ಒದಗಿಸಿಕೊಡುವ ಜನಪರವಾದ … Read more

ಭಾಷೆ ಬೆಳೆಯಲು ಬೇಕಿರುವುದು ಭಾವುಕ ಆವೇಶವಲ್ಲ, ಅರಿವಿನ ಇಚ್ಛಾ ಶಕ್ತಿಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ

ಭಾಷೆ

ಭಾಷೆ ಬೆಳೆಯಲು ಬೇಕಿರುವುದು ಭಾವುಕ ಆವೇಶವಲ್ಲ, ಅರಿವಿನ ಇಚ್ಛಾ ಶಕ್ತಿಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ ಇಂದಿನ ಶಿಕ್ಷಣದ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾಷೆಯ ಬಗ್ಗೆ ಪ್ರಸ್ತಾಪಿಸದೆ ಏನನ್ನು ಮಾತನಾಡಲಾಗುವುದಿಲ್ಲ. ಏಕೆಂದರೆ ಭಾಷೆಯ ಬಗ್ಗೆ ಜನಸಾಮಾನ್ಯರಿಗಷ್ಟೇ ಅಲ್ಲ ಶಿಕ್ಷಣ ಪಡೆದವರಲ್ಲೂ ಹೆಚ್ಚಿನವರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ .ಭಾಷೆ ಎಂಬುದು ಭಾವ- ಬುದ್ಧಿಯ ಸಂವಹನ ಮಾಧ್ಯಮ ಎಂಬ ಅರಿವಿಗಿಂತ ಭಿನ್ನವಾಗಿ ಭಾಷೆಯೇ ಬುದ್ಧಿವಂತಿಕೆ ಎಂಬ ಕುರುಡು ನಂಬಿಕೆ ಬೇರೂರಿ ಬೆಳೆದಿದೆ .ಈ ನಂಬಿಕೆ ಎಲ್ಲ ಭಾಷೆಗಳ ಬಗ್ಗೆಗೂ ಅಲ್ಲ, ಅದು … Read more

ತಾನೇ ಸೃಷ್ಠಿಸಿಕೊಂಡ ತೊಡಕುಗಳು ಎಎಪಿ ಸೋಲಿಗೆ ಮುಖ್ಯ ಕಾರಣ

ತಾನೇ ಸೃಷ್ಠಿಸಿಕೊಂಡ

ತಾನೇ ಸೃಷ್ಠಿಸಿಕೊಂಡ ತೊಡಕುಗಳು ಎಎಪಿ ಸೋಲಿಗೆ ಮುಖ್ಯ ಕಾರಣ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಕಠಿಣ ಸವಾಲು ಎದುರಿಸುತ್ತಿದೆ ಅಥವ ಅದು ಗೆಲ್ಲುವ ಸಾಧ್ಯತೆಯೇ ಇಲ್ಲ ಎಂದು ಭಾವಿಸಿದ್ದವರು ಕೂಡ ಆ ಪಕ್ಷವು ಈ ರೀತಿಯಲ್ಲಿ ಕುಸಿದು ಹೋಗುತ್ತದೆ ಎಂದು ಅಂದಾಜು ಮಾಡಿರಲಿಕ್ಕಿಲ್ಲ. ಬಿಜೆಪಿಯ ದೊಡ್ಡ ಗೆಲುವು ಕೂಡ ಆಶ್ಚರ್ಯಕರವೇ ಆಗಿದೆ. ಎಎಪಿಯು ತನಗೆ ತಾನೇ ಹಲವು ತೊಡಕುಗಳನ್ನು ಸೃಷ್ಠಿಸಿಕೊಂಡಿತ್ತು. ಭ್ರಷ್ಟಾಚಾರ ವಿರೋಧಿ ನೀತಿಯನ್ನು ಮುಂಚೂಣಿಯಲ್ಲಿ ಇರಿಸಿಕೊಂಡು ಈ ಪಕ್ಷವು ದೆಹಲಿ ರಾಜಕಾರಣವನ್ನು … Read more

ವ್ಯಯಕ್ತಿಕ ದತ್ತಾಂಶ ದುರ್ಬಳಕೆಯು 2010ರಿಂದಲೂ ವ್ಯಾಪಕವಾಗಿ ಅರಿವಿಗೆ ಬಂದಿದೆ

ವ್ಯಯಕ್ತಿಕ

ವ್ಯಯಕ್ತಿಕ ದತ್ತಾಂಶ ದುರ್ಬಳಕೆಯು 2010ರಿಂದಲೂ ವ್ಯಾಪಕವಾಗಿ ಅರಿವಿಗೆ ಬಂದಿದೆ ಡಿಜಿಟಲ್ ದತ್ತಾಂಶ :ಭಾರತದ ಮಾದರಿ ಭಾರತವು ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದ ಶಾಸನವನ್ನು ರೂಪಿಸುತ್ತಿರುವ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ)ಬೃಹತ್ ಸ್ವರೂಪ ಪಡೆದುಕೊಂಡಿದೆ .ತನ್ನ ಜೊತೆ ಅದು ಖಾಸಗೀತನವನ್ನು ಅತಿಕ್ರಮಿಸುವ ತಂತ್ರಜ್ಞಾನವನ್ನು ಹೊತ್ತು ತಂದಿದೆ. ಜನವರಿ 28 ಅನ್ನು ವಿಶ್ವವೂ ದತ್ತಾಂಶಗಳ ಖಾಸಗೀತನದ ದಿನವನ್ನಾಗಿ ಆಚರಿಸಿತು. ಭಾರತದಲ್ಲಿ ದತ್ತಾಂಶದ ಖಾಸಗಿತನವು ಬಹಳಷ್ಟು ಹೋರಾಟದ ನಂತರ ದಕ್ಕಿದೆ. ಈಗ ಅದು ಮೂಲಭೂತ ಹಕ್ಕುಗಳಲ್ಲಿ ಒಂದು . ದೇಶದ ಪ್ರತಿ ಪ್ರಜೆಗೂ … Read more

ಮಧ್ಯಮ ವರ್ಗದ ಕೈಗೆ ದುಡ್ಡು ಕೊಟ್ಟ ಬಜೆಟ್

ಮಧ್ಯಮ

ಮಧ್ಯಮ ವರ್ಗದ ಕೈಗೆ ದುಡ್ಡು ಕೊಟ್ಟ ಬಜೆಟ್ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವ ಜೊತೆಗೆ ಬೆಲೆ ಏರಿಕೆಯ ಬಿಸಿಯನ್ನು ಸಹಿಸಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ದೇಶದ ಮಧ್ಯಮ ವರ್ಗದ ಜನರಿಗೆ ಬಜೆಟ್ ನಲ್ಲಿ ದೊಡ್ಡ ಪರಿಹಾರ ಸಿಕ್ಕಿದೆ. ಜನಸಾಮಾನ್ಯರ ಬಹುದಿನಗಳ ಬೇಡಿಕೆಯಾಗಿದ್ದ ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮ ಪುರಸ್ಕರಿಸಿದ್ದಾರೆ.ನಾನು ಮಿಡಲ್ ಕ್ಲಾಸ್ಗೆ ಸೇರಿದ್ದೇನೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ ಎಂದು ಹಲವು ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದ ಅವರು, ನಿಜ ಅರ್ಥದಲ್ಲಿ ಈ ಬಾರಿ … Read more

ಪರೀಕ್ಷೆ ಸಮರ ಭೂಮಿಯಿಂದಾಚೆಗೆ…

ಪರೀಕ್ಷೆ

ಪರೀಕ್ಷೆ ಸಮರ ಭೂಮಿಯಿಂದಾಚೆಗೆ… ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಗುರುತನ್ನು ನೀಡಿದೆ. ನಮ್ಮ ಬೆರಳಚ್ಚುಗಳಿಂದ ಕಣ್ಣುಗುಡ್ಡೆಯವರೆಗೆ, ಗ್ರಹಿಕೆಗಳಿಂದ ಆಲೋಚನೆಗಳವರೆಗೆ, ಪ್ರತಿಭೆಯಿಂದ ಸಾಧನೆಗಳವರೆಗೆ ಪ್ರತಿ ಯೊಬ್ಬರೂ ವಿಶಿಷ್ಟ ಮಾನವ ಅನನ್ಯತೆಯ ಬಗೆಗಿನ ಈ ಅದ್ಭುತ ಸತ್ಯವು ನಮ್ಮ ಸಮಾಜದ ವಿಶಿಷ್ಟ ಲಕ್ಷಣವಾಗಿದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜವಾದ ಪ್ರತಿಭೆಗಳು ಇರುತ್ತವೆ; ಕೆಲವರು ಶೈಕ್ಷಣಿಕ ತೇಜಸ್ಸಿನಿಂದ ಹೊಳೆಯುತ್ತಾರೆ, ಕೆಲವರು ಸೃಜನಶೀಲತೆಯೆಡೆಗೆ ಒಲವು ಹೊಂದಿರುತ್ತಾರೆ. ‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿಯಾಗಿದೆ’ … Read more

ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಜಾಗೃತಿಯೇ ಮದ್ದು

ಹೆಚ್ಚುತ್ತಿರುವ

ಹೆಚ್ಚುತ್ತಿರುವ ಡಿಜಿಟಲ್ ವಂಚನೆ ಜಾಗೃತಿಯೇ ಮದ್ದು ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರಿಗೂ ಅನುಭವವಾಗಿರಬಹುದು. ಯಾರಿಗಾದರೂ ಮೊಬೈಲ್ ಕರೆ ಮಾಡುವಾಗ, ‘ಗಮನಿಸಿ, ವಿದ್ಯುತ್ ಬಿಲ್ ಕಡಿತ, ಕಸ್ಟಮರ್ ಕೇರ್ ನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಿ, ನಿಮ್ಮ ಸಂಬಂಧಿಕರು ಬಂಧಿತರಾಗಿದ್ದಾರೆ ಹೀಗೆ ಅನಾಮಧೇಯ ಕರೆಗಳು ಬಂದಾಗ ಗಾಬರಿಗೊಂಡು ಬ್ಯಾಂಕ್ ವಿವರ ಅಥವಾ ಒಟಿಪಿಗಳನ್ನು ನೀಡಿ ಹಣ ಕಳೆದುಕೊಳ್ಳಬೇಡಿ…. ಇಂತಹ ಕರೆಗಳ ಬಗ್ಗೆ ಅನುಮಾನ ಕಂಡುಬಂದಲ್ಲಿ 1930 ಕರೆ ಮಾಡಿರಿ. ಈ ಸಂದೇಶವನ್ನು ಗೃಹ … Read more

ಭಾರತಕ್ಕೆ ಸರಣಿ ಜಯದ ತವಕ

ಭಾರತಕ್ಕೆ

ಭಾರತಕ್ಕೆ ಸರಣಿ ಜಯದ ತವಕ ಕಟಕ್ (ಪಿಟಿಐ): ನಾಯಕ ರೋಹಿತ್ ಶರ್ಮಾ ಎದುರಿಸುತ್ತಿರುವ ರನ್ ಬರ, ಕೊಹ್ಲಿ ಮರಳಿರುವುದರಿಂದ ತಂಡದಿಂದ ಯಾರನ್ನು ಕೈಬಿಡಬೇಕೆಂಬ ದ್ವಂದ್ವ- ಇವೆರಡು ವಿಷಯ ಸದ್ಯ ಭಾರತ ತಂಡವನ್ನು ಕಾಡುತ್ತಿದೆ. ಇದರ ನಡುವೆಯೇ ಭಾನುವಾರ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಸಾಧಿಸಲು ಅತಿಥೇಯರು ತುದಿಗಾಲಲ್ಲಿ ನಿಂತಿದ್ದಾರೆ. ನಾಗುರದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಈ ಪಂದ್ಯ ಗೆದ್ದರೆ ಮಾತ್ರ … Read more

ಸುಂದರ ಕಲಾ ಮ್ಯೂಸಿಯಂ ಸತ್ಯದ ಅಭಯಾರಣ್ಯ

ಸುಂದರ

ಸುಂದರ ಕಲಾ ಮ್ಯೂಸಿಯಂ ಸತ್ಯದ ಅಭಯಾರಣ್ಯ ಶೇಖ‌ರ್ ಗೌಳೇ‌ರ್ಥಾ ಯ್ಲೆಂಡ್, ಪಟ್ನಾಯ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವ ದಿನವದು. ನಮ್ಮ ವಿಮಾನ ಬ್ಯಾಂಕಾಕ್‌ನಿಂದ ಮಧ್ಯಾಹ್ನ ಹೊರಡುವುದಿತ್ತು. ಅರ್ಧದಿನ ಹೇಗೆ ಕಳೆಯಬೇಕು ಎಂದು ಯೋಚಿಸುತ್ತಿದ್ದಾಗ ಹತ್ತಿರದಲ್ಲೇ ವಿಶಿಷ್ಟವಾದ ‘ದಿ ಸ್ಕಾಂಕುರಿ ಆಫ್ ಟ್ರಥ್’ ಮ್ಯೂಸಿಯಂ ಇರುವುದು ಗೊತ್ತಾಯಿತು. ಅದು ನಾವು ತಂಗಿದ್ದ ಹೋಟೆಲ್‌ನಿಂದ ತುಂಬಾ ಸನಿಹದಲ್ಲೇ ಇತ್ತು. ಅಲ್ಲಿಗೆ ಹೋಗಲು ನಿರ್ಧರಿಸಿದೆವು. ಅದೋ ನೆಲ ನೀರು ನೀಲಾಗಸಗಳ ಸಂಗಮ. ಅಲ್ಲಿ ಎಚ್‌ಎಂಎಸ್ ಬೀಗಲ್‌ನಂಥ ಬೃಹತ್ ಹಡಗೊಂದು ಲಂಗರು ಹಾಕಿ … Read more