ಸಂಗೀತ ಲೋಕದ ನಾದನಿಧಿ ಪರ್ವತೀಕರಹೃದಯರೇ…
ಸಂಗೀತ ಲೋಕದ ನಾದನಿಧಿ ಪರ್ವತೀಕರ ಹೃದಯರೇ… ‘ನಾನು ನನ್ನ ವಾದ್ಯವನ್ನು ಹೊಂದಿಸಿಕೊಳ್ಳುತ್ತಿದ್ದೇನೆ. ನೀವು ಕೂಡ ನಿಮ್ಮ ದೇಹವೆಂಬ ವಾದ್ಯವನ್ನು ಹೊಂದಿಸಿಕೊಳ್ಳಿ. ನನ್ನ ಎದುರು ನೆರೆದಿರುವ ನೀವೇ ವಾದ್ಯ. ನನ್ನ ಮೂಲಕ ನಿಮ್ಮನ್ನು ನುಡಿಸಲು ಅವನಿಗೆ (ಭಗವಂತನಿಗೆ) ಅವಕಾಶ ಕೊಡಿ. ನಾದದ ಅಲೆಯಲ್ಲಿ ಎಲ್ಲರೂ ಅವನಿಗೆ ಶರಣಾಗಿ…’ ಬದರಿನಾಥ ಕ್ಷೇತ್ರದಲ್ಲಿ 70ರ ದಶಕದಲ್ಲಿ ಸಂತರೊಬ್ಬರು ಈ ಸಾಲುಗಳನ್ನು ಹೇಳಿ ವೀಣಾವಾದನ ಆರಂಭಿಸುತ್ತಿದ್ದರು. ಕೊರೆವ ಚಳಿಯಲ್ಲೂ ಅರೆಬೆತ್ತಲಾಗಿ ಕುಳಿತು ಅವರು ನುಡಿಸುತ್ತಿದ್ದ ವೀಣೆ ಅಲ್ಲಿದ್ದವರ ಅಂತರಂಗಕ್ಕೆ ದೈವಿಸ್ಪರ್ಶದ ಅನುಭವ ನೀಡುತ್ತಿತ್ತು. … Read more