ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ

ಶತಮಾನದ

ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಮಹಾತ್ಮರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರ ಬದುಕೇ ಜಗತ್ತಿಗೆ ಒಂದು ಸಂದೇಶ. ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬದುಕಿದ್ದು ಹೀಗೆ ಅವರು ಎಂದೂ ಯಾರಿಗೂ ಹೀಗೆ ಮಾಡಿರಿ, ಹಾಗೆ ಮಾಡಿರಿ ಎಂದು ಆಜ್ಞೆ ಮಾಡಿದವರಲ್ಲ. ಹೀಗೆ ಮಾಡಿದರೆ ಹೇಗೆ ಇರುತ್ತದೆ? ಎಂದು ನಮ್ಮನ್ನೇ ಕೇಳುತ್ತಿದ್ದರು. ಚೆನ್ನಾಗಿರುತ್ತದೆ ಎಂದು ನಾವು ಹೇಳಿದಾಗ, ‘ಹಾಗಾದರೆ ಹಾಗೇ ಮಾಡಿರಿ’ ಎನ್ನುತ್ತಿದ್ದರು. ಸಾವೇ ನಡೆಯಲೇ ಬೇಕಾಗುತ್ತಿತ್ತು. ಇದು ಪೂಜ್ಯರು ಕಲಿಸುವ ರೀತಿ, ಬೋಧನೆಯ … Read more

ಅಜಾತಶತ್ರು, ಅಜರಾಮರ ಪೇಜಾವರ ಶ್ರೀಗಳು

ಅಜಾತಶತ್ರು

ಅಜಾತಶತ್ರು, ಅಜರಾಮರ ಪೇಜಾವರ ಶ್ರೀಗಳು ಧರ್ಮರಾಜನನ್ನು ಲೋಕದಲ್ಲಿ ‘ಅಜಾತಶತ್ರು’ಶಬ್ದದಿಂದ ಗುರುತಿಸಲಾಗುತ್ತದೆ. ‘ಕೌರವದಿಗಳು ಶತ್ರುಗಳಾಗಿರಲಿಲ್ಲವೇ?’ ಎಂಬ ಪ್ರಶ್ನೆ ದುತ್ತನೆ ಎದ್ದು ನಿಲ್ಲುತ್ತದೆ. ತಾನು ಯಾರನ್ನೂ ಶತ್ರುಗಳಂತೆ ಭಾವಿಸಿರಲಿಲ್ಲವಾದ್ದರಿಂದ ಈ ಹೆಸರು ಧರ್ಮರಾಜನಲ್ಲಿ ಹೇಗೋ, ಹಾಗೆ ಶ್ರೀವಿಶ್ವೇಶತೀರ್ಥರಲ್ಲಿ ಅನ್ವರ್ಥವಾಗುವುದು. ತಮ್ಮ ಗತಿಗೆ ತಡೆಯೊಡ್ಡುವವರನ್ನು, ಆರೋಪ ಮಾಡಿದವರನ್ನೂ ಹತ್ತಿರ ಕರೆದು ಕೂರಿಸಿ ಸಮ್ಮಾನಗೈದು ಸಮಚಿತ್ತರಾಗಿ ಬಾಳಿದವರು. ಅವರ ಬಾಳಿನ ಸಂದೇಶಗಳು ಮತ್ತೆ ಮತ್ತೆ ಮೆಲುಕು ಹಾಕಬೇಕಾದವು ಎಂಬ ಕಾರಣಕ್ಕೆ ಅಜರ ಮತ್ತು ಎಲ್ಲ ಕಾಲಕ್ಕೂ ಸಲ್ಲುವಂಥದ್ದಾದ್ದರಿಂದ ಅಮರ ಸುಖದುಃಖೇ ಸಮೇ ಕೃತ್ವಾ: … Read more

ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ!

ಅಹಂಕಾರ

ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ! ನಿನ್ನೆ ಜನವರಿ 1, ಅತಿ ಹೆಚ್ಚು ಸಂಕಲ್ಪಗಳು ಜನ್ನ ಕಳೆದ ದಿನ! ಈ ಪೈಕಿ ಹಲವು ಸಂಕಲ್ಪಗಳು ಅಲ್ಪಾಯುಷಿ, ಕೆಲವೇ ಕೆಲವು ದೀರ್ಘಾಯುಷಿ. ಪ್ರತಿವಾರಿಯೂ ಕೈಗೊಂಡ ಸಂಕಲ್ಪ ಕೆಲವೇ ದಿನಗಳಲ್ಲಿ ಮೂಲೆ ಸೇರಿಬಿಡುತ್ತದೆ. ಏಕೆಂದರೆ, ಇದೆಲ್ಲವೂ ಬಾಹ್ಯ ಪರಿಸ್ಥಿತಿಗಳ ಅನುಸಾರವಾಗಿ ರೂಪ ತಳೆದಿದ್ದು. ಹಾಗಾಗಿಯೇ, ನಮ್ಮ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಮತ್ತು ಜೀವನ ಮೌಲ್ಯಗಳ ಹಾದಲಿನಿಂದಲೂ ಅಂತರಿಕ ಬದಲಾವಣೆಗೆ ಒತ್ತು ನೀಡುತ್ತ, ಮಾನವ ಮಾಧವನಾಗಲು ಮಾರ್ಗದರ್ಶನ ಮಾಡಿವೆ/ಮಾಡುತ್ತಿವೆ. ಹಾಗಿದ್ದರೂ, ಮನುಷ ತೀವ್ರ … Read more

ಕೊನೆಯ ಪರೀಕ್ಷೆ, ಆ… 3 ಗಂಟೆ

ಕೊನೆಯ

ಕೊನೆಯ ಪರೀಕ್ಷೆ, ಆ… 3 ಗಂಟೆ ಶಾಲೆಯಲ್ಲಿ ಕಲಿಕೆಯ ವಿಧಾನ ಮತ್ತು ಫಲಿತಾಂಶಕ್ಕೆ ಹೊಸ ವ್ಯಾಖ್ಯಾನ ಬೇಕಾಗಿದ್ದು, ಶಿಕ್ಷಣ ಕ್ರಮವನ್ನು ಪುನರ್‌ರೂಪಿಸಬೇಕಿದೆ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿ ಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿರದಿದ್ದರೆ ಅನುತ್ತೀರ್ಣರಾಗಬೇಕಾಗುತ್ತದೆ ಎಂಬ ಇತ್ತೀಚಿನ ಆದೇಶ, ನಮ್ಮ ಕಲಿಕೆಯ ಮಾನದಂಡಗಳನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅಗತ್ಯವನ್ನು ನಮಗೆ ಮನಗಾಣಿಸುತ್ತದೆ. ಐದನೇ ತರಗತಿಯಲ್ಲಿರುವ ಒಂದು ಮಗು ‘ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು’ ಎಂಬುದನ್ನು ಕಲಿಯುತ್ತದೆ ಮತ್ತು … Read more

ಮನೆ ಬಳಕೆ ವೆಚ್ಚ ಕುರಿತ ವರದಿ ಲಯ ಕಾಪಾಡಿಕೊಳ್ಳುವ ಸವಾಲು

ಮನೆ ಬಳಕೆ

ಮನೆ ಬಳಕೆ ವೆಚ್ಚ ಕುರಿತ ವರದಿ ಲಯ ಕಾಪಾಡಿಕೊಳ್ಳುವ ಸವಾಲು ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಜನ ತಮ್ಮಲ್ಲಿನ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತವೆ. ಅರ್ಥವ್ಯವಸ್ಥೆಯು ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನೂ ಅವು ಹೇಳುತ್ತವೆ. ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು, ಕುಟುಂಬಗಳ ಸರಾಸರಿ ತಲಾವಾರು ಮಾಸಿಕ ವೆಚ್ಚದಲ್ಲಿ ಹೆಚ್ಚಳ ಆಗಿರುವುದನ್ನು ತೋರಿಸುತ್ತಿವೆ. ಅಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ … Read more

ಯೂನುಸ್ ತಳೆಯ ಹೊರಟಿರುವ ಆಯತೊಲ್ಲಾ ಅವತಾರ

ಯೂನುಸ್ ತಳೆಯ

ಯೂನುಸ್ ತಳೆಯಹೊರಟಿರುವ ಆಯತೊಲ್ಲಾ ಅವತಾರ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಗಾಳಿ ತುಂಬಿದ ಮಹಮದ್ ಯೂನುಸ್ ಎಂಬ ಗೊಂಬೆಯನ್ನು ಜೋ ಬೈಡೆನ್ ಜಗತ್ತಿನ ಮುಂದೆ ಎತ್ತಿ ನಿಲ್ಲಿಸಿದ್ದನ್ನು ನೋಡಿದೆವು. ‘ದೊಡ್ಡಣ್ಣ’ನ ಡೆಮೋಕ್ರಾಟಿಕ್ ಪಕ್ಷ ತನ್ನಿಚ್ಛೆಯಂತೆ ಬಣ್ಣ ಹಚ್ಚಿ, ಬಟ್ಟೆ ತೊಡಿಸಿದ ಈ ಗೊಂಬೆಯನ್ನು ಅದರ ನೂರು ಬಾಯಿಗಳಲ್ಲಿ ಮುಖ್ಯ ಮೂರಾದ ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್‌ಟನ್ ಪೋಸ್ಟ್’, ‘ಸಿಎನ್ಎನ್’ “ಆಹಾ ಎಷ್ಟು ಚಂದವಿದೆ!’ ಎಂದು ಹೊಗಳಿದ್ದನ್ನೂ ಕೇಳಿದೆವು. ಇನ್ನೆಷ್ಟು ದಿನ ಈ ಬೊಂಬೆಯಾಟ? ಬೊಂಗೆ ಚುಚ್ಚಲು ದಬ್ಬಣ … Read more

ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ದೇಗುಲ ಪ್ರವೇಶ

ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ ಗಾಂಧೀಜಿ ೧೯೩೪ರಲ್ಲಿ ಉಡುಪಿಗೆ ಅಲ್ಲಿ ಅವರು ಸಾರ್ವಜನಿಕ ಭಾಷಣದಲ್ಲಿ ‘ಉಡುಪಿ ದಿನಗಳಿಂದ ನನ್ನ ಮನಸ್ಸಿನಲ್ಲಿ ಇದೆ. ಇಲ್ಲಿಯ ಕೃಷ್ಣ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದೇನೆ. ಜಾತಿಯ ಕಾರಣದಿಂದ ಭಕ್ತ ಕನಕನಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಕಾರಣ. ಇಲ್ಲಿಯ ಕೃಷ್ಣದೇವರು ತಿರುಗಿ ಭಕ್ತನಿಗೆ ದರ್ಶನ ದಯಪಾಲಿಸಿದ ಕಥೆಯನ್ನು ಅರಿತಿದ್ದೇನೆ. ಇದು ಭಾರತದ ಜಾತಿ ತಾರತಮ್ಮ ನಿವಾರಣೆ ಸಂಬಂಧದ ಅರ್ಥಪೂರ್ಣ ರೂಪಕ. ದೇವರೇ ಪರಿಹಾರ ಸೂಚಿಸಿರುವುದು ನಿಜಕ್ಕೂ ಒಂದು ಅಪರೂಪದ ಸಂಗತಿ. ಇದು ನನ್ನ … Read more

ಸಂಬಂಧದ ಬೆಸುಗೆ: ನವ ವರ್ಷದ ಒಸಗೆ

ಸಂಬಂಧದ ಬೆಸುಗೆ

ಸಂಬಂಧದ ಬೆಸುಗೆ: ನವವರ್ಷದ ಒಸಗೆ ನಮ್ಮ ಆಯುಷ್ಕದ ಒಂದು ವರ್ಷ ಮುಗಿದು ಮತ್ತೊಂದು ಹೊಸ ವರ್ಷದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಈ ಒಂದು ವರ್ಷದ ಅವಧಿಯಲ್ಲಿ ಎಷ್ಟೊಂದು ಸಂಬಂಧಗಳಲ್ಲಿ ಬಿರುಕುಗಳು ಮೂಡಿವೆ ಮತ್ತು ಎಷ್ಟೊಂದು ಹೊಸ ಸಂಬಂಧಗಳು ಬೆಸೆದುಕೊಂಡಿವೆ! ಈ ಹೊಸ ಬೆಸುಗೆ ಗಳಲ್ಲಿ ಎಷ್ಟು ಸಂಬಂಧಗಳು ಕೊನೆತನಕ ಉಳಿಯುತ್ತವೋ ಮತ್ತು ಎಷ್ಟು ಸಂಬಂಧಗಳಲ್ಲಿ ಹೊಸ ಬಿರುಕುಗಳು ಮೂಡುತ್ತವೋ ತಿಳಿಯದು. ಪ್ರತಿ ಸಂಬಂಧವನ್ನೂ ಜತನದಿಂದ ಕಾಪಾಡಿ ಕೊಳ್ಳಬೇಕೆಂಬ ನಮ್ಮ ಕಾಳಜಿಯ ಹೊರತಾಗಿಯೂ ಸಂಬಂಧಗಳು ಅದೇಕೆ ಹಳಸುತ್ತವೆ? ಅದಕ್ಕೆ ಕಾರಣವಿಲ್ಲ … Read more

ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ

ಚೆಸ್‌ ಸಂಭ್ರಮ

ಚೆಸ್‌ ಸಂಭ್ರಮ ಹೆಚ್ಚಿಸಿದ ಕೋನೇರು ಹಂಪಿ ಸಾಧನೆ ಈ ವರ್ಷ ಚೆಸ್ ಆಟವು ಭಾರತದ ಪಾಲಿಗೆ ಸಂಭ್ರಮದ ಹೊನಲು ಹರಿಸಿದೆ. ಇದನ್ನು ಹೆಚ್ಚಿಸುವಂತೆ ಗ್ರಾಂಡ್‌ಮಾಸ್ಟ‌ರ್ ಕೋನೇರು ಹಂಪಿ ಅವರು ವರ್ಷದ ಕೊನೆಯಲ್ಲಿ ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ ನಡೆದ ಮಹಿಳಾ ವಿಶ್ವ ಕ್ಯಾಪಿಡ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡರು. ಜಾರ್ಜಿಯಾದಲ್ಲಿ 2019ರಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆದ್ದಿದ್ದ ಹಂಪಿ, ಈ ಪ್ರಶಸ್ತಿಯನ್ನು ಎರಡನೇ ಬಾರಿ ಗೆದ್ದ ವಿಶ್ವದ ದ್ವಿತೀಯ ಆಟಗಾರ್ತಿ ಎನಿಸಿದರು. ಈ ಬಾರಿ ಬೆಳ್ಳಿ ಗೆದ್ದ ಚೀನಾದ ಜು … Read more

ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ

ಕೇಂದ್ರ ಚಾಟಿ

ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ ನವದೆಹಲಿ: ಬರಪೀಡಿತ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದ ಬಳಿಕ ಪರಿಹಾರಾತ್ಮಕ ಅರಣೀಕರಣಕ್ಕೆ ರಾಜ್ಯ ಸರ್ಕಾರವು 508 ಎಕರೆ ಜಾಗ ಗುರುತಿಸಿದೆ. ಕೇಂದ್ರ ಸರ್ಕಾರಕ್ಕೆ ವಿವರಣೆಯನ್ನೂ ನೀಡಿ. ಯೋಜನೆಯ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, “ಯೋಜನೆ ಯಿಂದಾಗಿ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿಗಳಿದ್ದು, ಈ … Read more