ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ

ಸರ್ಕಾರಕ್ಕೆ ರೈತರ

ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ ಸರ್ಕಾರಕ್ಕೆ ಸ್ವಾಮೀನಾಥನ್ ವರದಿ ಸಲ್ಲಿಸಿ 30 ವರ್ಷ ಕಳೆದರೂ ಇನ್ನೂ ಜಾರಿಗೊಳಿಸಿಲ್ಲ: ಕೊಡೀಹಳ್ಳಿ ಚಂದ್ರಶೇಖರ್. ದೇವನಹಳ್ಳಿ: ಸರ್ಕಾರಗಳು ರೈತರ ಸಮಸ್ಯೆ ಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ರೈತರ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲ. ರೈತರಿಗೆ ಸಮರ್ಪಕ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ದೇವನಹಳ್ಳಿ ತಾಲೂಕು ರೈತರ ಸಂಘದ ಸಮುದಾಯಭವನದನಮಪಾಲಕ ಉದ್ಘಾಟನೆ ಹಾಗೂ ರೈತರ ದಿನಾಚರಣೆ … Read more

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ

ಬ್ಯಾಂಕ್ ಗಳಿಂದ

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ ದೇವನಹಳ್ಳಿ: ದೇಶದ ಬೆನ್ನೆಲುಬಾದ ನಮ್ಮ ರೈತರು ಈ ಪ್ರಗತಿಯ ಮುಂಚೂಣಿಯಲ್ಲಿದಾಗ ಮಾತ್ರ ವಿಕಸಿತ ಭಾರತದ ಉದ್ದೇಶವನ್ನು ಸಾಧಿಸಬಹುದು. ಸದಾ ವಿಕಾಸನಗೊಳ್ಳಿತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ರೈತರಿಗೆ ಅವಶ್ಯವಿರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೆಂಬಲವನ್ನು ನೀಡಲು ನಾವು ಒಟ್ಟಾಗಿ ದುಡಿಯೋಣ ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರತನ್ ಕುಮಾರ್ ತಿಳಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಆಫ್ ಇಂಡಿಯಾ ಪ್ರದೇಶಿಕ ವ್ಯವಹಾರಿಕ ಕಚೇರಿಯಲ್ಲಿ ಎಸ್ ಬಿ ಐ ಬ್ಯಾಂಕ್ ವತಿಯಿಂದ … Read more

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ಎಲ್ಲಾ ಕ್ಷೇತ್ರದಲ್ಲೂ

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ ದೊಡ್ಡಬಳ್ಳಾಪುರದ ನ್ಯಾಯಾಲಯ ಅವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಉದ್ಘಾಟಿಸಿದರು. ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ ಆಚರಣೆ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ನಿತ್ಯದ ಪ್ರತಿ ಕ್ಷೇತ್ರಗಳಲ್ಲಿ ಕನ್ನಡ ಭಾಷಾ ಬಳಕೆಯ ಕಡೆಗೂ ಅದ್ಯತೆ ನೀಡಬೇಕು. ಆಗ ಮಾತ್ರ ನಮ್ಮ ಭಾಷೆ ಬದಲಾದ ಕಾಲಮಾನದ ಶಬ್ದಗಳನ್ನು ಒಳಗೊಂಡು ಬೆಳೆಯಲು ಸಹಕಾರಿಯಾಗಲಿದೆ ಎಂದು ರಾಜ್ಯದ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಹೇಳಿದ್ದರು … Read more

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಜಿಲ್ಲೆಯ

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೇವನಹಳ್ಳಿ ಗ್ರಾಮೀಣ ಜನರಿಗೆ ರೇಷ್ಮೆ ಬೆಳೆ ಆರ್ಥಿಕ ಮೂಲ ಹೆಚ್ಚಿಸುವ ಕಸುಬಾಗಿದೆ. ಆದರೂ, ಈ ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಜನರ ಜೀವನಕ್ಕೆ ಹೈನುಗಾರಿಕೆ, ರೇಷ್ಮೆ ಆಧಾರವಾಗಿದೆ. ಹೀಗಾಗಿ, ರೇಷ್ಮೆ ಇಲಾಖೆಯು ಸಿಬ್ಬಂದಿ ಕೋರತೆ ಇದ್ದರೂ ಸಹ, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ 215 ಹೆಕ್ಟೇರ್ ಏರಿಕೆಯಾಗಿದೆ. ರೇಷ್ಮೆ ಸೂಕ್ಷ್ಮವಾದ ಬೆಳೆ. ಇದರಲ್ಲಿ ನಿರ್ವಹಣೆಗೆ ಪ್ರತಿ ಹಂತದಲ್ಲೂ … Read more

ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ

ಹೋರಾಟದ

ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಗೆ ಹೋರಾಟದ ಹಾಡುಗಾರರ ಬಳಗವು ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್ ರಿಗೆ ರಾಜ್ಯೋತ್ಸವ, ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿಯ ಪ್ರಶಸ್ತಿಯೇ … Read more

ಮಾಜಿ ಪ್ರಧಾನಿ ನಿಧಾನಕ್ಕೆ ದೇಶಾದ್ಯಂತ ಶೋಕಾಚರಣೆ! ಮನಮೋಹನ್ ಸಿಂಗ್ ಇನ್ನಿಲ್ಲ

ಮಾಜಿ ಪ್ರಧಾನಿ

ಮಾಜಿ ಪ್ರಧಾನಿ ನಿಧಾನಕ್ಕೆ ದೇಶಾದ್ಯಂತ ಶೋಕಾಚರಣೆ ಮನಮೋಹನ್ ಸಿಂಗ್ ಒಬ್ಬ ಭಾರತೀಯ ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಮತ್ತು ರಾಜಕಾರಣಿಯಾಗಿದ್ದು, ಅವರು 2004 ರಿಂದ 2014 ರವರೆಗೆ ಭಾರತದ 13 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ ಮತ್ತು ಅವರ ಆರ್ಥಿಕ ಕುಶಾಗ್ರಮತಿ ಮತ್ತು ರಾಜನೀತಿಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ಅವರ ಬಗ್ಗೆ ಕೆಲವು ಪ್ರಮುಖ ವಿವರಗಳು ಇಲ್ಲಿವೆ: ಇದನ್ನೂ ಓದಿ:- ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ ಆರಂಭಿಕ ಜೀವನ ಮತ್ತು ಶಿಕ್ಷಣ: … Read more

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್

ಜಿಲ್ಲೆಯಲ್ಲೆಡೆ

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್ ಜಿಲ್ಲಾಧ್ಯಂತ ಚರ್ಚ್ ಗಳಲ್ಲಿ ಪ್ರಾರ್ಥನೆ ! ಶುಭಾಶಯ ವಿನಿಮಯ ಚರ್ಚ್ ಗಳ ಆವರಣದ ಗೋಡೆಗಳಲ್ಲಿ ಬಾಲ ಏಸುವಿನ ಪ್ರತಿಷ್ಠಾಪನೆ ರಾಮನಗರ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಬುಧವಾರ ಸಂಭ್ರಮ ಸಡಗರದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದರು .ರಾಮನಗರ ,ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿನ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ದೇವರ ಧಾನ್ಯ ಮಾಡಿದರು. ರಾಮನಗರ ರೈಲ್ವೆ ನಿಲ್ದಾಣದ ಬಳಿ ಇರುವ ಲೂದ್ಮು ಮಾತಾ ಚರ್ಚ್, ಬಿಡದಿ ಬಳಿಯ … Read more

ಬರಲಿದೆ ಬೈಜಿಕ ಗಡಿಯಾರ

ಬರಲಿದೆ

ಬರಲಿದೆ ಬೈಜಿಕ ಗಡಿಯಾರ ಹೊಸ ವರ್ಷಕ್ಕೆ ಹೊಸ ಬಗೆಯ ಗಡಿಯಾರ ಬರಬಹುದೇ ?. ಕೆಲವು ತಿಂಗಳುಗಳ ಹಿಂದೆ ಪ್ರಕಟವಾದ ಶೋಧಗಳ ಪ್ರಕಾರ ಜಗತ್ತಿನ ಅತ್ಯಂತ ನಿಖರವಾದ ಗಡಿಯಾರಗಳು ತಯಾರಾಗುವ ಕಾಲ ಸನ್ನಿಹಿತವಾಗಿವೆಯಂತೆ .ಪರಮಾಣುಗಳ ಕೇಂದ್ರಗಳಲ್ಲಿ ನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವ ಮೂಲಕ ಸಮಯವನ್ನು ಅಳೆಯುವ ಈ ನ್ಯೂಕ್ಲಿಯರ್ ಗಡಿಯಾರಗಳನ್ನು ತಯಾರಿಸಲು ಅಗತ್ಯವಾದ ಎಲ್ಲಾ ಸಾಧನೆಗಳನ್ನೂ ತಯಾರಿಸಲಾಗಿದೆ ಎಂದು ‘ನೇಚರ್’ ಹಾಗೂ ‘ಸೈನ್ಸ್ ‘ಪ್ರತ್ರಿಕೆಗಳು ವರದಿ ಮಾಡಿವೆ. ಗಡಿಯಾರ ಎಂದರೆ ಕಾಲಮಾಪಕ . ಒಂದಾನೊಂದು ಕಾಲದಲ್ಲಿ ಹಗಲು ,ರಾತ್ರಿಗಳನ್ನೇ … Read more

ಕಾರುಗಳಿಗೆ ಜಲಜನಕದ ಅಂಟಿನ ನಂಟು

ಕಾರುಗಳಿಗೆ

ಕಾರುಗಳಿಗೆ ಜಲಜನಕದ ಅಂಟಿನ ನಂಟು ಇತ್ತೀಚಿಗೆ ಬೆಂಗಳೂರಿನ ನೆಲ ಮಂಗಲದ ಬಳಿ ಕಾರಿನ ಮೇಲೆ ಕಂಟೇನರ್ ಬಿದ್ದು, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿ ಸುದ್ದಿ ನೀವೆಲ್ಲ ಕೇಳಿರಬಹುದು. ಹತ್ತಾರು ಟನ್ ತೂಕವಿರುವ ಕಂಟೇನರ್ ಬಿದ್ದು, ಅತ್ಯುತ್ತಮ ಗುಣಮಟ್ಟದ ವೋಲ್ವೊ ಕಾರಿನ ದೇಹವೇ ನಾಜ್ಜುಗಜ್ಜಾಗಿತ್ತು . ಈ ಬಗೆಯ ಸುದ್ದಿಗಳನ್ನು ನಾವು ಮೊದಲ ಬಾರಿ ಕೇಳುತ್ತಿಲ್ಲ . ಅಪಘಾತಗಳಲ್ಲಿ ಕಾರುಗಳು ಇನ್ನಿಲ್ಲದಂತೆ ಗಾಸಿಯಾಗಿ, ಒಳಗಿರುವವರು ವೃತಪಡುತ್ತಲೇ ಇರುತ್ತಾರೆ. ಹಾಗಾದರೆ ಇದಕ್ಕೇನ್ನು ಪರಿಹಾರ? ಜಪಾನಿನ ನಗೋಯ ವಿಶ್ವವಿದ್ಯಾಲಯ ದ … Read more

ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ಸಮ್ಮೇಳನದ

ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ ಗಂಡು ಮೆಟ್ಟಿದ, ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದು ರವಿವಾರ ಸಮಾರ್ಪಣ ಗೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡಿಗರ  ಹಿತ ರಕ್ಷಣೆಗಾಗಿ ಐದು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರ ಕವಿ ಘೋಷಣೆ ಮಾಡಬೇಕು, ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು , ಭಾಷಾ ಅಭಿವೃದ್ಧಿ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇಮಕ ಮಾಡುವುದು, ಶೀಘ್ರವಾಗಿ ವಿಶ್ವ ಕನ್ನಡ ಸಮ್ಮೇಳನ … Read more