ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ

ನಾಪತ್ತೆ

ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಪೋತಲಕಟ್ಟೆ ನಿವಾಸಿಯಾಗಿರುವ ಇವರು ,ಎರಡು ದಶಕಗಳ ಹಿಂದೆ ಕಂಪ್ಲಿಯಲ್ಲಿ ಸಂಬಂಧಿಕರ ಸಮಾರಂಭ ವೊಂದರಲ್ಲಿ ನಾಪತ್ತೆಯಾಗಿದ್ದರು. ಸುತ್ತಲೂ ನೂರುಕಿಮೀ ವ್ಯಾಪ್ತಿಯಲ್ಲಿ ಕುಟುಂಬಸ್ಥರು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಹ ತಿಥಿ‌ ಕಾರ‌ ಮುಗಿಸಿದ್ದರು. ಆದರೆ, ಎರಡು ದಶಕಗಳ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಐಪಿಎಸ್ ಅಧಿಕಾರಿ ರವಿನಂದನ್ ಅವರು, ಸಾಕಮ್ಮ ಕನ್ನಡ ಮಾತನಾಡುವುದನ್ನು ನೋಡಿ ವಿಚಾರಿಸಿದಾಗ … Read more

ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು

ಸಾಹಿತ್ಯ

ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ .ಮಾಧ್ಯಮಗಳು ತಮ್ಮ ಧೋರಣೆಗೆ ತಕ್ಕಂತೆ ಪುಟಗಳನ್ನು ಬರ್ತಿ ಮಾಡಿ ಮುಗಿಸಿವೆ. ಪುಸ್ತಕ ಪ್ರಕಾಶಕರು ಪ್ರತಿ ವರ್ಷದಂತೆ ಸಮ್ಮಿಶ್ರ ಭಾವದಲ್ಲಿ ಗಂಟುಮೂಟೆ ಕಟ್ಟಿದ್ದಾರೆ. ಸನ್ಮಾನಿತರು ಹಾರ, ಶಾಲು, ಸ್ಮರಣೆಕಗಳ ಹೊರೆಯನ್ನು ಮನೆಗೆ ಸಾಗಿಸಿಯಾಗಿದೆ. ಹಿಂಡು ಹಿಂಡಾಗಿ ಆಗಮಿಸಿದ ನುಡಿ ಪ್ರೇಮಿಗಳು ಕನ್ನಡ ತೇರು ಎಳೆದ ಭ್ರಮೆಬೆರೆತ ಸಂಭ್ರಮದೊಂದಿಗೆ ಹಿಂದಿರುಗಿದ್ದಾರೆ. ರಾಜಕಾರಣಿಗಳು ಎಂದಿನ ಹೇಳಿಕೆ, ಭಾಷಣ ಮತ್ತು ಸೋಗಲಾಡಿತನ … Read more

ಏರ್‌ಪೋರ್ಟ್‌ಗೆ ಅವಕಾಶ ನೀಡಲ್ಲ

ಏರ್‌ಪೋರ್ಟ್‌ಗೆ

ಏರ್‌ಪೋರ್ಟ್‌ಗೆ ಅವಕಾಶ ನೀಡಲ್ಲ ಕ್ಷೇತ್ರ ವ್ಯಾಪ್ತಿಯಲ್ಲಿ ಎರ್‌ಪೋರ್ಟ್ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ. ರೈತರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಶಾಸಕ ಎನ್.ಶ್ರೀನಿವಾಸ್ ಅಭಯ ನೀಡಿದರು. ಸೋಲದೇವನಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ  ಮಾತನಾಡಿದ ಅವರು, ದೇವನಹಳ್ಳಿಯಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಮತ್ತೊಂದು ಹೊಸ ಏರ್‌ಪೋರ್ಟ್ ನಿರ್ಮಾಣ ವಿಚಾರವಾಗಿ ಕ್ಷೇತ್ರದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ, ಹೆಲಿಕ್ಯಾಪ್ಟರ್ ಸರ್ವೇ, ಇಂಜಿನಿಯರ್‌ಗಳನ್ನು ಒಳಗೊಂಡ ಅಧ್ಯಯನ ತಂಡ ಭೇಟಿ ಇನ್ನಿತರ ವಿಚಾರಗಳಿಂದ ರೈತರು ಆತಂಕಕ್ಕೆ ಒಳಗಾಗಿರುವುದು … Read more

ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ

ಸಂವಾದದ

ಸಂವಾದದ ಗುಡಿಯಲ್ಲಿ ಮಾತೆಂಬುದು ಜ್ಯೋತಿರ್ಲಿಂಗ ಮಾತಲ್ಲಿದು ಸಾಚಾ-ಮಾತಲ್ಲಿದು ಕೋಟಾ ಎನ್ನುವುದು ಬಡಪಾಯಿ ಕಿವಿ ಗಲ್ಲ ಸುಲಭ’ ಎಂಬ ನಾಡಿನ ಸುಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯಲಹರಿಯಲ್ಲಿರುವುದು ಮಾತು ತಂದೊಡುವ ಸಂಕಷ್ಟ. ಕೇಳಿದ ಮಾತು ಕಿವಿಗೆ ಬೇರೆ ಬೇರೆ ರೀತಿಯಲ್ಲಿ ತಲುಪಿದರೆ ಅದರಿಂದ ಆಗುವುದು ಪರಿಹಾರವಲ್ಲ ಬದಲಿಗೆ ದೊಡ್ಡ ಜಿಜ್ಞಾಸೆ. ಬೆಳಗಾವಿ ಚಳಿಗಾಲದ ಆಧಿವೇಶನದ ಕೊನೆಯ ದಿನ ಜರುಗಿದ ಘಟನಾವಳಿಗೆ ಈ ಮಾತೇ ದರ್ಶನ ಹಾಗೂ ನಿದರ್ಶನ. ನಿಷ್ಪಕ್ಷಪಾತವಾಗಿ ಆಡಿದ್ದನ್ನು ಹೇಳುವವರಿಲ್ಲ, ಹೇಳಿದ್ದನ್ನು ಕೇಳುವವರೂ ಇಲ್ಲ, ಇವರಿಂದಾಗಿ ಸತ್ಯಕ್ಕೆ … Read more

ವಸಿಷ್ಠರ ವರ್ಣನೆಯಲ್ಲಿ ಯುದ್ಧರಂಗದ ಕೋಪ

ವಸಿಷ್ಠರ

ಶ್ರೀ ವಸಿಷ್ಠರು ಆಧ್ಯಾತ್ಮ ವಿದ್ಯೆಯಲ್ಲಷ್ಟೇ ಅಲ್ಲದೆ, ಯುದ್ಧವಿದ್ಯೆ ಯಲ್ಲಿಯೂ ಕುಶಲರಾಗಿರಬಹುದು. ಅವರು ಮಾಡುತ್ತಿರುವ ಯುದ್ಧವರ್ಣನೆಯನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ ಅಥವಾ ‘ಅಧ್ಯಾತ್ಮವಿದ್ಯಾ ವಿದ್ಯಾನಾಮ್’ ಎಂಬ ಗೀತೆಯ ಮಾತಿನಂತೆ ಅಧ್ಯಾತ್ಮ ವಿದ್ಯೆಯು ಯುದ್ಧವಿದ್ಯೆಯೂ ಸೇರಿದಂತೆ ಎಲ್ಲ ವಿದ್ಯೆಗಳಿಗಿಂತಲೂ ಶ್ರೇಷ್ಠವಾದ, ಎಲ್ಲ ವಿದ್ಯೆಗಳಿಗೂ ರಾಜನಾಗಿ ಇರುವಂಥದ್ದು. ಆದ್ದರಿಂದ ಅಧ್ಯಾತ್ಮ ವಿದ್ಯೆಯಲ್ಲಿ ಅತಿಶಯ ನಿಷ್ಣಾತರಾಗಿರುವುದರಿಂದ ಶ್ರೀ ವಸಿಷ್ಠರಿಗೆ ಯುದ್ಧವಿದ್ಯೆಯ ಅರಿವು ಬಂದಿರಬಹುದು ಹಿಂದೆ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಜನ್ಮ ಪಡೆದಿದ್ದಾನೆ. ಅವನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ … Read more

ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ! ನಿಕಿ ಬಳಗಕ್ಕೆ ಚೊಚ್ಚಲ ಏಷ್ಯಾ ಕಪ್

ಮೊದಲ

ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದರ ಬಳಗ ಇಲ್ಲಿ ನಡೆದ 19 ವರ್ಷದವರೊಳಗಿನ ಮಹಿಳೆಯರ ಚೊಚ್ಚಲ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಮೊದಲು ಗೊಂಗಾಡಿ ತ್ರಿಷಾ ಅವರ ದಿಟ್ಟ ಅರ್ಧ ಶತಕ ಹಾಗೂ ನಂತರ ಸ್ಪಿನ್ನರ್‌ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಹೆಚ್ಚಿನ ಬೆವರಿಳಿಸದೇ ಬಾಂಗ್ಲಾದೇಶವನ್ನು 41 ಓಟಗಳಿಂದ ಪರಾಭವಗೊಳಿಸಿ ಪ್ರಶಸ್ತಿಯ ಮೇಲೆ ತನ್ನ ಹಕ್ಕು ಜಮಾಯಿಸಿತು. ಭಾರತದ ಸರದಿಯನ್ನಾರಂಭಿಸಿದ ತ್ರಿಷಾ(52, 47 ಎಸೆತ, 5 ಬೌಂಡರಿ, 2 ಸಿಕ್ಸರ್) … Read more

ರೋಹಿತ್‌ಗೆ ಗಾಯದ ಭೀತಿ

ರೋಹಿತ್‌ಗೆ

ಮೆಲ್ಬರ್ನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ವೇಗಿ ಆಕಾಶ್ ದೀಪ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಗಾಯದ ಭೀತಿ ಎದುರಿಸಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ಇಬ್ಬರೂ ಚೆಂಡೇಟಿನಿಂದ ನೋವು ಅನುಭವಿಸಿದ್ದಾರೆ. ಮೆಲ್ಲೋರ್ನ್ ಕ್ರಿಕೆಟ್ ಗೌಂಡ್‌ನಲ್ಲಿ (ಎಂಸಿಜಿ) ಹೊರಾಂಗಣ ಅಭ್ಯಾಸದ ವೇಳೆ ಥೋಡೌನ್ ಎದುರಿಸುವಾಗ ರೋಹಿತ್ ಶರ್ಮ ಎಡಮೊಣಕಾಲಿನ ಗಾಯಕ್ಕೊಳಗಾದರೆ, ಆಕಾಶ್‌ ದೀಪ್ ಕೈಗೆ ಏಟು ಮಾಡಿಕೊಂಡರು. ಇದನ್ನೂ ಓದಿ:- ಮನೆ ಮನೆಯಲ್ಲೂ ಕನ್ನಡ ಬೆಳಗಲಿ ಇದರಿಂದಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯ 4ನೇ … Read more

ಮನೆ ಮನೆಯಲ್ಲೂ ಕನ್ನಡ ಬೆಳಗಲಿ

ಮನೆ

ಚಿಂತಾಮಣಿ :ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಆರೋಗ್ಯ ಇಲಾಖೆಯ ವೈ.ಇ.ಸರಸ್ವತಮ್ಮ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ .ಶಿವಪ್ಪ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲ್ಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ಮುನಿ ಪಾಪಣ್ಣ ಮಾತನಾಡಿ ‘ಕವಿಗೋಷ್ಠಿ ಕಾರ್ಯಕ್ರಮ ಪ್ರತಿ ಮನೆಯಲ್ಲೂ ನಡೆಯುವಂತಾಗಬೇಕು. ಕನ್ನಡ ಭಾಷೆ ಸಂವಹನ ಭಾಷೆಯಾಗಬೇಕು. ಹಿಂದೆ ಕವಿಗೋಷ್ಠಿಯಲ್ಲಿ 4-5 ಜನ ಕವನ ವಾಚನ ಮಾಡುತ್ತಿದ್ದರು. ಆದರೆ ಈಗ 20- 25 ಜನ ಕವನ ವಾಚನ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. … Read more

ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ

ವರ್ಧಿತ ಧ್ವನಿ ವ್ಯವಸ್ಥೆಗೆ ಪರವನಾಗಿ ವರ್ಧಿತ ಧ್ವನಿ ವ್ಯವಸ್ಥೆ ಇಲ್ಲದೆ ಗೌರಿ ಗಣೇಶ ಹಬ್ಬ ಸಂಪೂರ್ಣವಾಗುವುದಿಲ್ಲ. ಹಾಗೆಯೇ ಊರಿನ ಮಕ್ಕಳು ದೊಡ್ಡವರೆಲ್ಲರೂ ಕುಣಿದು ಕುಪ್ಪಳಿಸಿ ಗಣೇಶನ ವಿಸರ್ಜನೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿಯೇ ಒಂದು ಲೈಸೆನ್ಸ್‌ ನಿಮ್ಮ ಬಳಿ ಇರಬೇಕೆಂದು ನಿಮಗೆ ತಿಳಿದಿದಿಯೇ? ಸೌಂಡ್‌ಸಿಸ್ಟಂ ಹಾಕಿಕೊಂಡು ಇಷ್ಟ ಬಂದಂತಹ ಹಾಡುಗಳನ್ನು ಹಾಕಿಕೊಂಡು ಊರಿನಲ್ಲಿರುವ ಮನೆ ಮನೆಗಳಿಗೆ ಹಾಗೂ ಬೀದಿ ಬೀದಿ ಗಳಲ್ಲಿಯೂ ಕೇಳಿಸುವಂತಹ ವರ್ಧಿತ ಧ್ವನಿ ವ್ಯವಸ್ಥೆ ಮಾಡಿಕೊಂಡು ಹೊಗುವಂತಹ ಸಂಧರ್ಭದಲ್ಲಿ ಯಾವ ಸೆಕ್ಯೂರಿಟಿ, ಪೋಲಿಸ್‌ಪೇದೆಗಳು ಅಥವಾ … Read more

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ

ಮಾಜಿ ಮುಖ್ಯಮಂತ್ರಿ

 ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ      ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿತ್ತು.  ಲೈಂಗಿಕ ಕಿರುಕುಳವನ್ನು ಕೊಟ್ಟು ಇನ್ನು ಅಂತಹ  ಆರೋಪಕ್ಕೆ ಪುಷ್ಟಿ ನೀಡುವಂತೆ ಅಥವಾ ಆರೋಪಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಿ ಎಸ್ ಯಡಿಯೂರಪ್ಪನವರ … Read more