ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ…
ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ… ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ನಾಗರಹಾವಿನ ಬಾಯಿ ರಕ್ತಸಿಕ್ತವಾಗಿದ್ದನ್ನು ಕಂಡ ಮಹಿಳೆಯು, ತೊಟ್ಟಿಲಲ್ಲಿ ಮಲಗಿದ್ದ ತನ್ನ ಮಗುವನ್ನು ಈ ಹಾವು ಕಚ್ಚಿ ಕೊಂದಿತು ಎಂಬ ಎಣಿಕೆಯಲ್ಲಿ ಕೈಲಿದ್ದ ಕೊಡವನ್ನು ಎತ್ತಿಹಾಕಿ ಹಾವನ್ನು ಸಾಯಿಸಿ, ನಂತರ ಪರಾಂಬರಿಸಿದಾಗ, ಮುಂಗುಸಿಯ ಬಾಯಿಂದ ಮಗುವನ್ನು ರಕ್ಷಿಸಲು ಹಾವು ಸೆಣಿಸಿತೆಂಬುದು ಅರಿವಿಗೆ ಬರುತ್ತದೆ. ಆದರೇನು? ಕಾಲ ಮಿಂಚಿಹೋಗಿತ್ತು. ಇವತ್ತಿನ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ವಿಷಯದ ಇನ್ನೊಂದು ಮುಖವನ್ನು ನೋಡಲಿಕ್ಕೂ ಆಸ್ಪದ ಇರದಂತೆ ಧಾವಂತ ಮಾಡುವಾಗ, ಇಂಥದ್ದು ಆಗುತ್ತಿರುತ್ತದೆ. … Read more