ಮಾಜಿ ಪ್ರಧಾನಿ ನಿಧಾನಕ್ಕೆ ದೇಶಾದ್ಯಂತ ಶೋಕಾಚರಣೆ! ಮನಮೋಹನ್ ಸಿಂಗ್ ಇನ್ನಿಲ್ಲ

ಮಾಜಿ ಪ್ರಧಾನಿ

ಮಾಜಿ ಪ್ರಧಾನಿ ನಿಧಾನಕ್ಕೆ ದೇಶಾದ್ಯಂತ ಶೋಕಾಚರಣೆ ಮನಮೋಹನ್ ಸಿಂಗ್ ಒಬ್ಬ ಭಾರತೀಯ ಅರ್ಥಶಾಸ್ತ್ರಜ್ಞ, ಶೈಕ್ಷಣಿಕ ಮತ್ತು ರಾಜಕಾರಣಿಯಾಗಿದ್ದು, ಅವರು 2004 ರಿಂದ 2014 ರವರೆಗೆ ಭಾರತದ 13 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ ಮತ್ತು ಅವರ ಆರ್ಥಿಕ ಕುಶಾಗ್ರಮತಿ ಮತ್ತು ರಾಜನೀತಿಗಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ಅವರ ಬಗ್ಗೆ ಕೆಲವು ಪ್ರಮುಖ ವಿವರಗಳು ಇಲ್ಲಿವೆ: ಇದನ್ನೂ ಓದಿ:- ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ ಆರಂಭಿಕ ಜೀವನ ಮತ್ತು ಶಿಕ್ಷಣ: … Read more

ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ

ದೂರದೃಷ್ಟಿ

ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ ಡಿಸೆಂಬರ್ 25 ರಾಷ್ಟ್ರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿಯನ್ನು ಆಚರಿಸುತ್ತಿದೆ. ಅವರು ಅಸಂಖ್ಯಾತ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮುತ್ಸಹದಿಯಾಗಿ ಎತ್ತರದ ಸ್ಥಾನದಲ್ಲಿದ್ದಾರೆ. 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರ್ಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸ್ಥಿರ ಮತ್ತು ಪರಿಣಾಮಕಾರಿ … Read more

ಬರಲಿದೆ ಬೈಜಿಕ ಗಡಿಯಾರ

ಬರಲಿದೆ

ಬರಲಿದೆ ಬೈಜಿಕ ಗಡಿಯಾರ ಹೊಸ ವರ್ಷಕ್ಕೆ ಹೊಸ ಬಗೆಯ ಗಡಿಯಾರ ಬರಬಹುದೇ ?. ಕೆಲವು ತಿಂಗಳುಗಳ ಹಿಂದೆ ಪ್ರಕಟವಾದ ಶೋಧಗಳ ಪ್ರಕಾರ ಜಗತ್ತಿನ ಅತ್ಯಂತ ನಿಖರವಾದ ಗಡಿಯಾರಗಳು ತಯಾರಾಗುವ ಕಾಲ ಸನ್ನಿಹಿತವಾಗಿವೆಯಂತೆ .ಪರಮಾಣುಗಳ ಕೇಂದ್ರಗಳಲ್ಲಿ ನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವ ಮೂಲಕ ಸಮಯವನ್ನು ಅಳೆಯುವ ಈ ನ್ಯೂಕ್ಲಿಯರ್ ಗಡಿಯಾರಗಳನ್ನು ತಯಾರಿಸಲು ಅಗತ್ಯವಾದ ಎಲ್ಲಾ ಸಾಧನೆಗಳನ್ನೂ ತಯಾರಿಸಲಾಗಿದೆ ಎಂದು ‘ನೇಚರ್’ ಹಾಗೂ ‘ಸೈನ್ಸ್ ‘ಪ್ರತ್ರಿಕೆಗಳು ವರದಿ ಮಾಡಿವೆ. ಗಡಿಯಾರ ಎಂದರೆ ಕಾಲಮಾಪಕ . ಒಂದಾನೊಂದು ಕಾಲದಲ್ಲಿ ಹಗಲು ,ರಾತ್ರಿಗಳನ್ನೇ … Read more

ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆದ ಭಾರತ! ನಿಕಿ ಬಳಗಕ್ಕೆ ಚೊಚ್ಚಲ ಏಷ್ಯಾ ಕಪ್

ಮೊದಲ

ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದರ ಬಳಗ ಇಲ್ಲಿ ನಡೆದ 19 ವರ್ಷದವರೊಳಗಿನ ಮಹಿಳೆಯರ ಚೊಚ್ಚಲ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ನಲ್ಲಿ ಮೊದಲು ಗೊಂಗಾಡಿ ತ್ರಿಷಾ ಅವರ ದಿಟ್ಟ ಅರ್ಧ ಶತಕ ಹಾಗೂ ನಂತರ ಸ್ಪಿನ್ನರ್‌ಗಳ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ಹೆಚ್ಚಿನ ಬೆವರಿಳಿಸದೇ ಬಾಂಗ್ಲಾದೇಶವನ್ನು 41 ಓಟಗಳಿಂದ ಪರಾಭವಗೊಳಿಸಿ ಪ್ರಶಸ್ತಿಯ ಮೇಲೆ ತನ್ನ ಹಕ್ಕು ಜಮಾಯಿಸಿತು. ಭಾರತದ ಸರದಿಯನ್ನಾರಂಭಿಸಿದ ತ್ರಿಷಾ(52, 47 ಎಸೆತ, 5 ಬೌಂಡರಿ, 2 ಸಿಕ್ಸರ್) … Read more

ರೋಹಿತ್‌ಗೆ ಗಾಯದ ಭೀತಿ

ರೋಹಿತ್‌ಗೆ

ಮೆಲ್ಬರ್ನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ವೇಗಿ ಆಕಾಶ್ ದೀಪ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಗಾಯದ ಭೀತಿ ಎದುರಿಸಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ಇಬ್ಬರೂ ಚೆಂಡೇಟಿನಿಂದ ನೋವು ಅನುಭವಿಸಿದ್ದಾರೆ. ಮೆಲ್ಲೋರ್ನ್ ಕ್ರಿಕೆಟ್ ಗೌಂಡ್‌ನಲ್ಲಿ (ಎಂಸಿಜಿ) ಹೊರಾಂಗಣ ಅಭ್ಯಾಸದ ವೇಳೆ ಥೋಡೌನ್ ಎದುರಿಸುವಾಗ ರೋಹಿತ್ ಶರ್ಮ ಎಡಮೊಣಕಾಲಿನ ಗಾಯಕ್ಕೊಳಗಾದರೆ, ಆಕಾಶ್‌ ದೀಪ್ ಕೈಗೆ ಏಟು ಮಾಡಿಕೊಂಡರು. ಇದನ್ನೂ ಓದಿ:- ಮನೆ ಮನೆಯಲ್ಲೂ ಕನ್ನಡ ಬೆಳಗಲಿ ಇದರಿಂದಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯ 4ನೇ … Read more