ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು…

ನಿಸಾರರ

ನಿಸಾರರ ಸೂಟು, ಬೂಟು, ಅತ್ತರ್ ಮತ್ತು ದಿಲ್ಲಗಿ ಅಜಾತಶತ್ರು… ಕವಿ ಕೆ.ಎಸ್. ನಿಸಾರ್ ಅಹಮದ್ ಅವರನ್ನು ನಾನು ಮೊದಲು ನೋಡಿದ್ದು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ. ಅದು ಕನ್ನಡ ಸಂಘದ ಕಾರ್ಯಕ್ರಮ. ಅಲ್ಲಿ ನಿಸಾರರು ತಮ್ಮ ‘ಸಂಜೆ ಐದರ ಮಳೆ’ ಮತ್ತು ‘ರಾಮನ್ ಸತ್ತ ಸುದ್ದಿ’ ಕವಿತೆಗಳನ್ನು ಓದಿದರು. ಅವುಗಳನ್ನು ಕೇಳಿ ನಾನು ಒಂದು ರೀತಿಯಲ್ಲಿ ವಶೀಕರಣಕ್ಕೆ ಒಳಗಾದೆ. ನಿಸಾರರಿಗೆ ಆತ್ಮೀಯನಾಗಬೇಕೆಂಬ ಇಚ್ಛೆ ಮೂಡಿತು. ಆದರೆ ನಾನು ವಯಸ್ಸಿನಲ್ಲಿ ಅವರಿಗಿಂತ ಬಹಳ ಚಿಕ್ಕವನು. ಅಮೇಲೆ ನಾನು ತುಮಕೂರಿಗೆ ಹೋಗಿ … Read more

ಟ್ರಂಪಣ್ಣನ ಮಾಗಾ… ಸಖತ್ ಹಾಟ್ ಮಗಾ

ಟ್ರಂಪಣ್ಣನ

ಟ್ರಂಪಣ್ಣನ ಮಾಗಾ… ಸಖತ್ ಹಾಟ್ ಮಗಾ ಡೊನಾಲ್ಡ್ ಟ್ರಂಪ್ ಕಳೆದ ಜುಲೈನಲ್ಲಿ ಹತ್ಯಾಕಾರಿಯ ಗುಂಡಿನಿಂದ ಕೂದಲೆಳೆಯಲ್ಲಿ ಪಾರಾದರು. ನವೆಂಬರ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಆ ಭಯಾನಕ ಘಟನೆಯನ್ನು ಅವರು ನೆನಪಿಸಿಕೊಳ್ಳುವುದು ಹೀಗೆ- God has saved me to make America great again! ಅಂದರೆ ಅಮೆರಿಕಾವನ್ನು ಮತ್ತೆ ಮಹಾನ್ ರಾಷ್ಟ್ರವಾಗಿಸಲು ದೇವರು ನನ್ನನ್ನು ಉಳಿಸಿದ ಎಂದು ಟಂಪ್ ಹೇಳುತ್ತಾರೆ ಮತ್ತು ಅಮೆರಿಕಾವನ್ನು ತಾವು ಮತ್ತೆ ಮಹಾನ್ ಮಾಡುವುದಾಗಿ ಮತ್ತೆಮತ್ತೆ ಘಂಟಾಘೋಷವಾಗಿಯೂ ಹೇಳುತ್ತಲೇ ಇದ್ದಾರೆ. ಇಂತಹ ಘೋಷಣೆಗಳು … Read more

ಪೋಡಿ ಮುಕ್ತ ತಾಲೂಕು ನಮ್ಮ ಗುರಿ

ಪೋಡಿ

ಪೋಡಿ ಮುಕ್ತ ತಾಲೂಕು ನಮ್ಮ ಗುರಿ ರೈತರು ತಮ್ಮ ಜಮೀನು ಸಮಸ್ಯೆಗಳ ಪರಿ ಹಾರಕ್ಕಾಗಿ ಕಚೇರಿಗಳ ಸುತ್ತ ಅಲೆಯುವುದನ್ನು ತಲುಪಿಸುವ ದರಖಾಸ್ತು ಪೋಡಿ ಅಭಿಯಾನ ಪ್ರಥಮವಾಗಿ ಸೂಲಿಬೆಲೆ ಹೋಬಳಿಯಲ್ಲಿ ಆರಂಭವಾಗಿದ್ದು, 202 ರೈತರ ಮನೆ ಬಾಗಿಲಿಗೆ ಪೋಡಿ ದುರಸ್ತಿಯ ಹೊಸ ದಾಖಲೆಗಳನ್ನು ವಿತರಿಸಿದ್ದೇವೆ. ರಾಜ್ಯದಲ್ಲಿ ಪೋಡಿ ಮುಕ್ತ ತಾಲೂಕು ನಮ್ಮದಾಗಬೇಕು ಎಂಬ ಗುರಿಯಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು. ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯ ಚೌಡೇಶ್ವರಿ ದೇಗುಲ ಆವರಣದಲ್ಲಿ ಹಮ್ಮಿ ಕೊಂಡಿದ್ದ ದರಖಾಸ್ತು ಪೋಡಿ ಹೊಸ ದಾಖಲೆಗಳೂ … Read more

ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ

ಕರ್ನಾಟಕ

ಕರ್ನಾಟಕ ಸ್ವರ್ಣ ಸಿಕ್ಸರ್ ಅರ್ಧಶತಕ ದಾಟಿದ ಪದಕ ಬೇಟೆ ಡೆಹ್ರಾಡೂನ್/ಹಲ್ದಾವಾನಿ: ದೇವಭೂಮಿ ಉತ್ತರಾಖಂಡದಲ್ಲಿ ನಡೆಯುತ್ತಿರು 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ಕರ್ನಾಟಕದ ಪುರುಷರ ಹಾಗೂ ಮಹಿಳಾ ತಂಡಗಳು ಸಮಗ್ರ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿವೆ. ಕೂಟದ 7ನೇ ದಿನವೂ ರಾಜ್ಯದ ಈಜುಪಟುಗಳು 4 ಬಂಗಾರ ಪದಕದೊಂದಿಗೆ ಅಭಿಯಾನ ಮುಗಿಸಿದರೆ, ನಿತಿನ್ ಎಚ್.ವಿ- ಪ್ರಕಾಶ್ ರಾಜ್ ಮತ್ತು ಶಿಖಾ ಗೌತಮ್- ಅಶ್ವಿನಿ ಭಟ್ ಜೋಡಿ ಕ್ರಮವಾಗಿ ಬ್ಯಾಡ್ಮಿಂಟನ್‌ನ ಪುರುಷರ-ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿತು. ಇದರೊಂದಿಗೆ ಕರ್ನಾಟಕ … Read more

ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ

ವರುಣ್

ವರುಣ್ ಚಕ್ರವರ್ತಿ ಒಂದು ದಿನಕ್ಕೆ ಸೇರುತ್ತಾರೆ ನಾಗರ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಗಳನ್ನು ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇದೀಗ ಏಕದಿನ ಸರಣಿಗೂ 16ನೇ ಆಟಗಾರನಾಗಿ ಮತ್ತು 5ನೇ ಸ್ಪಿನ್ನರ್ ಆಗಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿರುವ ಭಾರತ ತಂಡಕ್ಕೂ ಅವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನ ಚಕ್ರವರ್ತಿ ಮಂಗಳವಾರ ಭಾರತ ತಂಡದ ಅಭ್ಯಾಸದ ವೇಳೆ ಬೌಲಿಂಗ್ ಮಾಡಿದರು. ಇದರಿಂದ ಅವರು … Read more

ರಾಜ್ಯದ ಈಜುಪಟುಗಳ ಪಾರಮ್ಯ

ರಾಜ್ಯದ

ರಾಜ್ಯದ ಈಜುಪಟುಗಳ ಪಾರಮ್ಯ ಕರ್ನಾಟಕದ ಸ್ಟಾರ್ ಈಜುಪಟುಗಳಾದ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ತಲಾ 9 ಚಿನ್ನದ ಪದಕಗಳೊಂದಿಗೆ ಮಂಗಳವಾರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಯಶಸ್ವಿ ಅಭಿಯಾನ ಕೊನೆಗೊಳಿಸಿದ್ದಾರೆ. ರಾಜ್ಯದ ಈಜುಪಟುಗಳು ಒಟ್ಟು 22 ಪದಕಗಳನ್ನು ಗೆದ್ದಿದ್ದು ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ. 14 ವರ್ಷದ ರಾಜ್ಯದ ಸ್ವಿಮ್ಮಿಂಗ್ ಸೆನ್ಸೆಷನ್ ಧಿನಿಧಿ ಮಹಿಳೆಯರ 100 ಮೀ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯನ್ನು 57.34 ಸೆ.ಗಳಲ್ಲಿ ಕ್ರಮಿಸಿ ದಾಖಲೆಯೊಂದಿಗೆ ಗೆಲುವು ಸಾಧಿಸಿದರು. 2023ರ ಗೋವಾ ಆವೃತ್ತಿಯ ಕ್ರೀಡಾಕೂಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ … Read more

ವಾರಾಂತ್ಯದ ರಜೆ ಕಲ್ಪನೆ ಬದಲಾದರೆ ಒಳಿತು.

ವಾರಾಂತ್ಯದ

ವಾರಾಂತ್ಯದ ರಜೆ ಕಲ್ಪನೆ ಬದಲಾದರೆ ಒಳಿತು. ಸಾರ್ಟಪ್ ಗಳಲ್ಲಿ ಉದ್ಯೋಗದಾತರಿಗೆ, ಉದ್ಯೋಗಿಗಳಿಗೆ ವಿಶ್ರಾಂತಿ ಎಂಬುವುದು ಇರುವುದಿಲ್ಲ .ಸಂಸ್ಥೆಗಳನ್ನು ಹೊಸದಾಗಿ ಆರಂಭಿಸುವುದರಿಂದ ಸಂಸ್ಥೆಯ ಏಳಿಗೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಾದ ಅಗತ್ಯವಿದೆ ಎಂದು ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ ವಾಲ್ ಹೇಳಿದ್ದಾರೆ. ಇತ್ತೀಚೆಗೆ ಯುವ ಜನತೆ ವಾರದಲ್ಲಿ 70 ಗಂಟೆ ದುಡಿಯಬೇಕು ಎಂದು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಹೇಳಿಕೆಗೆ ದನಿಗೂಡಿಸಿದ ಭವಿಷಶ್ ಅಗರ್ ವಾಲ್ ಅವರು ಸ್ಟಾರ್ಟಪ್ ಗಳ ಬೆಳವಣಿಗೆಯಲ್ಲಿ ಉದ್ಯೋಗಿಗಳ ಪಾತ್ರವನ್ನು ಮತ್ತೊಮ್ಮೆ ವಿವರಿಸಿದ್ದಾರೆ. … Read more

ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮ.

ಪದವಿ

ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮ. ಯು ಜಿ ಸಿ ಮತ್ತು ಕೇಂದ್ರ ಸರ್ಕಾರದ ಸಹಯೋಗ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯು ಜಿ ಸಿ) ಸಹಭಾಗಿತ್ವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮವನ್ನು ಪ್ರಾರಂಭಿಸುವ ಕುರಿತು ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಗಾದೆ ರಾಜ್ಯ ಸಚಿವ ಜಯಂತ್ ಚೌಧರಿ ತಿಳಿಸಿದ್ದಾರೆ. ಕೌಶಲ ಉಪ್ರಕ್ರಮಗಳ ಬಗ್ಗೆ’ ದಿ ಸ್ಕಿಲ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್’ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದ ಒಟ್ಟು ಜನಸಂಖ್ಯೆಯಲ್ಲಿ 90 ಕೋಟಿಯಷ್ಟು ಜನರು 30 … Read more

ಎಎಐಗೆ ಸುರೇಶ್ ಅಧ್ಯಕ್ಷ

ಎಎಐಗೆ

ಎಎಐಗೆ ಸುರೇಶ್ ಅಧ್ಯಕ್ಷ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಿ (ಎಎಐ) ಹಂಗಾಮಿ ಅಧ್ಯಕ್ಷರಾಗಿ ಎಂ. ಸುರೇಶ್ ಅವರನ್ನು ನೇಮಿಸಲಾಗಿದೆ. ತಮಿಳುನಾಡಿನ ತೆಂಕಶಿ ಜಿಲ್ಲೆ ಯವರಾದ ಎಂ. ಸುರೇಶ್, ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣಗಳ ಪ್ರಾತಿಕಾರದಲ್ಲಿ ಏರ್ ನ್ಯಾವಿಗೇಶನ್ ಸೇವಗಳ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶಾದ್ಯಂತ ಏರ್ ಟ್ರಾಫಿಕ್ ನಿರ್ವಹಣೆ ಮತ್ತು ನ್ಯಾವಿಗೇಶನ್ ಸಿಸ್ಟಮ್ ಗೆ ಸಂಬಂಧಿಸಿದಂತೆ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ಪವರ್ ರಿಯಾಕ್ಟರ್ ಕಾರ್ಯಾರಂಭ. ದೇಶದ ಎರಡನೇ ಸ್ವದೇಶಿ ನಿರ್ಮಿತ 700 ಮೆಗಾವ್ಯಾಟ್ ಸಾಮರ್ಥ್ಯದ … Read more

ಇಂತಹ ಶೋಚನೆಯ ಪರಿಸ್ಥಿತಿಯಲ್ಲಿಯೂ

ಇಂತಹ

ಇಂತಹ ಶೋಚನೆಯ ಪರಿಸ್ಥಿತಿಯಲ್ಲಿಯೂ ಸರ್ಕಾರಗಳು ಯಾವುದೇ ಗಂಭೀರ, ಜನಪರವಾದ ಶಾಶ್ವತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬದಲಿಗೆ, ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಮುಂದಾಗಿ ಹೋರಾಡಬೇಕಿರುವ ಜನರ ಮಧ್ಯದ ಐಕ್ಯತೆಯನ್ನು ಮುರಿಯುವ ಹುನ್ನಾರದಿಂದ ಹಾಗೂ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ದುರುದ್ದೇಶದಿಂದ, ಜಾತಿವಾದ ಮಾತು ಕೋಮುವಾದಗಳನ್ನು ಅವು ಪ್ರಚೋದಿಸುತ್ತಿವೆ. ಜೊತೆಗೆ, ಯಾವುದೇ ಅನ್ಯಾಯದ ವಿರುದ್ಧ ಹೋರಾಡಲು ಜನತೆಯಲ್ಲಿ, ವಿಶೇಷವಾಗಿ ಯುವಜನರಲ್ಲಿ ಅವಶ್ಯಕವಾದ ನೈತಿಕತೆಯನ್ನು ಹಾಳುಗೆಡಜಲು, ಆಳುವ ವರ್ಗವು ಅಶ್ಲೀಲತೆಯನ್ನು ಹರಾಡುತ್ತಿದೆ. ಯುವಜನರನ್ನು ಮಧ್ಯ ಮತ್ತು ಮಾದಕವಸ್ತುಗಳ ದಾಸರನ್ನಾಗಿಸಿ ಅವರನ್ನು ಮಿಸ್ಸತ್ವಗೊಳ್ಳುವ … Read more