ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ.

ಹೋರಾಟದ

ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ. ನಾವು ನಮ್ಮವರು ಇಂದು ಸುರಕ್ಷಿತವೇ? ಈ ಪ್ರಶ್ನೆಯು ಅತ್ಯಂತ ಮುಖ್ಯವಾಗಿ ನಮ್ಮೆದುರು ಬಂದಿದೆ. ಮೌಲ್ಯಗಳು ನಾಶವಾದರೆ, ಮನುಷ್ಯನು ಮೃಗಕ್ಕಿಂತಲೂ ಕಡೆಯಾಗುತ್ತಾನೆ ಎನ್ನುವುದಕ್ಕೆ ಆರ್. ಜಿ. ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯೆ (ಅಭಯಾ!)ಯ ಮೇಲೆ ನಡೆದ ಘೋರ ಪಾತಕವು ಸಾಕ್ಷಿಯಾಗಿ ನಿಂತಿದೆ. ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಮನಸುಗಳು ಜಝರೃರಿತವಾಗುತ್ತಿವೆ. ‘ತಂದೆಯಿಂದ ಮಗಳ ಮೇಲೆ ದೌರ್ಜನ್ಯ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಮಹಿಳೆಯ ಮೇಲೆ ಗುಂಪು ಅತ್ಯಾಚಾರ, – ಇವು ದಿನನಿತ್ಯದ … Read more

ರಾಜ್ಯದ 10 ನದಿಗಳು ಕಲುಷಿತ.

ರಾಜ್ಯದ

ರಾಜ್ಯದ 10 ನದಿಗಳು ಕಲುಷಿತ. ರಾಜ್ಯದ 10 ಪ್ರಮುಖ ನದಿಗಳಲ್ಲಿ 10 ಕಲುಷಿತ ಪ್ರದೇಶಗಳನ್ನು ಗುರುತಿಸಿದ್ದು, ಈ ನದಿಗಳಿಗೆ ಸಮೀಪದ ನಗರ, ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯ ಸೇರುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ( ಎನ್‌ಜಿಟಿ) ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು( ಕೆ ಎಸ್ ಪಿ ಸಿ ಬಿ) ಮಾಹಿತಿ ನೀಡಿದೆ. ಕಲುಷಿತ ನದಿಗಳ ದಡದಲ್ಲಿರುವ ಎಲ್ಲಾ ನಗರಗಳಿಗೆ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ( ಎನ್ ಟಿ ಪಿ) … Read more

ಹೊಸಬರಿಗೆ ಹೆಚ್ಚಿದ ಅವಕಾಶ ಟೀಮ್ ಲೀಸ್.

ಹೊಸಬರಿಗೆ

ಹೊಸಬರಿಗೆ ಹೆಚ್ಚಿದ ಅವಕಾಶ ಟೀಮ್ ಲೀಸ್. ಈ ವರ್ಷದ (2024) ದ್ವಿತೀಯಾರ್ಧದಲ್ಲಿ ಶೇ. 72ರಷ್ಟು ಉದ್ಯೋಗದಾತರು ಹೊಸ ಯಬರು ಅಥವಾ ಪ್ರೆಶರ್ ಗಳು ನೇಮಕ ಮಾಡಿಕೊಳ್ಳಲು ಯೋಚಿಸಿದ್ದಾರೆ ಎಂದು ಟೀಮ್ ಲೀಸ್ ಎಜಿಟೆಕ್ ಸಮೀಕ್ಷೆ ತಿಳಿಸಿದೆ. ಈ ವರ್ಷದ ಮೊದಲರ್ಧದಲ್ಲಿ ಪ್ರೆಷರ್ಗಳ ನೇಮಕಾತಿಯಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಇದರಿಂದ ಪ್ರತಿಭಾನ್ವಿತ ಪ್ರೆಶರ್ ಗಳಿಗೆ ಉದ್ಯೋಗಾವಕಾಶಗಳ ಕೊರತೆ ಇಲ್ಲ ಎನ್ನುವುದನ್ನು ಮನಗಾಣಬಹುದು ‌ ಎಂದು ಸಮೀಕ್ಷೆ ಉಲ್ಲೇಖಿಸಿದೆ.’ ಟೈಮ್ ಲೀಸ್ ಎಜುಟೆಕ್ – 2024 ‘ ರೈ ದ್ವಿತೀಯಾರ್ಧದ … Read more

ಮಹದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿದ್ದು

ಮಹದಾಯಿ

ಮಹದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿದ್ದು ಈ ಸಂಬಂಧ ಮಹಾದಾಯಿ ನ್ಯಾಯಮಂಡಳಿಗೆ 6 ತಿಂಗಳವರೆಗೆ ಆವಧಿಯನ್ನು ವಿಸ್ತರಿಸಲಾಗಿದೆ. ಈ ಆವಧಿಯು ಆ. 20 ರಿಂದಲೇ ಅನ್ವಯವಾಗಲಿದೆ. ಮಂಡಳಿ ಇನ್ನೂ ಹೆಚ್ಚಿನ ವರದಿ ನೀಡಲು ಕಾಲವಕಾಶ ಕೋರಿ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿತು. ಈ ಹಿನ್ನಲೆಯಲ್ಲಿ ಸಚಿವಾಲಯ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ. ಮಹಾದಾಯಿ ಯೋಚನೆಯ ಕುರಿತಾದ ಮಾಹಿತಿ ಇಲ್ಲಿದೆ. ‌ ನದಿ ಎಲ್ಲಿದೆ? : ಮಹಾದಾಯಿ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ … Read more

ರಮೇಶ್‌ ಕುಮಾ‌ರ್ ಜಮೀನು ಸರ್ವೆಗೆ ಡೆಡ್ ಲೈನ್

ರಮೇಶ್‌

ರಮೇಶ್‌ ಕುಮಾ‌ರ್ ಜಮೀನು ಸರ್ವೆಗೆ ಡೆಡ್ ಲೈನ್ ಪ್ರಾದೇಶಿಕ ಆಯುಕ್ತರ ಆದೇಶ ರದ್ದುಪಡಿಸಿದ ಹೈಕೋರ್ಟ್ ಸಂ.ಕ ಸಮಾಚಾರ, ಕೋಲಾರ ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ ಸೇರಿದ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ ಸಮೀಪದ ಜಿನಗಲಕುಂಟೆ ಅರಣ್ಯ ಪ್ರದೇಶದ ಹೊಸಹುಡ್ಯ ಸ.ನಂ 1 ಮತ್ತು 2ರ ಅರಣ್ಯ ಜಮೀನು ಒತ್ತುವರಿ ಸರ್ವೆ ವಿಚಾರದಲ್ಲಿ ಮಂಗಳವಾರ ರಾಜ್ಯ ಹೈಕೋರ್ಟ್ ಜನವರಿ 15ರ ಡೆಡ್‌ ಲೈನ್ ನೀಡಿದೆ. ಸದರಿ ಜಮೀನಿನ ಜಂಟಿ ಸರ್ವೆ ವಿಚಾರದಲ್ಲಿ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಡಿಸೆಂಬರ್ 7, 19 … Read more

ಪ್ರಶಸ್ತಿ ಡಬಲ್ ಮೇಲೆ ಹಂಪಿ ಕಣ್ಣು

ಪ್ರಶಸ್ತಿ

ಪ್ರಶಸ್ತಿ ಡಬಲ್ ಮೇಲೆ ಹಂಪಿ ಕಣ್ಣು ಮಂಗಳೂರು: ಕರ್ನಾಟಕ ಕೆಒಎ ಒಲಿಂಪಿಕ್ ಸಂಸ್ಥೆ ಆಶ್ರಯದಲ್ಲಿ ಜನವರಿ 17ರಿಂದ 23ರವರೆಗೆ ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ರಾಜ್ಯ ಒಲಿಂಪಿಕ್ಸ್ ಕೂಟವನ್ನು ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಮಂಗಳ ಕ್ರೀಡಾಂಗಣದಲ್ಲಿ 17ರಂದು ರಾಜ್ಯ ಒಲಿಂಪಿಕ್ ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದರು. ಈ ಕೂಟದಲ್ಲಿ 1,800 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲಾಡಳಿತವು ಕ್ರೀಡಾಪಟುಗಳು, ಕೋಚ್‌ಗಳು, ಪ್ರತಿನಿಧಿಗಳು ಸೇರಿದಂತೆ 2,500ಕ್ಕೂ ಹೆಚ್ಚು … Read more

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ

ಬ್ಯಾಟಿಂಗ್‌

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ ಮೆಲ್ಬರ್ನ್: ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ವಿವಾದಾತ್ಮಕ ತೀರ್ಪು ‘ಶವಪೆಟ್ಟಿಗೆ’ಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿರಬಹುದು. ಆದರೆ ಸ್ಪಷ್ಟ ಸಾಕ್ಷ್ಯವನ್ನು ದುರ್ಬಲಗೊಳಿಸುವ ಮತ್ತು ಅನ್‌ಫೀಲ್ಡ್ ಅಂಪೈರ್‌ಗಳು ನೀಡಿದ್ದ ನಾಟ್‌ಔಟ್ ತೀರ್ಪನ್ನು ಮೂರನೇ ಅಂಪೈರ್ ರದ್ದುಗೊಳಿಸಿದ್ದು ಕೂಡ ಭಾರತದ ಬ್ಯಾಟಿಂಗ್ ಪಡೆಯ ಸಾಮೂಹಿಕ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಮೆಲ್ಬರ್ನ್ ಕ್ರೀಡಾಂಗಣದ ಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಅನುಭವಿಸಿದ ಬೃಹತ್ ಸೋಲಿನಲ್ಲಿ ಇಬ್ಬರು ಅನುಭವಿ ಬ್ಯಾಟರ್‌ಗಳು … Read more

ಪೊಲೀಸರ ಕೈಕಟ್ಟಿ ಕೆಲಸ ಮಾಡಿ ಎಂದರೆ ಹೇಗೆ?

ಪೊಲೀಸರ

ಪೊಲೀಸರ ಕೈಕಟ್ಟಿ ಕೆಲಸ ಮಾಡಿ ಎಂದರೆ ಹೇಗೆ? ರಾಜ್ಯದಲ್ಲಿ ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುತ್ತಿದೆ. ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ‌ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಕೊಲೆ-ಸುಲಿಗೆ, ಪೂಜಾಟಾ ಹಾಡಹಗಲೇ ರೌಡಿಗಳ ಕಾದಾಟ ಕಂಡ ಕಂಡಲೆಲ್ಲ ಗಾಂಜಾ ಘಮಲು, ಕಿರಾಣಿ ಅಂಗಡಿ, ಬೀಡಿ ಲಾವ್‌ಗಳಲ್ಲೂ ಪಾದ್ಯ-ಮಾದಕ ದ್ರವ್ಯಗಳ ಮಾರಾಟ, ಕೋಮು ಗಲಭೆ ಪ್ರಧಿಸುವ ಕಡಿಗೇಡಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದು. ಇನ್ನು ಜೈಲಿನಲ್ಲಿ ಎನೆಲ್ಲ ಸೌಲಭ್ಯಗಳು ದೊರೆತು ಕೈದಿಗಳು ಯಾವುದೇ ಕೊರತೆ ಇಲ್ಲದಂತೆ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು, ಸುವರ್ಣ ವಿಧಾನ ಸೌಧಕ್ಕೆ ನಾಗಿ … Read more

ಎಂಸಿಜಿಯಲ್ಲಿ ಸಿಗುವುದೇ ಗೆಲುವು?

ಎಂಸಿಜಿಯಲ್ಲಿ

ಎಂಸಿಜಿಯಲ್ಲಿ ಸಿಗುವುದೇ ಗೆಲುವು? ಮೆಲ್ಬರ್ನ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುವಂತೆ, ಭಾರತದ ಪಾಲಿಗೆ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಟೆಸ್ಟ್‌ನ 4ನೇ ದಿನ ಪರಿಸ್ಥಿತಿ ಕಂಡು ಬಂದಿದೆ. 10ನೇ ವಿಕೆಟ್‌ಗೆ ಆಸೀಸ್‌ ನೇಥನ್ ಲಯನ್ ಹಾಗೂ ಸ್ಕಾಟ್ ಬೊಲಾಂಡ್ ನಡುವಿನ ಮುರಿಯದ 55 ರನ್‌ಗಳ ಕೊನೆಯ ವಿಕೆಟ್ ಜೊತೆಯಾಟ ಭಾರತದ ಗೆಲುವಿನ ಆಸೆಯನ್ನೇ ತಗ್ಗಿಸಿಬಿಟ್ಟಿದೆ. 2ನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 228 ರನ್‌ಗಳಿಸಿರುವ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನ 105 ರನ್‌ಗಳ ಮುನ್ನಡೆಯಿಂದಾಗಿ ಬರೋಬ್ಬರಿ … Read more

ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!

ಸಾಮಾನ್ಯರ

ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್! ತಾಶಿ ನಾಮ್‌ಗ್ಯಾಲ್. ಈ ಹೆಸರು ಕೇಳಿದವರು ಬಹುಶಃ ಕಡಿಮೆ ಆದರೆ ಭಾರತೀಯ ಸೇನೆಗೆ ಈ ಹೆಸರು ಚಿರಪರಿಚಿತ. ಜಮ್ಮು-ಕಾಶ್ಮೀರದ ಲೇಹ್ ಪ್ರದೇಶದ ಆರ್ಯನ್ ಕಣಿವೆ ಭಾಗದ ಗರ್ಕಾಂವ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ 58 ವರ್ಷ ವಯಸ್ಸಿನ ತಾಶಿ ಈಚೆಗೆ ಕೊನೆಯುಸಿರೆಳೆದರು. ತಾಶಿ ನಾಮ್‌ ಗ್ಯಾಲ್ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮೂಲಕ ಭಾರತೀಯ ಸೈನಿಕರು ಗೌರವಪೂರ್ವಕ ಅಂತಿಮ ವಿದಾಯ ಹೇಳಿದರು. ‘ತಾಶಿ ನಾಮ್‌ಗ್ಯಾಲ್ ಅವರು ದೇಶಕ್ಕೆ ನೀಡಿದ ಕೊಡುಗೆಗಾಗಿ ಸದಾ ಸ್ಮರಣೀಯರು. ಅವರ … Read more