ಅಂತಿಮ ಅಧಿ ಸೂಚನೆ ಹಿಂಪಡೆಯಲು ಅಸಾಧ್ಯ
ಅಂತಿಮ ಅಧಿ ಸೂಚನೆ ಹಿಂಪಡೆಯಲು ಅಸಾಧ್ಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ :ಸಿಎಂ ಸಿದ್ದರಾಮಯ್ಯ ಭರವಸೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಂತಿಮ ಅಧಿ ಸೂಚನೆ ಆಗಿರುವ ಜಾಗವನ್ನು ಹಿಂಪಡೆಯಲು ಸಾಧ್ಯವಿಲ್ಲ ಆದರೂ, ನಮ್ಮ ಸರ್ಕಾರ ರೈತರ ಪರ ವಾಗಿದ್ದು ಈ ವಿಷಯದ ಕುರಿತು ಜನಪ್ರತಿ ನಿಧಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಒಂದು ಮುಖ್ಯಮಂತ್ರಿಯ ಸಿದ್ರಾಮಯ್ಯ ಭರವಸೆ ನೀಡಿದರು. ದೇವನಹಳ್ಳಿ ತಾಲೂಕಿನ … Read more