ನಿತೀಶ್ ನೂರು : ಭಾರತ ಅಪಾಯದಿಂದ ಪಾರು

ನಿತೀಶ್ ನೂರು

ನಿತೀಶ್ ನೂರು : ಭಾರತ ಅಪಾಯದಿಂದ ಪಾರು ಮೆಲ್ಲೊರ್ನ್: ಪಾದರ್ಪಣೆ ಟೆಸ್ಟ್ ಸರಣಿಯಲ್ಲೇ ಇಪ್ಪತ್ತೊಂದು ವರ್ಷ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಶತಕದೊಂದಿಗೆ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯದ ಮೂರನೇ ದಿನದ ಗೌರವವನ್ನು ಭಾರತಕ್ಕೆ ತಂದುಕೊಟ್ಟಿದ್ದು. ಸೋಲಿನತ್ತ ಸಾಗಿದ್ದ ಪಂದ್ಯದಲ್ಲಿ ಭಾರತ ಮೈಕೊಡವಿ ನಿಂತಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಮೊದಲ ಸರದಿಯಲ್ಲಿ ಆಸೀಸ್‌ನ 474ಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಕೊನೆಯಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 116 ಓವರ್‌ಗಳ … Read more

ಜೀವನದಲ್ಲಿ ಪ್ರತಿ ದಿನವೂ ಪ್ರತಿ ಕ್ಷಣವೂ ಹೊಸದೇ…

ಜೀವನದಲ್ಲಿ

ಜೀವನದಲ್ಲಿ ಪ್ರತಿ ದಿನವೂ ಪ್ರತಿ ಕ್ಷಣವೂ ಹೊಸದೇ… ನಮ್ಮೆಲ್ಲರದು ಹೋರಾಟದ ಬದುಕು. ಇದು ನಮಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಅನ್ವಯ ಕಾಡಿನಲ್ಲಿ ಪ್ರಾಣಿಗಳು ಸಮುದ್ರದಲ್ಲಿ ಮೀನುಗಳು ಒಂದನ್ನೊಂದು ತಿಂದು ಬದುಕುವಂತೆ ಎಲ್ಲವೂ ತಮ್ಮ ತಮ್ಮ ಉಳಿವಿಗಾಗಿ ಒಂದಲ್ಲ ಒಂದು ವಿಧದಲ್ಲಿ ಹೋರಾಟವನ್ನು ನಡೆಸುತ್ತಲೇ ಇರಬೇಕಾಗುತ್ತದೆ. ಪ್ರಾಣಿಗಳು ಆಹಾರಕ್ಕಾಗಿ, ತನ್ನನ್ನು ತಾನು ಉಳಿಸಿಕೊಳ್ಳುವುದಕ್ಕಾಗಿ ಮಾತ್ರ. ಹೋರಾಟ ಮಾಡಬೇಕಾಗುತ್ತದೆ. ಅಷ್ಟೇ ಏಕೆ ದೇವಾನುದೇವತೆಗಳೂ ಹೋರಾಟದಿಂದ ಹೊರತಾಗಿರಲಿಲ್ಲ. ಧರ್ಮ ಸ್ಥಾಪನೆಗಾಗಿ ಶ್ರೀಮಹಾವಿಷ್ಣುವು ಭಗವಾನ್ ಶ್ರೀಕೃಷ್ಣ, ಶ್ರೀರಾಮ ಮುಂತಾದ ನಾನಾ ಅವತಾರಗಳನ್ನೆತ್ತಿ ಹೋರಾಟ … Read more

ನಂಬುವುದು ಯಾರನ್ನು?

ನಂಬುವುದು

ನಂಬುವುದು ಯಾರನ್ನು? ದೆಹಲಿಯ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ 63 ವರ್ಷ ವಯಸ್ಸಿನ ಡಾಕ್ಟರ್ ಯೋಗೇಶ್ ತಮ್ಮ ಪತ್ನಿ ಡಾ. ನೀನಾ ಜತೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಸರ್ಕಾರಿ ಸೇವಾ ನಿವೃತ್ತಿಯ ನಂತರ ಅವರು ತಮ್ಮ ಮನೆಯ ಹತ್ತಿರದಲ್ಲೇ ಒಂದು ಸಣ್ಣ ಕ್ಲಿನಿಕ್ ಮಾಡಿಕೊಂಡಿದ್ದು ಪ್ರತಿದಿನವೂ ಎರಡು ಗಂಟೆಗಳ ಕಾಲ ಅಲ್ಲಿಗೆ ಹೋಗಿ ಬರುತ್ತಿದ್ದರು. ಡಾ.ನೀನಾ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞೆಯಾಗಿದ್ದರು. ಅವರಿಗೆ ಇಬ್ಬರು ರು ಹೆಣ್ಣು ಮಕ್ಕಳು. ಇಬ್ಬರಿಗೂ ಮದುವೆಯಾಗಿದ್ದು ಒಬ್ಬಳು ಕೆನಡಾದಲ್ಲಿದ್ದರೆ ಇನ್ನೊಬ್ಬಳು ದೆಹಲಿಯ ಸಮೀಪದ ನೋಯ್ದಾದಲ್ಲಿ … Read more

ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ?

ಅಫ್ಘಾನ್

ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ? ಮಂಗಳವಾರ (ಡಿಸೆಂಬರ್ 24) ಪಾಕಿಸ್ತಾನದ ಯುದ್ಧ ವಿಮಾನಗಳು ಪೂರ್ವ ಆಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ನಾಲ್ಕು ಸ್ಥಳಗಳ ಮೇಲೆ ವಾಯುದಾಳಿ ನಡೆಸಿದವು. ಈ ದಾಳಿಯಲ್ಲಿ, ನಿಷೇಧಿತ ಭಯೋತ್ಪಾದಕ ಗುಂಪಾದ ತೆಹೀಕ್ ಇ ತಾಲಿಬಾನ್ ಪಾಕಿಸ್ತಾನ್‌ಗೆ (ಟಿಟಿಪಿ) ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಲಾಗಿತ್ತು ಎನ್ನಲಾಗಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಹಲವಾರು ಶಂಕಿತ ಉಗ್ರರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ. ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವೂ ಪಾಕಿಸ್ತಾನಿ ಪಡೆಗಳು … Read more

ದೇಶದ ಅರಣ್ಯ ಸ್ಥಿತಿಗತಿ: ಅಂಕಿಅಂಶದಡಿ ವಸ್ತುಸ್ಥಿತಿ ಮರೆಮಾಚಿದರೆ ಪ್ರಯೋಜನ ಇಲ್ಲ

ದೇಶದ

ದೇಶದ ಅರಣ್ಯ ಸ್ಥಿತಿಗತಿ: ಅಂಕಿಅಂಶದಡಿ ವಸ್ತುಸ್ಥಿತಿ ಮರೆಮಾಚಿದರೆ ಪ್ರಯೋಜನ ಇಲ್ಲ ಭಾರತದ ಅರಣ್ಯ ಸ್ಥಿತಿಗತಿಯ ವಾರ್ಷಿಕ ವರದಿ ಬಸ್ (ಐಎಎಸ್ಎಫ್ಆರ್) ಈಚೆಗೆ ಬಿಡುಗಡೆಯಾಗಿದೆ .ಅದರಲ್ಲಿರುವ ಅಂಕಗಳು ಸಂಭ್ರಮಕ್ಕೆ ಅಲ್ಲ, ಕಣವಳಕ್ಕೆ ಕಾರಣವಾಗಿವೆ .ದೇಶದ ಒಟ್ಟು ಭೂಭಾಗದ ಶೇಕಡ.25ರಷ್ಟು ಪ್ರದೇಶವು ಅರಣ್ಯದಿಂದ ಆವೃತವಾಗಿದೆ, ಒಂದು ವರ್ಷದಲ್ಲಿ1,445 ಚದರ ಕಿಲೋಮೀಟರ್ ಅರಣ್ಯಹೆಚ್ಚಳವಾಗಿದೆ ಎಂದು ವರದಿಯಲ್ಲಿ ಇದೆ. ಅರಣ್ಯ ಪ್ರದೇಶ ಹೆಚ್ಚಳವಾಗಿ ರುವುದು ಸ್ವಾಗತಾರ್ಹ. ಆದರೆ, ಅರಣ್ಯದ ವ್ಯಾಖ್ಯಾನವನ್ನುಬದಲಾಯಿಸಿದ್ದರಿಂದಾಗಿಯೇ ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಹಾಗಾಗಿ, ಈ ಹೆಚ್ಚಳ ವಾಸ್ತವಿಕಾನವನ್ನು ಅಲ್ಲ ಒಂದು … Read more

ಪಾಸು-ಫೇಲು: ಯಾವುದು ಮೇಲು?

ಪಾಸು-ಫೇಲು

ಪಾಸು-ಫೇಲು: ಯಾವುದು ಮೇಲು? ಕೇಂದ್ರ ಶಿಕ್ಷಣ ಸಚಿವಾಲಯವು ತನ್ನ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ ಅಂದರೆ ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ಸೈನಿಕ ಶಾಲೆಯಂತಹವುಗಳಲ್ಲಿ 5 ಮತ್ತು 8ನೇ ತರಗತಿ ಗಳಲ್ಲಿನ ವಿದ್ಯಾರ್ಥಿಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿಲ್ಲದೇ ಇದ್ದಲ್ಲಿ, ಅಂತಹವರನ್ನು ಫೇಲು ಮಾಡಲು ತೀರ್ಮಾನಿಸಿದೆ. ಮಕ್ಕಳ ಶಿಕ್ಷಣ ಹಕ್ಕು ಕಾಮೇಲು ಮಾಡಲಿಲ್ಲ 8ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳು ನಿಗದಿತ ಕಾಳಿಕಾ ಸಾಮರ್ಥ್ಯ ಹೊಂದಿಲದೇ ಇದ್ದಲ್ಲಿ ಅಂತವರನ್ನುಫೇಲು ಮಾಡಲು ತೇರ್ಮನಿಸಿದೆ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರಲ್ಲಿ 8ನೇ … Read more

ವಿದ್ಯುತ್ ತರ ಏರಿಕೆ ಹೊರಗೆ ಇಲ್ಲವೇ ಪರಿಣಾಮ

ವಿದ್ಯುತ್

ವಿದ್ಯುತ್ ತರ ಏರಿಕೆ ಹೊರಗೆ ಇಲ್ಲವೇ ಪರಿಣಾಮ ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ವಿದ್ಯುತ್ ನಿರಂತರ ಏರಿಕೆ ಇದೆ. ಕಡೆ ಸರ್ಕಾರ ಸಬ್ಸಿಡಿ ಹೆಚ್ಚಿಸುತ್ತಿದೆ. ಮತ್ತೊಂದು ಕಡೆ ಗ್ರಾಹಕರು ವಿದ್ಯುತ್‌ ದರ ನೀಡುತ್ತಲೇ ಬಂದಿದ್ದಾರೆ. ಆದರೂ ವಿದ್ಯುತ್ ವಿತರಣ ಕಂಪನಿಗಳ ಸಾಲ ಮಾತ್ರ ಪ್ರತಿ ವರ್ಷ ಅಧಿಕಗೊಳ್ಳುತ್ತಲೇ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಎಸ್ಕಾಂಗಳು ದಿವಾಳಿಯಾದರೂ ಆಶ್ಚರ್ಯವೇನೂ ಇಲ್ಲ. ವಿದ್ಯುತ್ ರಂಗವನ್ನು ಸಂಪೂರ್ಣವಾಗಿ ಖಾಸಗಿ ರಂಗಕ್ಕೆ ಸಂಪೂರ್ಣವಾಗಿ ಒಪ್ಪಿಸುವ ಹಂತದಲ್ಲೂ ನಾವಿಲ್ಲ, ಖಾಸಗಿ ಕಂಪನಿಗಳಲ್ಲಿ ಲಾಭಗಳಿಕೆಯ ಹಂಬಲ … Read more

ವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ

ವಿವಾಹ

ವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ ಭಾರತೀಯ ನ್ಯಾಯದಾನ ವ್ಯವಸ್ಥೆಯ ಲೋಪದಿಂದಾಗಿ ಎದುರಾದ ಸಮಸ್ಯೆ ಸವಾಲು, ಸಂಕಟಗಳಿಗೆ ಮೈಯೊಡ್ಡುವುದು ಕಷ್ಟವಾದ ಹಿನ್ನೆಲೆಯಲ್ಲಿ ಮನನೊಂದು ‘ನ್ಯಾಯ ಸಿಗುವುದು ಬಾಕಿಯಿದೆ’ ಇಪ್ಪತ್ನಾಲ್ಕು ದಿನಗಳ ಹಿಂದೆ ಅಮಾನವೀಯ ಎಂಬ ಹಣೆಪಟ್ಟಿಯೊಂದಿಗೆ ಆತ್ಮಹತ್ಯೆಗೆ ಶರಣಾದ ಅತುಲ್ ಸುಭಾಷ್ ಸಾವು ಪ್ರಜ್ಞಾವಂತ ಸಮಾಜದೆದುರು ಪ್ರಶ್ನೆಗಳ ಪರ್ವತವನ್ನೇ ಸೃಷ್ಟಿಸಿತ್ತು. ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸ್ತ್ರೀಯರಿಗೆ ಸಂವಿಧಾನವಿತ್ತ ರಕ್ಷಾಕವಚವನ್ನೇ ಅಸ್ತ್ರವಾಗಿ ಪ್ರಯೋಗಿಸಿ ಗಂಡ ಮತ್ತು ಆತನ ಮನೆಯವರೆ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಹಿಂಸೆಯಿತ್ತು, … Read more

ಬಡವರ ಜೀವ ಎಷ್ಟು ಅಗ್ಗವಾಗಿದೆ ನೋಡಿ…!

ಬಡವರ

ಬಡವರ ಜೀವ ಎಷ್ಟು ಅಗ್ಗವಾಗಿದೆ ನೋಡಿ…! ಮುಂಡಗೋಡಿನ ನಾಲ್ವು ವರ್ಷದ ಮಗು ಮಯೂರಿ ಮುಂಜಾನೆ ಎಂದಿನಂತೆ ಲವಲವಿಕೆಯಿಂದ ಅಂಗನವಾಡಿಗೆ ಹೋಗಿದ್ದಳು. ಬಂದದ್ದು ಹೆಣವಾಗಿ! ಅಂಗನವಾಡಿ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆಗಾಗಿ ಹೋಗಿದ್ದ ಈ ಮಗುವಿಗೆ ಯಾವುದೋ ವಿಷ ಜಂತು ಕಡಿದು ಬಲಿ ಪಡೆಯಿತು. ಹೆತ್ತವರ ಆಕ್ರಂದನ- ಆಕ್ರೋಶ ಮುಗಿಲು ಮುಟ್ಟಿತು. ಮುಂಡಗೋಡು ಜನ ಮಮ್ಮಲ ಮರುಗಿದರು. ಭಟ್ಕಳಕ್ಕೆ ಪ್ರವಾಸಕ್ಕೆಂದು ಬಂದಿದ್ದ ದೂರದ ಗಾಣದಾಳದ ವಿದ್ಯಾರ್ಥಿಯೊಬ್ಬ ಮೂತ್ರ ವಿಸರ್ಜನೆಗೆಂದು ಹೋದವ ತೆರೆದ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ. ಅದು ಸಂಜೆಯ ಹೊತ್ತು. … Read more

ಉಪನ್ಯಾಸಕರಿಲ್ಲದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು

ಉಪನ್ಯಾಸಕರಿಲ್ಲದ

ಉಪನ್ಯಾಸಕರಿಲ್ಲದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ರಾಜ್ಯದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕೊರತೆ ಇಲ್ಲ .ಸರ್ಕಾರಿ ಮತ್ತು ಖಾಸಗಿ ಸೇರಿ 630 ಇಂಜಿನಿಯರಿಂಗ್ ಕಾಲೇಜ್ ಇಡೀ ರಾಜ್ಯದಲ್ಲೇ ಹರಡಿಕೊಂಡಿದೆ.ಅದರಲ್ಲಿ ಅಸಿ ಹೆಚ್ಚು ಕಾಲೇಜು ಬೆಂಗಳೂರು ಸುತ್ತಮುತ್ತಲೇ ಇವೆ ಸರ್ಕಾರಕ್ಕೆ ಸೇರಿದ 16 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ತೀವ್ರವಾಗಿದೆ ಒಟ್ಟು 646 ಹುದ್ದೆಗಳಲ್ಲಿ 307 ಖಾಲಿ ಇದೆ ಎಂದ ಮೇಲೆ ಮಕ್ಕಳ ಪಾಡೇನು? ಕಾಲೇಜುಗಳನ್ನು ನಾ ತೆರೆಯುವುದು ಸುಲಭ ಕಟ್ಟಡ ಒದಗಿಸಬಹುದು ಆದರೆ ನುರಿತ ಶಿಕ್ಷಕರನ್ನು ಕರೆತರುವುದು ‘ಕಷ್ಟ ಏಕೆಂದರೆ … Read more