ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ

ಶತಮಾನದ

ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಮಹಾತ್ಮರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರ ಬದುಕೇ ಜಗತ್ತಿಗೆ ಒಂದು ಸಂದೇಶ. ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬದುಕಿದ್ದು ಹೀಗೆ ಅವರು ಎಂದೂ ಯಾರಿಗೂ ಹೀಗೆ ಮಾಡಿರಿ, ಹಾಗೆ ಮಾಡಿರಿ ಎಂದು ಆಜ್ಞೆ ಮಾಡಿದವರಲ್ಲ. ಹೀಗೆ ಮಾಡಿದರೆ ಹೇಗೆ ಇರುತ್ತದೆ? ಎಂದು ನಮ್ಮನ್ನೇ ಕೇಳುತ್ತಿದ್ದರು. ಚೆನ್ನಾಗಿರುತ್ತದೆ ಎಂದು ನಾವು ಹೇಳಿದಾಗ, ‘ಹಾಗಾದರೆ ಹಾಗೇ ಮಾಡಿರಿ’ ಎನ್ನುತ್ತಿದ್ದರು. ಸಾವೇ ನಡೆಯಲೇ ಬೇಕಾಗುತ್ತಿತ್ತು. ಇದು ಪೂಜ್ಯರು ಕಲಿಸುವ ರೀತಿ, ಬೋಧನೆಯ … Read more

ಅಜಾತಶತ್ರು, ಅಜರಾಮರ ಪೇಜಾವರ ಶ್ರೀಗಳು

ಅಜಾತಶತ್ರು

ಅಜಾತಶತ್ರು, ಅಜರಾಮರ ಪೇಜಾವರ ಶ್ರೀಗಳು ಧರ್ಮರಾಜನನ್ನು ಲೋಕದಲ್ಲಿ ‘ಅಜಾತಶತ್ರು’ಶಬ್ದದಿಂದ ಗುರುತಿಸಲಾಗುತ್ತದೆ. ‘ಕೌರವದಿಗಳು ಶತ್ರುಗಳಾಗಿರಲಿಲ್ಲವೇ?’ ಎಂಬ ಪ್ರಶ್ನೆ ದುತ್ತನೆ ಎದ್ದು ನಿಲ್ಲುತ್ತದೆ. ತಾನು ಯಾರನ್ನೂ ಶತ್ರುಗಳಂತೆ ಭಾವಿಸಿರಲಿಲ್ಲವಾದ್ದರಿಂದ ಈ ಹೆಸರು ಧರ್ಮರಾಜನಲ್ಲಿ ಹೇಗೋ, ಹಾಗೆ ಶ್ರೀವಿಶ್ವೇಶತೀರ್ಥರಲ್ಲಿ ಅನ್ವರ್ಥವಾಗುವುದು. ತಮ್ಮ ಗತಿಗೆ ತಡೆಯೊಡ್ಡುವವರನ್ನು, ಆರೋಪ ಮಾಡಿದವರನ್ನೂ ಹತ್ತಿರ ಕರೆದು ಕೂರಿಸಿ ಸಮ್ಮಾನಗೈದು ಸಮಚಿತ್ತರಾಗಿ ಬಾಳಿದವರು. ಅವರ ಬಾಳಿನ ಸಂದೇಶಗಳು ಮತ್ತೆ ಮತ್ತೆ ಮೆಲುಕು ಹಾಕಬೇಕಾದವು ಎಂಬ ಕಾರಣಕ್ಕೆ ಅಜರ ಮತ್ತು ಎಲ್ಲ ಕಾಲಕ್ಕೂ ಸಲ್ಲುವಂಥದ್ದಾದ್ದರಿಂದ ಅಮರ ಸುಖದುಃಖೇ ಸಮೇ ಕೃತ್ವಾ: … Read more

ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ!

ಅಹಂಕಾರ

ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ! ನಿನ್ನೆ ಜನವರಿ 1, ಅತಿ ಹೆಚ್ಚು ಸಂಕಲ್ಪಗಳು ಜನ್ನ ಕಳೆದ ದಿನ! ಈ ಪೈಕಿ ಹಲವು ಸಂಕಲ್ಪಗಳು ಅಲ್ಪಾಯುಷಿ, ಕೆಲವೇ ಕೆಲವು ದೀರ್ಘಾಯುಷಿ. ಪ್ರತಿವಾರಿಯೂ ಕೈಗೊಂಡ ಸಂಕಲ್ಪ ಕೆಲವೇ ದಿನಗಳಲ್ಲಿ ಮೂಲೆ ಸೇರಿಬಿಡುತ್ತದೆ. ಏಕೆಂದರೆ, ಇದೆಲ್ಲವೂ ಬಾಹ್ಯ ಪರಿಸ್ಥಿತಿಗಳ ಅನುಸಾರವಾಗಿ ರೂಪ ತಳೆದಿದ್ದು. ಹಾಗಾಗಿಯೇ, ನಮ್ಮ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಮತ್ತು ಜೀವನ ಮೌಲ್ಯಗಳ ಹಾದಲಿನಿಂದಲೂ ಅಂತರಿಕ ಬದಲಾವಣೆಗೆ ಒತ್ತು ನೀಡುತ್ತ, ಮಾನವ ಮಾಧವನಾಗಲು ಮಾರ್ಗದರ್ಶನ ಮಾಡಿವೆ/ಮಾಡುತ್ತಿವೆ. ಹಾಗಿದ್ದರೂ, ಮನುಷ ತೀವ್ರ … Read more

ಕೊನೆಯ ಪರೀಕ್ಷೆ, ಆ… 3 ಗಂಟೆ

ಕೊನೆಯ

ಕೊನೆಯ ಪರೀಕ್ಷೆ, ಆ… 3 ಗಂಟೆ ಶಾಲೆಯಲ್ಲಿ ಕಲಿಕೆಯ ವಿಧಾನ ಮತ್ತು ಫಲಿತಾಂಶಕ್ಕೆ ಹೊಸ ವ್ಯಾಖ್ಯಾನ ಬೇಕಾಗಿದ್ದು, ಶಿಕ್ಷಣ ಕ್ರಮವನ್ನು ಪುನರ್‌ರೂಪಿಸಬೇಕಿದೆ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿ ಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿರದಿದ್ದರೆ ಅನುತ್ತೀರ್ಣರಾಗಬೇಕಾಗುತ್ತದೆ ಎಂಬ ಇತ್ತೀಚಿನ ಆದೇಶ, ನಮ್ಮ ಕಲಿಕೆಯ ಮಾನದಂಡಗಳನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅಗತ್ಯವನ್ನು ನಮಗೆ ಮನಗಾಣಿಸುತ್ತದೆ. ಐದನೇ ತರಗತಿಯಲ್ಲಿರುವ ಒಂದು ಮಗು ‘ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು’ ಎಂಬುದನ್ನು ಕಲಿಯುತ್ತದೆ ಮತ್ತು … Read more

ಮನೆ ಬಳಕೆ ವೆಚ್ಚ ಕುರಿತ ವರದಿ ಲಯ ಕಾಪಾಡಿಕೊಳ್ಳುವ ಸವಾಲು

ಮನೆ ಬಳಕೆ

ಮನೆ ಬಳಕೆ ವೆಚ್ಚ ಕುರಿತ ವರದಿ ಲಯ ಕಾಪಾಡಿಕೊಳ್ಳುವ ಸವಾಲು ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಜನ ತಮ್ಮಲ್ಲಿನ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತವೆ. ಅರ್ಥವ್ಯವಸ್ಥೆಯು ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನೂ ಅವು ಹೇಳುತ್ತವೆ. ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು, ಕುಟುಂಬಗಳ ಸರಾಸರಿ ತಲಾವಾರು ಮಾಸಿಕ ವೆಚ್ಚದಲ್ಲಿ ಹೆಚ್ಚಳ ಆಗಿರುವುದನ್ನು ತೋರಿಸುತ್ತಿವೆ. ಅಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ … Read more

ಚೀನಾ ದುಸ್ಸಾಹಸ ಭಾರತಕ್ಕೆ ಕಂಟಕ?

ಚೀನಾ ದುಸ್ಸಾಹಸ

ಚೀನಾ ದುಸ್ಸಾಹಸ ಭಾರತಕ್ಕೆ ಕಂಟಕ? ವಿಶ್ವದಲ್ಲೇ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಮುಂದಾಗಿದೆ. ಅದರಿಂದ ಜಲವಿದ್ಯುತ್ ಉತ್ಪಾದನೆ ಮಾಡಿ, ಹೆಚ್ಚು ಸಮೃದ್ಧಿ ಸಾಧಿಸುವುದು ತನ್ನ ಗುರಿ ಎಂದು ಚೀನಾ ಹೇಳಿಕೊಂಡಿದೆ. ಆದರೆ, ಅಲ್ಲಿನ ತಜ್ಞರೂ ಸೇರಿದಂತೆ ಜಾಗತಿಕ ಮಟ್ಟದ ಹಲವರು ಆ ಅಣೆಕಟ್ಟು ಜನರ ಮೇಲೆ ಮತ್ತು ಪ್ರಕೃತಿಯ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಾರತವೂ ಈ ಬಗ್ಗೆ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿತ್ತು. ಟಿಬೆಟ್, ಬಾಂಗ್ಲಾ ಭಾರತದ ಜನರ ಸುರಕ್ಷತೆ ಮತ್ತು ಪ್ರಕೃತಿ … Read more

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ

ಸಿಡ್ನಿ ಟೆಸ್ಟ್ ಪಂದ್ಯ

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ‘ಗುಲಾಬಿ ರಂಗು’ ಬೂಮ್ರಾ ಬೌಲಿಂಗ್‌ಗೆ ಮೆಕ್‌ಗ್ರಾ ಅಭಿಮಾನಿ   ಮೆಲ್ಬರ್ನ್ ಬಾರ್ಡರ್-ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣೆಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅಮೋಘವಾಗಿ ಬೌಲಿಂಗ್ ಮಾಡಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-1 ರಿಂದ ಕೊನೆಯ ಮತ್ತು ಐದನೇ ಪಂದ್ಯವು ಸಿಡ್ನಿಯಲ್ಲಿ ಶುಕ್ರವಾರ ಆರಂಭವಾಗಲಿದ್ದು, 2-2ರ ಸಮಬಲ ಸಾಧಿಸುವತ್ತ ಭಾರತ ಚಿತ್ತ ನೆಟ್ಟಿದೆ. ಫಲಿತಾಂಶ ಏನೇ ಬರಲಿ; ಆದರೆ ಬೂಮ್ರಾ ಮಾತ್ರ ಮನ ಗೆದ್ದಿದ್ದಾರೆ. ಮನಸೋತವರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ … Read more

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ

ಬ್ಯಾಟಿಂಗ್‌ ವೈಫಲ್ಯಕ್ಕೆ

ಬ್ಯಾಟಿಂಗ್‌ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ ಮೆಲ್ಬರ್ನ್: ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ವಿವಾದಾತ್ಮಕ ತೀರ್ಪು ‘ಶವಪೆಟ್ಟಿಗೆ’ಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿರಬಹುದು. ಆದರೆ ಸ್ಪಷ್ಟ ಸಾಕ್ಷ್ಯವನ್ನು ದುರ್ಬಲಗೊಳಿಸುವ ಮತ್ತು ಅನ್‌ಫೀಲ್ಡ್ ಅಂಪೈರ್‌ಗಳು ನೀಡಿದ್ದ ನಾಟ್‌ಔಟ್ ತೀರ್ಪನ್ನು ಮೂರನೇ ಅಂಪೈರ್ ರದ್ದುಗೊಳಿಸಿದ್ದು ಕೂಡ ಭಾರತದ ಬ್ಯಾಟಿಂಗ್ ಪಡೆಯ ಸಾಮೂಹಿಕ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ಮೆಲ್ಬರ್ನ್ ಕ್ರೀಡಾಂಗಣದ ಲ್ಲಿ ನಡೆದ ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಅನುಭವಿಸಿದ ಬೃಹತ್ ಸೋಲಿನಲ್ಲಿ ಇಬ್ಬರು ಅನುಭವಿ ಬ್ಯಾಟರ್‌ಗಳು ತಮಗೆ … Read more

ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಈಗಿನ ದಿನಗಳಲ್ಲಿ ವೆಚ್ಚದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಬದಲಾದ ಜೀವನ ಪದ್ಧತಿ, ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಅನಾರೋಗ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಕುಟುಂಬದಲ್ಲಿ ಒಬ್ಬ ಸದಸ್ಯ/ಸದಸ್ಯೆ ಕಾಯಿಲೆ ಬಿದ್ದರೂ, ಉಳಿತಾಯವೆಲ್ಲ ಕರಗಿಹೋಗಿ ಸಾಲದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಅದೆಷ್ಟೋ ಮಾಧ್ಯಮ ವರ್ಗದ ಕುಟುಂಬಗಳಂತೂ ವೈದ್ಯಕೀಯ ಚಿಕಿತ್ಸೆ ಉಂಟುಮಾಡಿದ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ. ಆದರೆ, ಹೊಸವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯನ್ನು … Read more

ಯೂನುಸ್ ತಳೆಯ ಹೊರಟಿರುವ ಆಯತೊಲ್ಲಾ ಅವತಾರ

ಯೂನುಸ್ ತಳೆಯ

ಯೂನುಸ್ ತಳೆಯಹೊರಟಿರುವ ಆಯತೊಲ್ಲಾ ಅವತಾರ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಗಾಳಿ ತುಂಬಿದ ಮಹಮದ್ ಯೂನುಸ್ ಎಂಬ ಗೊಂಬೆಯನ್ನು ಜೋ ಬೈಡೆನ್ ಜಗತ್ತಿನ ಮುಂದೆ ಎತ್ತಿ ನಿಲ್ಲಿಸಿದ್ದನ್ನು ನೋಡಿದೆವು. ‘ದೊಡ್ಡಣ್ಣ’ನ ಡೆಮೋಕ್ರಾಟಿಕ್ ಪಕ್ಷ ತನ್ನಿಚ್ಛೆಯಂತೆ ಬಣ್ಣ ಹಚ್ಚಿ, ಬಟ್ಟೆ ತೊಡಿಸಿದ ಈ ಗೊಂಬೆಯನ್ನು ಅದರ ನೂರು ಬಾಯಿಗಳಲ್ಲಿ ಮುಖ್ಯ ಮೂರಾದ ‘ನ್ಯೂಯಾರ್ಕ್ ಟೈಮ್ಸ್’, ‘ವಾಷಿಂಗ್‌ಟನ್ ಪೋಸ್ಟ್’, ‘ಸಿಎನ್ಎನ್’ “ಆಹಾ ಎಷ್ಟು ಚಂದವಿದೆ!’ ಎಂದು ಹೊಗಳಿದ್ದನ್ನೂ ಕೇಳಿದೆವು. ಇನ್ನೆಷ್ಟು ದಿನ ಈ ಬೊಂಬೆಯಾಟ? ಬೊಂಗೆ ಚುಚ್ಚಲು ದಬ್ಬಣ … Read more