ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ

ಉತ್ತಮ ಹೆಜ್ಜೆ ಆರೋಗ್ಯ ರಕ್ಷಣೆ ಮತ್ತು ಚಿಕಿತ್ಸೆ ಈಗಿನ ದಿನಗಳಲ್ಲಿ ವೆಚ್ಚದಾಯಕವಾಗಿ ಪರಿಣಮಿಸಿದೆ. ಅಲ್ಲದೆ, ಬದಲಾದ ಜೀವನ ಪದ್ಧತಿ, ಕೆಲಸದ ಒತ್ತಡ ಹಾಗೂ ಇನ್ನಿತರ ಕಾರಣಗಳಿಂದ ಅನಾರೋಗ್ಯದ ಪ್ರಮಾಣವೂ ಹೆಚ್ಚುತ್ತಿದ್ದು, ಕುಟುಂಬದಲ್ಲಿ ಒಬ್ಬ ಸದಸ್ಯ/ಸದಸ್ಯೆ ಕಾಯಿಲೆ ಬಿದ್ದರೂ, ಉಳಿತಾಯವೆಲ್ಲ ಕರಗಿಹೋಗಿ ಸಾಲದ ಹೊರೆ ಹೊತ್ತುಕೊಳ್ಳಬೇಕಾಗುತ್ತದೆ. ಅದೆಷ್ಟೋ ಮಾಧ್ಯಮ ವರ್ಗದ ಕುಟುಂಬಗಳಂತೂ ವೈದ್ಯಕೀಯ ಚಿಕಿತ್ಸೆ ಉಂಟುಮಾಡಿದ ಆರ್ಥಿಕ ಹೊಡೆತಕ್ಕೆ ನಲುಗಿ ಹೋಗಿವೆ. ಆದರೆ, ಹೊಸವರ್ಷದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯನ್ನು … Read more

ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ

ದೇಗುಲ ಪ್ರವೇಶ

ದೇಗುಲ ಪ್ರವೇಶ: ಬೇಕಿದೆ ಪರಿವರ್ತನೆ ಗಾಂಧೀಜಿ ೧೯೩೪ರಲ್ಲಿ ಉಡುಪಿಗೆ ಅಲ್ಲಿ ಅವರು ಸಾರ್ವಜನಿಕ ಭಾಷಣದಲ್ಲಿ ‘ಉಡುಪಿ ದಿನಗಳಿಂದ ನನ್ನ ಮನಸ್ಸಿನಲ್ಲಿ ಇದೆ. ಇಲ್ಲಿಯ ಕೃಷ್ಣ ದೇವಾಲಯದ ಬಗ್ಗೆ ಕೇಳಿ ತಿಳಿದಿದ್ದೇನೆ. ಜಾತಿಯ ಕಾರಣದಿಂದ ಭಕ್ತ ಕನಕನಿಗೆ ದೇವಾಲಯ ಪ್ರವೇಶ ನಿರಾಕರಿಸಿದ ಕಾರಣ. ಇಲ್ಲಿಯ ಕೃಷ್ಣದೇವರು ತಿರುಗಿ ಭಕ್ತನಿಗೆ ದರ್ಶನ ದಯಪಾಲಿಸಿದ ಕಥೆಯನ್ನು ಅರಿತಿದ್ದೇನೆ. ಇದು ಭಾರತದ ಜಾತಿ ತಾರತಮ್ಮ ನಿವಾರಣೆ ಸಂಬಂಧದ ಅರ್ಥಪೂರ್ಣ ರೂಪಕ. ದೇವರೇ ಪರಿಹಾರ ಸೂಚಿಸಿರುವುದು ನಿಜಕ್ಕೂ ಒಂದು ಅಪರೂಪದ ಸಂಗತಿ. ಇದು ನನ್ನ … Read more

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು

ದೇಹವೆಂಬ ಗುಡಿಗೆ

ದೇಹವೆಂಬ ಗುಡಿಗೆ ಪ್ರೋಟೀನ್‌ಗಳೇ ಇಟ್ಟಿಗೆಗಳು ಉತ್ತಮ ಆರೋಗ್ಯಕ್ಕಾಗಿ ಸಮತೋಲನದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಂಥ ಆರೋಗ್ಯದಾಯಕ ಆಹಾರವನ್ನು ದೊರಕಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಮಾಡಿವೆ. ಹಸಿರು ಕ್ರಾಂತಿಯ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿದ್ದ ಕಾರಣ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ ಬಹಳ ಜಾಸ್ತಿಯಿತ್ತು. ಆದರೆ ಇಂದು ಸರ್ಕಾರದ ಯೋಜನೆಗಳಿಂದ ಮತ್ತು ಸುಧಾರಿಸಿದ ಜೀವನಮಟ್ಟದ ಕಾರಣದಿಂದ ಜನರಿಗೆ ಆಹಾರವು ಸುಲಭವಾಗಿ ಲಭ್ಯವಾಗುತ್ತಿದೆ. ನಮ್ಮಲ್ಲಿ ಆಹಾರವನ್ನು ಖರೀದಿಸಲು ಹಣವಿರಬಹುದು. ಆದರೆ ಸಮತೋಲನ … Read more

ಸಮತೋಲನದ ಮನಸ್ಸು

ಸಮತೋಲನದ ಮನಸ್ಸು

ಸಮತೋಲನದ ಮನಸ್ಸು ಮನಸ್ಸು ಇಬ್ಬದಿಯ ಕನ್ನಡಿ. ಮನಸ್ಸು ನಮ್ಮ ವ್ಯಕ್ತಿತ್ವದ ಬಹು ಮುಖ್ಯ ಆಯಾಮ. ಇಡೀ ಜಗತ್ತು ಪ್ರತಿಫಲಿತವಾಗುವುದು ಮತ್ತು ನಾವು ಅದನ್ನು ಕಾಣುವ ಬಗೆ – ಎರಡೂ ಮನಸ್ಸೆಂಬ ಕನ್ನಡಿ- ಯಲ್ಲಿ ಬಿಂಬಿತವಾಗುತ್ತದೆ. ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ಬರುವುದು ಮನಸ್ಸಿನ ಮೂಲಕವೇ. ಹೀಗಾಗಿ ಮಾನಸಿಕ ಆರೋಗ್ಯವೇ ನಮ್ಮ ಜೀವನದ ಸಂತೋಷಗಳಿಗೆ ಬುನಾದಿ. ಸಮತೋಲನದಲ್ಲಿರುವ ತಕ್ಕಡಿಯು ವಸ್ತು ವನ್ನು ಸರಿಯಾಗಿ ತೂಗುವಂತೆ, ಸಮತೋಲನದಲ್ಲಿರುವ ಮನಸ್ಸು ಮಾತ್ರ ಬದುಕಿನ ಮೌಲ್ಯಗಳನ್ನು ಸರಿಯಾಗಿ … Read more

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ನಾಟ್ಯ ನಿಲ್ಲಿಸಿದ

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು ಉಸ್ತಾದ್ ಜಾಕಿರ್ ಹುಸೇನ್ ಹೆಸರು ಕೇಳಿದರೆ ಸಾಕು ನಮಗರಿಯದೆ “ಧಾ ತರಿಕಿಟ ಗಿನ್ನಧಿನ್ನಾ” ಎಂದು ಲಯವಾದ ತಬಲಾ ಸದ್ದು ಕೇಳಿದ ಅನುಭವ ಆಗುತ್ತದೆ, ಅಂದರೆ ಉಸ್ತಾದರೆ ತಬಲಾ ವಾದನ ನಮ್ಮ ನಿಮ್ಮೆಲ್ಲರ ಮೇಲೆ ಅಷ್ಟೊಂದು ಪ್ರಭಾವ ಮಾಡಿದೆ ಎಂದರ್ಥ ಏಳನೇ ವರ್ಷಕ್ಕೆ ತಬಲ ಅಭ್ಯಾಸ ಆರಂಭಿಸಿದ ಜಾಕಿರ್ ಹುಸೇನ್ ಕೇವಲ ಹನ್ನೆರಡನೇ ವರ್ಷಕ್ಕೆ ಜನ ಮೆಚ್ಚುವ ತಬಲ ಕಾರ್ಯಕ್ರಮವನ್ನು ಸಾದರಪಡಿಸಿದ್ದರು. ಆ ವಯಸ್ಸೇ ಹಾಗೆ ಕ್ರಿಕೆಟ್, ಫುಟ್‌ಬಾಲ್ ಎಂದು ಮನಸು ಆಟವಾಡಲು … Read more

ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ?

ಕಂಪನಿ ಷೇರಿನ

ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ? ನೀವು ಕಂಪನಿಯೊಂದರ ಷೇರಿನ ಮೇಲೆ ಹೂಡಿಕೆ ಮಾಡಬೇಕೋ, ಬೇಡವೋ ಎಂದು ತೀರ್ಮಾನ ಮಾಡಬೇಕಾದರೆ ಆ ಕಂಪನಿಯ ವಾರ್ಷಿಕ ವರದಿಯನ್ನು ನೋಡಬೇಕಾಗುತ್ತದೆ. ನಿರ್ದಿಷ್ಟ ವರ್ಷದಲ್ಲಿ ಕಂಪನಿಯ ಕಾರ್ಯಕ್ಷಮತೆ, ಭವಿಷ್ಯದ ಯೋಜನೆಗಳು ಮತ್ತು ಹಣಕಾಸಿನ ಸ್ಥಿತಿಗತಿಯ ವಿವರ ಸೇರಿ ಸಮಗ್ರ ಮಾಹಿತಿಯು ಆ ದಾಖಲೆಯಲ್ಲಿ ಅಡಕವಾಗಿರು- ಇದೆ. ಷೇರು ಮಾರುಕಟ್ಟೆಗೆ ಸೇರ್ಪಡೆಗೊಂಡಿರುವ ಪ್ರತಿ ಕಂಪನಿಯೂ ಕಡ್ಡಾಯವಾಗಿ 200ರಿಂದ 300 ಪುಟಗಳಷ್ಟು ವಿವರವಾದ ವಾರ್ಷಿಕ ವರದಿ ಪ್ರಕಟಿಸಬೇಕಾಗುತ್ತದೆ. ಆದರೆ, ಅಂಕಿ-ಸಂಖ್ಯೆ ಮತ್ತು ಚಾರ್ಟ್‌ಗಳನ್ನು ಒಳಗೊಂಡಿರುವ … Read more

ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ

ಸಿಪಿಎಂ

ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ ಚೇಳೂರು: ತುಮಕೂರಿನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಸಿಪಿಎಂ 24ನೇ ರಾಜ್ಯ ಸಮ್ಮೇಳನದ ರ್ಯಾಲಿ ಬಹಿರಂಗ ಸಭೆಯ ಪೋಸ್ಟರ್ ಅನ್ನು ತಾಲೂಕು ಸಿಪಿಎಂ ಕಾರ್ಯದರ್ಶಿ ಗೌನೋರುಪಲ್ಲಿ ಬಯ್ಯಾರೆಡ್ಡಿ ಬಿಡುಗಡೆ ಮಾಡಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಮೂರು ದಿನ ಸಮ್ಮೇಳನ ನಡೆಯಲಿದೆ. ಚೇಳೂರು ಭಾಗದಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತಾಪಿ ಜನರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಜತೆಗೆ ಕೈಗಾರಿಕೆಗಳೂ ಇಲ್ಲ. ಕೂಲಿ ಮಾಡಿದರಷ್ಟೇ ಜೀವನ. ಹಾಗಾಗಿ ಈ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬೇಕು … Read more

ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ

ದುಡುಕಿನ ನಿರ್ಧಾರ

ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ ವಿವೇಚನೆ ಇಲ್ಲದೇ ದುಡುಕಿನಲ್ಲಿ ಕೈಗೊಂಡ ನಿರ್ಧಾರ ಜೀವನ ಪರ್ಯಂತ ಕೊರಗುವಂತೆ ಮಾಡುತ್ತದೆ ಏಕಲವ್ಯನು ತನ್ನಷ್ಟಕ್ಕೆ ತಾನೇ ಕಲಿತರೂ ಗುರುವಿನ ಮಾತಿಗೆ ಕಟ್ಟುಬಿದ್ದು ಬೆರಳನ್ನು ಕಟ್ ಈ ಮಾಡಿಕೊಳ್ಳಬೇಕಾಯಿತು. ಇತ್ತೀಚೆಗೆ ಮತ್ತೊಬ್ಬ ಕಂಪ್ಯೂಟರನ್ನು ಕಲಿಯದೇ ಕರದ ಬೆರಳುಗಳನ್ನು ಕಳೆದುಕೊಳ್ಳಬೇಕಾಯಿತು. ಅವನು ಕಲಿತು ಕೆಟ್ಟ ಇವನು ಕಲಿಯಲಾಗದೇ ಕೈಕೊಟ್ಟ ! ಅರ್ಜುನನ್ನು ವಿಶ್ವದ ಏಕಮೇವ ಶ್ರೇಷ್ಠ ಧನುರ್ದಾರಿಯನ್ನಾಗಿ ಮಾಡುವ ಮಹದಾಸೆ ಗುರು ದ್ರೋಣಾಚಾರ್ಯರದು. ತಮ್ಮ ಆಕಾಂಕ್ಷೆಗೆ ಏಕಲವ್ಯನು ಎಲ್ಲಿ ಅಡ್ಡಿಯಾಗಿಬಿಡುತ್ತಾನೋ ಎನ್ನುವ ಆತಂಕ ಅವರನ್ನು … Read more

ಪಣಿಯನ್ ಹುಡುಗಿ

ಪಣಿಯನ್ ಹುಡುಗಿ

ಪಣಿಯನ್ ಹುಡುಗಿ  ಇಟ್ಟು ಹೆಜ್ಜೆಯನ್ನು ಹಿರದಕ್ಕೆ ತೆಗೆಯಬಾರದು ಎನ್ನುವ ಮಾತನ್ನು ನನಗೇ ನಾನು ಅದನ್ನು ನಂಬದೇ ಹೋಗಿದ್ದಾರೆ ಗೊತ್ತಿಗೆ ನನ್ನ ಕತೆಯನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಾನು “ಪಣಿಯನ್’ ಎನ್ನುವ ಬುಡಕಟ್ಟು ಸಮುದಾಯದ ಹುಡುಗಿ, ಕರ್ನಾಟಕದಲ್ಲಿ ನಮ್ಮ ಸಮುದಾಯದ ಬುಡಕಟ್ಟು ಕೇವರಿಗ95 ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸವರತ್ತುಗಳು ಹೊಂದಿರದೆ, ಅಸ್ಥಿಕೆಗಾಗಿ ಅಂಗಲಾಚುತ್ತಿರುವ ತಬ್ಬಲಿ ಸಮುದಾಯ ನಮ್ಮದು. ಮಲಯಾಳದಲ್ಲಿ ‘ಪಣೆಯನಾಯ ನಮ್ಮದು ಕೆಲಸಗಾರ ಎಂದರ್ಥ, ಜಮೀನ್ದಾರರ ಮನೆಯಲ್ಲಿ ಜೀತ ಮಾಡು ಎಂದು ಈಗೆ ಕೂಲಿ ಮಾಡುತ್ತಿದ್ದಾರೆ. ನನ್ನಪ್ಪ, ಅವ್ವ, … Read more

ಮಸಣದ ಬದುಕು ಹೇಳತೀರದು

ಮಸಣದ ಬದುಕು

ಮಸಣದ ಬದುಕು ಹೇಳತೀರದು ಹುಬ್ಬಳ್ಳಿ: ‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಅಸುಪಾಸಿನಲ್ಲಿ ಓಡಾಡಲು ಹಿಂಜರಿಕೆ, ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ…’ ಹೀಗೆ ಹೇಳಿ, ಮಾತು ಮುಂದುವರಿಸಲು ಆಗದೇ ಹುಬ್ಬಳ್ಳಿಯ ಬಸಪ್ಪ ಮೌನವಾದರು. ಅವರಿಗೆ ಸ್ಮಶಾನದ ಜೊತೆಗಿನ ನಂಟು ಹಲವು ವರ್ಷಗಳದ್ದು, ಕುಟುಂಬದ ಸದಸ್ಯರೊಂದಿಗೆ ಬದುಕು ಕಟ್ಟಿಕೊಂಡಿದ್ದು, ಪ್ರತಿದಿನವೂ … Read more