ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಎತ್ತ ಸಾಗುತ್ತಿದೆ

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ? ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದು ಬಂದ ಸಾಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ದಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು. ಬಸವಣ್ಣನವರ ಕೂಡಲಸಂಗಯ್ಯನಲ್ಲಿ ‘ಆಸೆ ಅಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಅದ್ದರಿಂದ ಆ ಎಲ್ಲಾ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದು ಹಾಕಬೇಕು’ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ … Read more

ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

ಔಷದ ಗುಣ

ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’ ಬಳ್ಳಾರಿಯ ವಿಮ್ಸ್ ನಲ್ಲಿ ಬಾಣಂತಿಯರು ಸಾವಿಗೆ ಅವರಿಗೆ ನೀಡಲಾಗಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ. ದ್ರಾವಣದ ಗುಣಮಟ್ಟ ಕಳಪೆಯಾಗಿದ್ದುದೆ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ. ಪ್ರಮಾಣಿತ ಗುಣಮಟ್ಟ ಪರೀಕ್ಷೆ (ಎನ್ ಎಸ್ ಕ್ಯೂ) ಕಳಪೆ ಗುಣಮಟ್ಟದ ಕಾರಣಕ್ಕೆ ಈ ಔಷಧಯನ್ನು ತಿರಸ್ಕರಿಸಿದ್ದೇ ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್ಎಮ್ಎಸ್ಸಿಎಲ್) ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿತ್ತು . ಆದರೆ ,ಔಷಧವನ್ನು ಪೂರೈಸಿದ ಪಶ್ಚಿಮ … Read more

ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ

ಸರ್ಕಾರಕ್ಕೆ ರೈತರ

ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ ಸರ್ಕಾರಕ್ಕೆ ಸ್ವಾಮೀನಾಥನ್ ವರದಿ ಸಲ್ಲಿಸಿ 30 ವರ್ಷ ಕಳೆದರೂ ಇನ್ನೂ ಜಾರಿಗೊಳಿಸಿಲ್ಲ: ಕೊಡೀಹಳ್ಳಿ ಚಂದ್ರಶೇಖರ್. ದೇವನಹಳ್ಳಿ: ಸರ್ಕಾರಗಳು ರೈತರ ಸಮಸ್ಯೆ ಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ರೈತರ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲ. ರೈತರಿಗೆ ಸಮರ್ಪಕ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿ ದೇವನಹಳ್ಳಿ ತಾಲೂಕು ರೈತರ ಸಂಘದ ಸಮುದಾಯಭವನದನಮಪಾಲಕ ಉದ್ಘಾಟನೆ ಹಾಗೂ ರೈತರ ದಿನಾಚರಣೆ … Read more

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ

ಬ್ಯಾಂಕ್ ಗಳಿಂದ

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ ದೇವನಹಳ್ಳಿ: ದೇಶದ ಬೆನ್ನೆಲುಬಾದ ನಮ್ಮ ರೈತರು ಈ ಪ್ರಗತಿಯ ಮುಂಚೂಣಿಯಲ್ಲಿದಾಗ ಮಾತ್ರ ವಿಕಸಿತ ಭಾರತದ ಉದ್ದೇಶವನ್ನು ಸಾಧಿಸಬಹುದು. ಸದಾ ವಿಕಾಸನಗೊಳ್ಳಿತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ರೈತರಿಗೆ ಅವಶ್ಯವಿರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೆಂಬಲವನ್ನು ನೀಡಲು ನಾವು ಒಟ್ಟಾಗಿ ದುಡಿಯೋಣ ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರತನ್ ಕುಮಾರ್ ತಿಳಿಸಿದರು. ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಆಫ್ ಇಂಡಿಯಾ ಪ್ರದೇಶಿಕ ವ್ಯವಹಾರಿಕ ಕಚೇರಿಯಲ್ಲಿ ಎಸ್ ಬಿ ಐ ಬ್ಯಾಂಕ್ ವತಿಯಿಂದ … Read more

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ಎಲ್ಲಾ ಕ್ಷೇತ್ರದಲ್ಲೂ

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ ದೊಡ್ಡಬಳ್ಳಾಪುರದ ನ್ಯಾಯಾಲಯ ಅವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಉದ್ಘಾಟಿಸಿದರು. ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ ಆಚರಣೆ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ನಿತ್ಯದ ಪ್ರತಿ ಕ್ಷೇತ್ರಗಳಲ್ಲಿ ಕನ್ನಡ ಭಾಷಾ ಬಳಕೆಯ ಕಡೆಗೂ ಅದ್ಯತೆ ನೀಡಬೇಕು. ಆಗ ಮಾತ್ರ ನಮ್ಮ ಭಾಷೆ ಬದಲಾದ ಕಾಲಮಾನದ ಶಬ್ದಗಳನ್ನು ಒಳಗೊಂಡು ಬೆಳೆಯಲು ಸಹಕಾರಿಯಾಗಲಿದೆ ಎಂದು ರಾಜ್ಯದ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಹೇಳಿದ್ದರು … Read more

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಜಿಲ್ಲೆಯ

ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೇವನಹಳ್ಳಿ ಗ್ರಾಮೀಣ ಜನರಿಗೆ ರೇಷ್ಮೆ ಬೆಳೆ ಆರ್ಥಿಕ ಮೂಲ ಹೆಚ್ಚಿಸುವ ಕಸುಬಾಗಿದೆ. ಆದರೂ, ಈ ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಜನರ ಜೀವನಕ್ಕೆ ಹೈನುಗಾರಿಕೆ, ರೇಷ್ಮೆ ಆಧಾರವಾಗಿದೆ. ಹೀಗಾಗಿ, ರೇಷ್ಮೆ ಇಲಾಖೆಯು ಸಿಬ್ಬಂದಿ ಕೋರತೆ ಇದ್ದರೂ ಸಹ, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ 215 ಹೆಕ್ಟೇರ್ ಏರಿಕೆಯಾಗಿದೆ. ರೇಷ್ಮೆ ಸೂಕ್ಷ್ಮವಾದ ಬೆಳೆ. ಇದರಲ್ಲಿ ನಿರ್ವಹಣೆಗೆ ಪ್ರತಿ ಹಂತದಲ್ಲೂ … Read more

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್

ಜಿಲ್ಲೆಯಲ್ಲೆಡೆ

ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್ ಜಿಲ್ಲಾಧ್ಯಂತ ಚರ್ಚ್ ಗಳಲ್ಲಿ ಪ್ರಾರ್ಥನೆ ! ಶುಭಾಶಯ ವಿನಿಮಯ ಚರ್ಚ್ ಗಳ ಆವರಣದ ಗೋಡೆಗಳಲ್ಲಿ ಬಾಲ ಏಸುವಿನ ಪ್ರತಿಷ್ಠಾಪನೆ ರಾಮನಗರ ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಬುಧವಾರ ಸಂಭ್ರಮ ಸಡಗರದಿಂದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದರು .ರಾಮನಗರ ,ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿನ ಚರ್ಚ್ ಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ದೇವರ ಧಾನ್ಯ ಮಾಡಿದರು. ರಾಮನಗರ ರೈಲ್ವೆ ನಿಲ್ದಾಣದ ಬಳಿ ಇರುವ ಲೂದ್ಮು ಮಾತಾ ಚರ್ಚ್, ಬಿಡದಿ ಬಳಿಯ … Read more

ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ

ನಾಪತ್ತೆ

ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಪೋತಲಕಟ್ಟೆ ನಿವಾಸಿಯಾಗಿರುವ ಇವರು ,ಎರಡು ದಶಕಗಳ ಹಿಂದೆ ಕಂಪ್ಲಿಯಲ್ಲಿ ಸಂಬಂಧಿಕರ ಸಮಾರಂಭ ವೊಂದರಲ್ಲಿ ನಾಪತ್ತೆಯಾಗಿದ್ದರು. ಸುತ್ತಲೂ ನೂರುಕಿಮೀ ವ್ಯಾಪ್ತಿಯಲ್ಲಿ ಕುಟುಂಬಸ್ಥರು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಹ ತಿಥಿ‌ ಕಾರ‌ ಮುಗಿಸಿದ್ದರು. ಆದರೆ, ಎರಡು ದಶಕಗಳ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಐಪಿಎಸ್ ಅಧಿಕಾರಿ ರವಿನಂದನ್ ಅವರು, ಸಾಕಮ್ಮ ಕನ್ನಡ ಮಾತನಾಡುವುದನ್ನು ನೋಡಿ ವಿಚಾರಿಸಿದಾಗ … Read more

ಮನೆ ಮನೆಯಲ್ಲೂ ಕನ್ನಡ ಬೆಳಗಲಿ

ಮನೆ

ಚಿಂತಾಮಣಿ :ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಆರೋಗ್ಯ ಇಲಾಖೆಯ ವೈ.ಇ.ಸರಸ್ವತಮ್ಮ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ .ಶಿವಪ್ಪ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲ್ಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ಮುನಿ ಪಾಪಣ್ಣ ಮಾತನಾಡಿ ‘ಕವಿಗೋಷ್ಠಿ ಕಾರ್ಯಕ್ರಮ ಪ್ರತಿ ಮನೆಯಲ್ಲೂ ನಡೆಯುವಂತಾಗಬೇಕು. ಕನ್ನಡ ಭಾಷೆ ಸಂವಹನ ಭಾಷೆಯಾಗಬೇಕು. ಹಿಂದೆ ಕವಿಗೋಷ್ಠಿಯಲ್ಲಿ 4-5 ಜನ ಕವನ ವಾಚನ ಮಾಡುತ್ತಿದ್ದರು. ಆದರೆ ಈಗ 20- 25 ಜನ ಕವನ ವಾಚನ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. … Read more

ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ

ಶೌಚಾಲಯ

ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೌಢಶಾಲಾ ಮಟ್ಟದಲ್ಲಿ ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ.ಇಂತಹದೊಂದು ಘಟನೆ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಹಳೆ ಶೌಚಾಲಯ ಶಿತಲವಾಗಿದ್ದು ಹೊಸ ಶೌಚಾಲಯಕ್ಕೆ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಆದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಇದೀಗ ಶಾಲಾ ಪ್ರಾರಂಭವಾಗಿದೆ ಮಕ್ಕಳು ಶೌಚಾಲಯಕ್ಕೆ ಎಲ್ಲಿ … Read more