ವಸಿಷ್ಠರ ವರ್ಣನೆಯಲ್ಲಿ ಯುದ್ಧರಂಗದ ಕೋಪ

ವಸಿಷ್ಠರ

ಶ್ರೀ ವಸಿಷ್ಠರು ಆಧ್ಯಾತ್ಮ ವಿದ್ಯೆಯಲ್ಲಷ್ಟೇ ಅಲ್ಲದೆ, ಯುದ್ಧವಿದ್ಯೆ ಯಲ್ಲಿಯೂ ಕುಶಲರಾಗಿರಬಹುದು. ಅವರು ಮಾಡುತ್ತಿರುವ ಯುದ್ಧವರ್ಣನೆಯನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ ಅಥವಾ ‘ಅಧ್ಯಾತ್ಮವಿದ್ಯಾ ವಿದ್ಯಾನಾಮ್’ ಎಂಬ ಗೀತೆಯ ಮಾತಿನಂತೆ ಅಧ್ಯಾತ್ಮ ವಿದ್ಯೆಯು ಯುದ್ಧವಿದ್ಯೆಯೂ ಸೇರಿದಂತೆ ಎಲ್ಲ ವಿದ್ಯೆಗಳಿಗಿಂತಲೂ ಶ್ರೇಷ್ಠವಾದ, ಎಲ್ಲ ವಿದ್ಯೆಗಳಿಗೂ ರಾಜನಾಗಿ ಇರುವಂಥದ್ದು. ಆದ್ದರಿಂದ ಅಧ್ಯಾತ್ಮ ವಿದ್ಯೆಯಲ್ಲಿ ಅತಿಶಯ ನಿಷ್ಣಾತರಾಗಿರುವುದರಿಂದ ಶ್ರೀ ವಸಿಷ್ಠರಿಗೆ ಯುದ್ಧವಿದ್ಯೆಯ ಅರಿವು ಬಂದಿರಬಹುದು ಹಿಂದೆ ಲೀಲಾಮಹಾರಾಣಿಯ ಪತಿಯಾಗಿದ್ದ ಪದ್ಮಮಹಾರಾಜನು ಈಗ ವಿದೂರಥನೆಂಬ ಚಕ್ರವರ್ತಿಯಾಗಿ ಜನ್ಮ ಪಡೆದಿದ್ದಾನೆ. ಅವನ ರಾಜಧಾನಿಯ ಸಮೀಪದಲ್ಲಿ ನಡೆಯುತ್ತಿರುವ … Read more

ಮನೆ ಮನೆಯಲ್ಲೂ ಕನ್ನಡ ಬೆಳಗಲಿ

ಮನೆ

ಚಿಂತಾಮಣಿ :ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಆರೋಗ್ಯ ಇಲಾಖೆಯ ವೈ.ಇ.ಸರಸ್ವತಮ್ಮ ಹಾಗೂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಿ .ಶಿವಪ್ಪ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಶುಕ್ರವಾರ ಆಯೋಜಿಸಲಾಗಿತ್ತು. ತಾಲ್ಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ಮುನಿ ಪಾಪಣ್ಣ ಮಾತನಾಡಿ ‘ಕವಿಗೋಷ್ಠಿ ಕಾರ್ಯಕ್ರಮ ಪ್ರತಿ ಮನೆಯಲ್ಲೂ ನಡೆಯುವಂತಾಗಬೇಕು. ಕನ್ನಡ ಭಾಷೆ ಸಂವಹನ ಭಾಷೆಯಾಗಬೇಕು. ಹಿಂದೆ ಕವಿಗೋಷ್ಠಿಯಲ್ಲಿ 4-5 ಜನ ಕವನ ವಾಚನ ಮಾಡುತ್ತಿದ್ದರು. ಆದರೆ ಈಗ 20- 25 ಜನ ಕವನ ವಾಚನ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು. … Read more

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ

ಕೃಷಿ ಅರಣ್ಯ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯು ಕರ್ನಾಟಕ ಅರಣ್ಯ ಇಲಾಖೆಯು 2011-12ರಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೆಎಪಿವೈ) ಆರಂಭಿಸಿದ್ದು, ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ರೈತರು ಮತ್ತು ಸಾರ್ವಜನಿಕರ ಸಹಕಾರವನ್ನು ಉತ್ತೇಜಿಸಲು ಈ ಕಾರ್ಯಕ್ರಮದ ಪ್ರಕಾರ ರೈತರಿಗೆ ಸಬ್ಸಿಡಿಯಲ್ಲಿ ಸಸಿಗಳನ್ನು ನೀಡಲಾಗುತ್ತದೆ. ತಮ್ಮ ಜಮೀನುಗಳಲ್ಲಿ ನೆಡಲು ಅರಣ್ಯ ಇಲಾಖೆಯ ಹತ್ತಿರದ ನರ್ಸರಿಗಳಿಂದ ದರಗಳು. ರೈತರಿಗೆ ಮೊದಲ ವರ್ಷದ ಕೊನೆಯಲ್ಲಿ ಉಳಿದಿರುವ ಪ್ರತಿಯೊಂದು ಸಸಿಗಳಿಗೆ ಪ್ರೋತ್ಸಾಹಧನವಾಗಿ ರೂ 35 ಪಾವತಿಸಲಾಗುತ್ತದೆ. ಎರಡು … Read more

ತಾಯಿ ಭಾಗ್ಯ ಯೋಜನೆ (ಸಮಗ್ರ ತಾಯಿಯ ಆರೋಗ್ಯ ರಕ್ಷಣೆ)

ತಾಯಿ ಭಾಗ್ಯ

ತಾಯಿ ಭಾಗ್ಯ ಯೋಜನೆ (ಸಮಗ್ರ ತಾಯಿಯ ಆರೋಗ್ಯ ರಕ್ಷಣೆ) ಬಿಪಿಎಲ್ ಕುಟುಂಬಗಳಿಗೆ ಸೇರಿದ ಮಹಿಳೆಯರು ಈ ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ನಗದು ರಹಿತ ಚಿಕಿತ್ಸೆಯನ್ನು ಪಡೆಯುವಂತೆ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿ, ಬಿಪಿಎಲ್ ಕುಟುಂಬಕ್ಕೆ ಸೇರಿದ ಗರ್ಭಿಣಿ ಮಹಿಳೆ ತನ್ನ ಮನೆಯ ಸಮೀಪವಿರುವ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಹೆರಿಗೆ ಸೇವೆಗಳನ್ನು ಪಡೆಯಬಹುದು. ಪ್ರವೇಶದ ಹಂತದಿಂದ ಡಿಸ್ಚಾರ್ಜ್ ಮಾಡುವವರೆಗೆ ಅವಳು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಪ್ರಯೋಜನವು ಮೊದಲ ಎರಡು ನೇರ ವಿತರಣೆಗಳಿಗೆ ಸೀಮಿತವಾಗಿದೆ. ಫಲಾನುಭವಿಗಳನ್ನು ಅವರಿಗೆ … Read more

ಸಮಾಜ ಕಲ್ಯಾಣ ಇಲಾಖೆಯಿಂದ ‘ಐರಾವತ’ ಟ್ಯಾಕ್ಸಿ ಯೋಜನೆ

ಸಮಾಜ

ಸಮಾಜ ಕಲ್ಯಾಣ ಇಲಾಖೆಯಿಂದ ‘ಐರಾವತ’ ಟ್ಯಾಕ್ಸಿ ಯೋಜನೆ ಈ ಯೋಜನೆಯು ರೇಡಿಯೋ ಟ್ಯಾಕ್ಸಿ ಮತ್ತು ಇತರ ಯಶಸ್ವಿ ಕ್ಯಾಬ್ ಸಾರಿಗೆ ಉದ್ಯಮಗಳ ಮೂಲಕ ಗ್ರಾಮೀಣ ಯುವಕರಿಗೆ ಸ್ವಯಂ ಉದ್ಯೋಗವನ್ನು ಸುಲಭಗೊಳಿಸಲು OLA ಮತ್ತು UBER ನಂತಹ ಕಾರ್ಪೊರೇಟ್ ಅಗ್ರಿಗೇಟರ್‌ಗಳೊಂದಿಗೆ ಪಾಲುದಾರಿಕೆಯನ್ನು ಕಲ್ಪಿಸುತ್ತದೆ. ಎಸ್‌ಸಿ/ಎಸ್‌ಟಿ ಸಮುದಾಯಗಳ ಗ್ರಾಮೀಣ ಯುವಕರಿಗೆ ಸುರಕ್ಷಿತ ಮತ್ತು ವರ್ಧಿತ ಜೀವನೋಪಾಯವನ್ನು ಖಚಿತಪಡಿಸಿಕೊಳ್ಳಲು ತರಬೇತಿ, ಮಾರ್ಗದರ್ಶನ ಮತ್ತು ಇತರ ಹಣಕಾಸಿನ ನೆರವು ನೀಡಲಾಗುವುದು. ಸಬ್ಸಿಡಿ ರೂ. ಲಘು ಮೋಟಾರು ವಾಹನವನ್ನು ಖರೀದಿಸಲು ಫಲಾನುಭವಿಗೆ 5,00,000 ನೀಡಲಾಗುವುದು, … Read more

ಕರ್ನಾಟಕ ಉದ್ಯೋಗಿನಿ ಯೋಜನೆ

ಕರ್ನಾಟಕ

ಕರ್ನಾಟಕ ಉದ್ಯೋಗಿನಿ ಯೋಜನೆ ಕರ್ನಾಟಕ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ :- ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು. 30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು. 50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು. ಯೋಜನೆಯ ವಿವರಣೆ ಯೋಜನೆ ಹೆಸರು ಕರ್ನಾಟಕ ಉದ್ಯೋಗಿನಿ ಯೋಜನೆ. ಜಾರಿಯಾದ ದಿನಾಂಕ 2015-16 ಯೋಜನೆಯ … Read more

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ

ಮಾಜಿ ಮುಖ್ಯಮಂತ್ರಿ

 ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ      ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ 17 ವರ್ಷದ ಹೆಣ್ಣು ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿತ್ತು.  ಲೈಂಗಿಕ ಕಿರುಕುಳವನ್ನು ಕೊಟ್ಟು ಇನ್ನು ಅಂತಹ  ಆರೋಪಕ್ಕೆ ಪುಷ್ಟಿ ನೀಡುವಂತೆ ಅಥವಾ ಆರೋಪಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಬಿ ಎಸ್ ಯಡಿಯೂರಪ್ಪನವರ … Read more

ಕಸದ ಲಾರಿಗೆ ಸ್ನೇಹಿತರು ಬಲಿ! ಮದ್ವೆ ಫಿಕ್ಸ್ ಆದ ಹುಡುಗಿ ಇನ್ನಿಲ್ಲ. 2024 Amazing Fact

ಕಸದ

ಕಸದ ಲಾರಿಗೆ ಸ್ನೇಹಿತರು ಬಲಿ! ಮದ್ವೆ ಫಿಕ್ಸ್ ಆದ ಹುಡುಗಿ ಇನ್ನಿಲ್ಲ. ಇತ್ತೀಚೆಗೆ ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಆತಂಕದಲ್ಲೇ ಓಡಾಡುವಂತ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇತ್ತೀಚಿಗೆ ಬಿಎಂಟಿಸಿ ಅಪಘಾತಗಳ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಾ ಇದೆ. ಮಾಡದ ತಪ್ಪಿಗೆ ಬಿಎಂಟಿಸಿ ಡ್ರೈವರ್ ಗಳ ನಿರ್ಲಕ್ಷತನದಿಂದ ಅದೆಷ್ಟೋ ಜನ ಬಲಿಯಾಗಿದ್ದಾರೆ. ಹಾಗಂದ ಮಾತ್ರಕ್ಕೆ ಎಲ್ಲಾ ಡ್ರೈವರ್ಸ್‌ಗಳು ಹಾಗೆ ಅಂತಲ್ಲ. ಒಂದಷ್ಟು ಮಂದಿ ಅದ್ಭುತವಾಗಿ ಕಾರ್ಯನಿರ್ವಹಣೆಯನ್ನು ಮಾಡುತ್ತಾರೆ. ಒಂದಿಷ್ಟು ಮಂದಿ ನಿರ್ಲಕ್ಷತನದಿಂದ ಇನ್ಯಾರದ್ದೋ ಮನೆ … Read more

ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು

ಗುರು

ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದೆಂದಿಗೂ ಮರೆಯುವುದಿಲ್ಲ: ಪಿ ಎಸ್ ರವೀಂದ್ರನಾಥ್ ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಎಸ್ಎಲ್‌ವಿ ಕಲ್ಯಾಣ ಮಂಟಪದಲ್ಲಿ ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಎಸ್. ರವೀಂದ್ರನಾಥ್ ಅವರಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1978 ರಿಂದ 1981ರ ತನಕ 8 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ  ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ಬೆಳಗ್ಗೆ … Read more

ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ

ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ಜೆ.ಎಂ.ಏಪ್.ಸಿ.  ನ್ಯಾಯಧೀಶರಾದ ಪೂಜಾ. ಸಿ.ಜೆ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಧಿಕಾರಿ ವೆಂಕಟೇಶ್ ಮಾತನಾಡಿ ಅಂಗಡಿ ಮಾಲೀಕರಿಗೆ ತಂಬಾಕಿನ ಕುರಿತು … Read more