ಪಣಿಯನ್ ಹುಡುಗಿ

ಪಣಿಯನ್ ಹುಡುಗಿ

ಪಣಿಯನ್ ಹುಡುಗಿ  ಇಟ್ಟು ಹೆಜ್ಜೆಯನ್ನು ಹಿರದಕ್ಕೆ ತೆಗೆಯಬಾರದು ಎನ್ನುವ ಮಾತನ್ನು ನನಗೇ ನಾನು ಅದನ್ನು ನಂಬದೇ ಹೋಗಿದ್ದಾರೆ ಗೊತ್ತಿಗೆ ನನ್ನ ಕತೆಯನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಾನು “ಪಣಿಯನ್’ ಎನ್ನುವ ಬುಡಕಟ್ಟು ಸಮುದಾಯದ ಹುಡುಗಿ, ಕರ್ನಾಟಕದಲ್ಲಿ ನಮ್ಮ ಸಮುದಾಯದ ಬುಡಕಟ್ಟು ಕೇವರಿಗ95 ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸವರತ್ತುಗಳು ಹೊಂದಿರದೆ, ಅಸ್ಥಿಕೆಗಾಗಿ ಅಂಗಲಾಚುತ್ತಿರುವ ತಬ್ಬಲಿ ಸಮುದಾಯ ನಮ್ಮದು. ಮಲಯಾಳದಲ್ಲಿ ‘ಪಣೆಯನಾಯ ನಮ್ಮದು ಕೆಲಸಗಾರ ಎಂದರ್ಥ, ಜಮೀನ್ದಾರರ ಮನೆಯಲ್ಲಿ ಜೀತ ಮಾಡು ಎಂದು ಈಗೆ ಕೂಲಿ ಮಾಡುತ್ತಿದ್ದಾರೆ. ನನ್ನಪ್ಪ, ಅವ್ವ, … Read more

ಮಸಣದ ಬದುಕು ಹೇಳತೀರದು

ಮಸಣದ ಬದುಕು

ಮಸಣದ ಬದುಕು ಹೇಳತೀರದು ಹುಬ್ಬಳ್ಳಿ: ‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಅಸುಪಾಸಿನಲ್ಲಿ ಓಡಾಡಲು ಹಿಂಜರಿಕೆ, ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ…’ ಹೀಗೆ ಹೇಳಿ, ಮಾತು ಮುಂದುವರಿಸಲು ಆಗದೇ ಹುಬ್ಬಳ್ಳಿಯ ಬಸಪ್ಪ ಮೌನವಾದರು. ಅವರಿಗೆ ಸ್ಮಶಾನದ ಜೊತೆಗಿನ ನಂಟು ಹಲವು ವರ್ಷಗಳದ್ದು, ಕುಟುಂಬದ ಸದಸ್ಯರೊಂದಿಗೆ ಬದುಕು ಕಟ್ಟಿಕೊಂಡಿದ್ದು, ಪ್ರತಿದಿನವೂ … Read more

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಎತ್ತ ಸಾಗುತ್ತಿದೆ

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ? ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದು ಬಂದ ಸಾಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ದಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು. ಬಸವಣ್ಣನವರ ಕೂಡಲಸಂಗಯ್ಯನಲ್ಲಿ ‘ಆಸೆ ಅಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಅದ್ದರಿಂದ ಆ ಎಲ್ಲಾ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದು ಹಾಕಬೇಕು’ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ … Read more

ಮೌಲ್ಯವರ್ಧನೆಗೆ ಬೆಂಬಲ – R&G ಘಟಕಗಳಿಗೆ ಬೆಂಬಲ

ಮೌಲ್ಯವರ್ಧನೆಗೆ

ಮೌಲ್ಯವರ್ಧನೆಗೆ ಬೆಂಬಲ – R&G ಘಟಕಗಳಿಗೆ ಬೆಂಬಲ “ಮೌಲ್ಯವರ್ಧನೆಗಾಗಿ ಬೆಂಬಲ – R&G ಘಟಕಗಳಿಗೆ ಬೆಂಬಲ” ಯೋಜನೆಯು ಕಾಫಿ ಮಂಡಳಿ, ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ “ಸಂಯೋಜಿತ ಕಾಫಿ ಅಭಿವೃದ್ಧಿ ಯೋಜನೆ” ಯೋಜನೆಯ ಉಪ-ಘಟಕವಾಗಿದೆ. ಈ ಯೋಜನೆಯು ಕಾಫಿ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಹುರಿದ, ರುಬ್ಬುವ ಮತ್ತು ಪ್ಯಾಕೇಜಿಂಗ್‌ನಲ್ಲಿ ಸುಧಾರಿತ ತಂತ್ರಜ್ಞಾನಗಳ ಪರಿಚಯದ ಮೂಲಕ ಮೌಲ್ಯವರ್ಧನೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಇದು ಕಾಫಿ ವಲಯದಲ್ಲಿ ವಿಶೇಷವಾಗಿ ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿ ದೇಶೀಯ ಕಾಫಿ ಬಳಕೆ … Read more

ಕರ್ನಾಟಕ ಉದ್ಯೋಗಿನಿ ಯೋಜನೆ

ಕರ್ನಾಟಕ

ಕರ್ನಾಟಕ ಉದ್ಯೋಗಿನಿ ಯೋಜನೆ ಕರ್ನಾಟಕ ಉದ್ಯೋಗಿನಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ :- ಗರಿಷ್ಠ ಸಾಲದ ಮೊತ್ತ Rs. 3,00,000 ಈ ಯೋಜನೆ ಅಡಿ ಬ್ಯಾಂಕುಗಳಿಂದ ಪಡೆಯಬಹುದು. 30% ಅಥವಾ ಗರಿಷ್ಠ Rs 90,000 ಸಾಲದ ಮೊತ್ತವು ವಿಧವೇ ಅಥವಾ ಅಂಗವಿಕಲರಾದ ಮಹಿಳೆಯರಿಗೆ ನೀಡಲಾಗುವುದು. 50% ಅಥವಾ ಗರಿಷ್ಠ Rs 1,50,000 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಗಳಿಗೆ ನೀಡಲಾಗುವುದು. ಯೋಜನೆಯ ವಿವರಣೆ ಯೋಜನೆ ಹೆಸರು ಕರ್ನಾಟಕ ಉದ್ಯೋಗಿನಿ ಯೋಜನೆ. ಜಾರಿಯಾದ ದಿನಾಂಕ 2015-16 ಯೋಜನೆಯ … Read more

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾ? ಈ ದಿನಾಂಕದಂದು ಅರ್ಜಿ ಸಲ್ಲಿಸಿ 2024

ಹೊಸ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾ? ಈ ದಿನಾಂಕದಂದು ಅರ್ಜಿ ಸಲ್ಲಿಸಿ   ರೇಷನ್ ಕಾರ್ಡ್ ಕಾಯುವಿಕೆ ಎರಡೂವರೆ ವರ್ಷಕ್ಕೆ ಮುಟ್ಟಿದೆ. 2020ರಲ್ಲಿ ಅರ್ಜಿ ಸಲ್ಲಿಸಿದರೂ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲದೆ ಕಾಯುತ್ತಿದ್ದ ಜನರಿಗೆ ಈಗ ಭರವಸೆ ಮೂಡಿದೆ . ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 31ರೊಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೆಲವು ತುರ್ತು … Read more

ಬಿಪಿಎಲ್ ರೇಷನ್ ಕಾರ್ಡ್ ಬಂದ್ , ಮಾರ್ಚ್ ತಿಂಗಳಲ್ಲಿ ರದ್ದು ಮಾಡಲದ ಪಟ್ಟಿ 2024

ಬಿಪಿಎಲ್

ಬಿಪಿಎಲ್ ರೇಷನ್ ಕಾರ್ಡ್ ಬಂದ್ , ಮಾರ್ಚ್ ತಿಂಗಳಲ್ಲಿ ರದ್ದು ಮಾಡಲದ ಪಟ್ಟಿ 2024 ಕರ್ನಾಟಕ ಆಹಾರ ಇಲಾಖೆಯು ಭಾರತದ ಕರ್ನಾಟಕ ರಾಜ್ಯದಾದ್ಯಂತ ಆಹಾರ ಭದ್ರತೆ, ವಿತರಣೆ ಮತ್ತು ಗುಣಮಟ್ಟದ ನಿಯಂತ್ರಣವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಜನಸಂಖ್ಯೆಯ ಪೌಷ್ಟಿಕಾಂಶದ ಅಗತ್ಯಗಳನ್ನು ಕಾಪಾಡಲು ವಿವಿಧ ಆಹಾರ-ಸಂಬಂಧಿತ ನೀತಿಗಳು, ಯೋಜನೆಗಳು ಮತ್ತು ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ.   ಆಹಾರ ವಿತರಣೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್): ಕರ್ನಾಟಕ ಆಹಾರ ಇಲಾಖೆಯ ಪ್ರಾಥಮಿಕ … Read more

ಬೆಂಗಳೂರಿನ ವಿವರಣೆ, ಪ್ರವಾಸೋದ್ಯಮ, ವಿಮರ್ಶೆ- 5 Amazing

ಬೆಂಗಳೂರಿನ

ಬೆಂಗಳೂರಿನ ವಿವರಣೆ, ಪ್ರವಾಸೋದ್ಯಮ ಕರ್ನಾಟಕದ ರಾಜಧಾನಿ ಬೆಂಗಳೂರು, ಭಾರತದ ದಕ್ಷಿಣ ಭಾಗದಲ್ಲಿ ನೆಲೆಸಿರುವ ರೋಮಾಂಚಕ ಮಹಾನಗರವಾಗಿದೆ. ಆಹ್ಲಾದಕರ ವಾತಾವರಣ, ಕಾಸ್ಮೋಪಾಲಿಟನ್ ಸಂಸ್ಕೃತಿ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಐಟಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು ದೇಶದ ಸಾಮಾಜಿಕ-ಆರ್ಥಿಕ ಭೂದೃಶ್ಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಐತಿಹಾಸಿಕ ಮಹತ್ವ: ಮೂಲತಃ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಸಾಮಂತರಾಗಿದ್ದ ಕೆಂಪೇಗೌಡರಿಂದ ಸ್ಥಾಪಿಸಲ್ಪಟ್ಟ ಬೆಂಗಳೂರು, 16 ನೇ ಶತಮಾನದಷ್ಟು ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ. ವರ್ಷಗಳಲ್ಲಿ, ಇದು 18 ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಗೆ ಒಳಪಡುವ ಮೊದಲು … Read more

ಮೈಸೂರು ಪ್ರವಾಸೋದ್ಯಮ 2 Amazing

ಮೈಸೂರು

ಮೈಸೂರು ಪ್ರವಾಸೋದ್ಯಮ:- ಮೈಸೂರಿನ ಅತ್ಯಂತ ಪ್ರಮುಖ ಐತಿಹಾಸಿಕ ಸ್ಥಳವೆಂದರೆ ಮೈಸೂರು ಅರಮನೆ, ಇದನ್ನು ಅಂಬಾ ವಿಲಾಸ ಅರಮನೆ ಎಂದೂ ಕರೆಯುತ್ತಾರೆ. ಇದು ನಗರದ ಹೃದಯಭಾಗದಲ್ಲಿರುವ ಭವ್ಯವಾದ ಅರಮನೆಯಾಗಿದ್ದು, ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಸಂಕ್ಷಿಪ್ತ ಅವಲೋಕನ ಇಲ್ಲಿದೆ:  ಮೈಸೂರು ಅರಮನೆ (ಅಂಬಾ ವಿಲಾಸ ಅರಮನೆ): ಮೈಸೂರು ಅರಮನೆಯು ಹಿಂದೂ, ಮುಸ್ಲಿಂ, ರಜಪೂತ ಮತ್ತು ಗೋಥಿಕ್ ವಾಸ್ತುಶಿಲ್ಪದ ಅಂಶಗಳನ್ನು ಸಂಯೋಜಿಸುವ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾದ ಭವ್ಯವಾದ ರಚನೆಯಾಗಿದೆ.ಅರಮನೆಯ ನಿರ್ಮಾಣವನ್ನು 1897 ರಲ್ಲಿ ನಿಯೋಜಿಸಲಾಯಿತು ಮತ್ತು … Read more

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ: ರಾಮಲಿಂಗರೆಡ್ಡಿ ಘೋಷಣೆ

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ವಿಸ್ತರಣೆ

HSRP ನಂಬರ್ ಪ್ಲೇಟ್ ಕೊನೆ ದಿನಾಂಕ ಮುಂದೂಡಲಾಗಿದೆ ಎಂದು ಶಾಸಕ ರಾಮಲಿಂಗ ರೆಡ್ಡಿ ಘೋಷಿಸಿದ್ದಾರೆ. ವಾಹನ ಸವಾರರಿಗೆ ಇದು ಖುಷಿ ಸುದ್ದಿಯಾಗಿದ್ದು HSRPP ನಂಬರ್ ಪ್ಲೇಟ್ ಕೊನೆ ದಿನಾಂಕ ಇನ್ನು 3 ತಿಂಗಳು ವಿಸ್ತರಿಸಲಾಗಿದೆ. ಈ ಬಗ್ಗೆ ಸ್ವತಃ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರೇ ಘೋಷಣೆ ಮಾಡಿದ್ದಾರೆ. ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾದೇಗೌಡರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಯೋಜನೆ ಪಾರದರ್ಶಕವಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಫೇಕ್ ವೆಬ್ ಸೈಟ್ ಗಳ ವಿರುದ್ಧ ಪರಿಶೀಲನೆ ನಡೆಸಿ … Read more