ಅಂತಿಮ ಅಧಿ ಸೂಚನೆ ಹಿಂಪಡೆಯಲು ಅಸಾಧ್ಯ

ಅಂತಿಮ

ಅಂತಿಮ ಅಧಿ ಸೂಚನೆ ಹಿಂಪಡೆಯಲು ಅಸಾಧ್ಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ :ಸಿಎಂ ಸಿದ್ದರಾಮಯ್ಯ ಭರವಸೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಂತಿಮ ಅಧಿ ಸೂಚನೆ ಆಗಿರುವ ಜಾಗವನ್ನು ಹಿಂಪಡೆಯಲು ಸಾಧ್ಯವಿಲ್ಲ ಆದರೂ, ನಮ್ಮ ಸರ್ಕಾರ ರೈತರ ಪರ ವಾಗಿದ್ದು ಈ ವಿಷಯದ ಕುರಿತು ಜನಪ್ರತಿ ನಿಧಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಒಂದು ಮುಖ್ಯಮಂತ್ರಿಯ ಸಿದ್ರಾಮಯ್ಯ ಭರವಸೆ ನೀಡಿದರು. ದೇವನಹಳ್ಳಿ ತಾಲೂಕಿನ … Read more

ನಾನು ಬ್ಯಾಂಕ್ ಅಥವಾ ಹಣಕಾಸು

ನಾನು ಬ್ಯಾಂಕ್

ನಾನು ಬ್ಯಾಂಕ್ ಅಥವಾ ಹಣಕಾಸು ಪ್ರಶ್ನೆ: ನಾನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆಯಬೇಕೆಂದಿದ್ದೇನೆ. ನನ್ನ ಮಿತ್ರರ ಜೊತೆ ಇತ್ತೀಚೆಗೆ ಮಾತುಕತೆ ನಡೆಸುತ್ತಿದ್ದಾಗ ಪದೇ ಪದೇ ಸಿಬಿಲ್ ಸ್ಕೋರ್ ಬಗೆಗಿನ ಮಾಹಿತಿ ಅನ್ವೇಷಿಸುತ್ತಿದ್ದರೆ ನಮ್ಮ ಒಟ್ಟಾರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ ಎಂದು ಹೇಳಿದರು. ಈ ವಿಚಾರ ಸರಿಯೇ. ನಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದು ಸರಿಪಡಿಸಿ ಕೊಳ್ಳಲು ನಮಗೆ ಅವಕಾಶ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ಸಾಲ ಸಿಗಬಹುದೇ ಇಲ್ಲವೇ ಎಂಬ ಬಗ್ಗೆ … Read more

ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ

ಶಾಲೆಗೆ 6 ಲಕ್ಷ

ಶಾಲೆಗೆ 6 ಲಕ್ಷ ಜಮೀನು ಖರೀದಿಸಿ ಕೊಟ್ಟ ಶಾಸಕ ₹1,120 ಕೋಟಿ ತೆರಿಗೆ ವಂಚನೆ ಪತ್ತೆ ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಗುಣಸಾಗರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಿಸಲು ಅಗತ್ಯವಿದ್ದ 75 ಸೆಂಟ್ಸ್ ಜಾಗವನ್ನು ಶಾಸಕ ಡಾ.ಎನ್‌. ಟಿ.ಶ್ರೀನಿವಾಸ್ ₹6 ಲಕ್ಷಕ್ಕೆ ಖರೀದಿಸಿ, ಶಾಲೆಗೆ ನೀಡಿದರು. ಗುಣ ಸಾಗರ ಗ್ರಾಮದ ಮಧ್ಯ- ಭಾಗದಲ್ಲಿ ಶಾಲೆ ಇದ್ದು, ಹೆಚ್ಚಿನ ಕೊಠಡಿ ನಿರ್ಮಾಣಕ್ಕೆ ಅಲ್ಲಿ ಜಾಗ ಇರಲಿಲ್ಲ. ಗ್ರಾಮದ ಹತ್ತಿರ ಯಾವುದೇ ಸರ್ಕಾರಿ ಜಮೀನು … Read more

ವಿಭಿನ್ನ ಆಲೋಚನೆ: ಆರೋಗ್ಯಕರ ಜಗತ್ತು

ವಿಭಿನ್ನ ಆಲೋಚನೆ

ವಿಭಿನ್ನ ಆಲೋಚನೆ: ಆರೋಗ್ಯಕರ ಜಗತ್ತು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾದ ಸಂಕಲ್ಪವನ್ನೇಕೆ ನಾವು ಮಾಡಬಾರದು? ನಿವೃತ್ತಿಯ ಅಂಚಿನಲ್ಲಿರುವ ನನ್ನ ಪರಿಚಿತರೊಬ್ಬರು ಪ್ರತಿನಿತ್ಯ ಕಾಲ್ನಡಿಗೆಯ ಮೂಲಕವೇ ತಮ್ಮ ಕಚೇರಿಗೆ ಹೋಗುತ್ತಾರೆ. ಸಾಯಂಕಾಲ ಕಚೇರಿಯಿಂದ ಮನೆಗೆ ಮರಳುವಾಗ ಕೂಡ ನಡೆದುಕೊಂಡೇ ಬರುತ್ತಾರೆ. ಏಕೆ ಹೀಗೆಂದು ಪ್ರಶ್ನಿಸಿದರೆ ಅವರು ಹೇಳುವುದು ಹೀಗೆ- ‘ದಿನನಿತ್ಯದ ನಡಿಗೆ ನನ್ನನ್ನು ಆರೋಗ್ಯವಂತ ನನ್ನಾಗಿ ಇಟ್ಟಿದೆ. ಜೊತೆಗೆ ನನ್ನದೆಂಬ ಸ್ವಂತದ ಖಾಸಗಿ ವಾಹನ ಇಲ್ಲದಿರುವುದರಿಂದ ಪರಿಸರವನ್ನು ಸ್ವಚ್ಛವಾಗಿ ಇಡಲು ಒಂದಿಷ್ಟಾದರೂ ಕೊಡುಗೆ ನೀಡುತ್ತಿದ್ದೇನೆಂಬ ತೃಪ್ತಿ ನನಗಿದೆ’. ಅವರಾಡಿದ ಈ … Read more

ಕಾಲು ಶತಮಾನದ ಕತೆ, ವ್ಯಥೆ…

ಕಾಲು ಶತಮಾನದ

ಕಾಲು ಶತಮಾನದ ಕತೆ, ವ್ಯಥೆ… ನಿನ್ನೆ ಸೂರ್ಯಾಸ್ತವಾಗುವುದರೊಂದಿಗೆ ಅಂತ್ಯವಾಗಿದ್ದು ಇಸವಿ 2024 ಮಾತ್ರವಲ್ಲ, 21ನೇ ಶತಮಾನದ ಕಾಲುಭಾಗವೂ ಹೌದು. ಕಾಲಕ್ಕೆ ಅದರದ್ದೇ ಆದ ಅರ್ಥ ಇರುವುದಿಲ್ಲ. ಆಯಾ ಕಾಲದಲ್ಲಿ ಆಯಾ ದೇಶದಲ್ಲಿ ನಡೆಯುವ ಮಾನವ ಚಟುವಟಿಕೆಗಳು ಕಾಲಕ್ಕೊಂದು ಅರ್ಥ ನೀಡುತ್ತವೆ. ಈ ಅರ್ಥದಲ್ಲಿ, ಕಳೆದ ಕಾಲು ಶತಮಾನವನ್ನು ಭಾರತದ ಮಟ್ಟಿಗೆ ಹೇಗೆ ಅರ್ಥೈಸಿ ಕೊಳ್ಳುವುದು? ಈ ಶತಮಾನದ ಮೊದಲ ಇಪ್ಪತ್ತೈದು ವರ್ಷಗಳನ್ನು (2000- 2024) ಅರ್ಥೈಸಿಕೊಳ್ಳಲು ಈ ಅವಧಿಯನ್ನು ಹಿಂದಿನ ಶತಮಾನದ ಕೊನೆಯ ಇಪ್ಪತ್ತೈದು ವರ್ಷಗಳ (1975- … Read more

ಹೊಸ ವರ್ಷವೆಂದರೆ ಹೊಸ ಭರವಸೆ ಒಂದಿಷ್ಟು ಮೆಲುಕು, ಕೆಲವು ಮುನ್ನೋಟ

ಹೊಸ ವರ್ಷ

ಹೊಸ ವರ್ಷವೆಂದರೆ ಹೊಸ ಭರವಸೆ ಒಂದಿಷ್ಟು ಮೆಲುಕು, ಕೆಲವು ಮುನ್ನೋಟ ಹೊಸ ವರ್ಷದ ಸಂಭ್ರಮವು ಭವಿಷ್ಯದತ್ತ ನೋಟ ಹಾಯಿಸುವುದರ ಜೊತೆಗೆ, ಸಾಗಿಬಂದ ಹಾದಿಯನ್ನು ಅವಲೋಕಿಸುವುದನ್ನೂ ಒಳಗೊಂಡಿರುತ್ತದೆ. ಹೊಸ ವರ್ಷದ ಮೊದಲ ದಿನವು ಎಷ್ಟರಮಟ್ಟಿಗೆ ಒಳ್ಳೆಯದೋ ವರ್ಷದ ಇತರ ದಿನಗಳೂ ಅಷ್ಟೇ ಒಳ್ಳೆಯವು ಎಂಬುದು ತಾರ್ಕಿಕವಾಗಿ ನಿಜ. ಆದರೆ ಹೊಸ ವರ್ಷದ ಮೊದಲ ದಿನವು ಒಂದಿಷ್ಟು ನೆನಪುಗಳನ್ನು ಮೆಲುಕು ಹಾಕಲು ಹಾಗೂ ಹೊಸ ಭರವಸೆ ಗಳೊಂದಿಗೆ ಮುಂದಿನ ದಿನಗಳತ್ತ ನೋಟ ಹಾಯಿಸಲು ನೆಪವಾಗಿ ಒದಗಿಬರುವುದು ಸತ್ಯ. ಹೊಸ ವರ್ಷವನ್ನು … Read more

ಮನುಷ್ಯನ ಒಡನಾಟಕ್ಕೆ ಹೂಮನಾಯ್ಡಗಳು

ಮನುಷ್ಯನ

ಮನುಷ್ಯನ ಒಡನಾಟಕ್ಕೆ ಹೂಮನಾಯ್ಡಗಳು ಮುಂದಿನ ನೂರು ವರ್ಷಗಳಲ್ಲಿ ಇತಿಹಾಸಕಾರರು ವಿಶ್ಲೇಷಣೆ ಮಾಡುವಾಗ, ಮನುಷ್ಯನಂತೆಯೇ ನಡೆಯುವ, ಮಾತನಾಡುವ, ಕೆಲಸ ಮಾಡುವ ಹಾಗೂ ಮನುಷ್ಯನಂತೆಯೇ ಕಾಣಿಸುವ ಹೂಮನಾಗಳು ಹುಟ್ಟಿದ ಕಾಲ 2024 ಎಂದು ವ್ಯಾಖ್ಯಾನಿಸಬಹುದೇನೋ! 2024ನೇ ಇಸ್ವಿಯು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಟೀರಿಯಲ್ ಮತ್ತು ವಿನ್ಯಾಸ ಇವೆಲ್ಲವೂ ಒಂದು ಸುಧಾರಿತ ಹಂತವನ್ನು ತಲುಪಿದ ವರ್ಷ ಎಂದು ಹೇಳಲಾಗುತ್ತದೆ. ಈ ಎಲ್ಲ ಅಂಶಗಳೂ ಅಗತ್ಯವಿರುವ ಹೂಮನಾಯ್ಡ್ ರೋಬೊಗಳು ಕೂಡ ಇದೇ ಹೊತ್ತಿಗೆ ಸುಧಾರಿತ ರೂಪವನ್ನು ಕಂಡುಕೊಂಡವು. ಪರಿಕಲ್ಪನೆಯಿಂದ ವಾಸ್ತವ ಜಗತ್ತಿಗೆ ಇವು ಕಾಲಿಡುತ್ತಿವೆ. … Read more

ಕರಡಿಯ ಕೂದಲಿನ ನಕಲು ಈ ನೂಲು

ಕರಡಿಯ

ಕರಡಿಯ ಕೂದಲಿನ ನಕಲು ಈ ನೂಲು ಧ್ರು ವಪ್ರದೇಶಗಳಲ್ಲಿ ಚಳಿಯ ತೀವ್ರತೆಯ ಬಗ್ಗೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಅತೀವ ಶೀತ ಅಲ್ಲಿ ಜೀವಿಗಳಿಗೆ ವಾಸಯೋಗ್ಯವಲ್ಲದ ವಾತಾವರಣವನ್ನು ನಿರ್ಮಾಣ ಮಾಡಿರುತ್ತದೆ. ಆದರೆ, ಹಿಮಕರಡಿಗೆ ಈ ಶೀತ ದೊಡ್ಡ ವೈರಿಯೇನಲ್ಲ. ಅದರ ಒತ್ತಾದ ಕೂದಲುಗಳನ್ನು ಶೀತ ಸೀಳಿಕೊಂಡ ಒಳಹೋಗಲಾರದೇ ಇರುವ ಕಾರಣ, ಹಿಮಕರಡಿಯ ಮೈ ಬೆಚ್ಚಗೇ ಇರುತ್ತದೆ! ಇದನ್ನು ಗಮನಿಸಿರುವ ವಿಜ್ಞಾನಿಗಳು ಬೆಚ್ಚನೆಯ ಉಡುಪಿಗೆ ಸ್ಫೂರ್ತಿ ಪಡೆದು ಹೊಸ ಬಗೆಯ ನೂಲನ್ನು ತಯಾರಿಸಿದ್ದಾರೆ. ಈ ನೂಲಿನಿಂದ ಬಟ್ಟೆ ತಯಾರಿಸಿದರೆ ಮೈಗೆ … Read more

ಖಾಲಿ ಇವೆ ‘ಕಾಯಂ’ ಹುದ್ದೆಗಳು!

ಖಾಲಿ ಇವೆ

ಖಾಲಿ ಇವೆ ‘ಕಾಯಂ’ ಹುದ್ದೆಗಳು! ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾ- ಪುರ ನಗರದಲ್ಲಿ ಸುಮಾರು 80 ಸಾವಿರ ಜನಸಂಖ್ಯೆ ಇದೆ. ಇವರಲ್ಲಿ ಬಹುಪಾಲು ಮಂದಿ ಒಂದಲ್ಲಾ ಒಂದು ಕಾರಣಕ್ಕೆ ನಗರಸಭೆ ಎಡತಾಕುವರು. ನಗರಸಭೆಯೂ ಅಷ್ಟೇ ದೊಡ್ಡಸಂಖ್ಯೆಯ ಜನರಿಗೆ ಒಂದಲ್ಲಾ ಒಂದು ಸೇವೆ ನೀಡುತ್ತದೆ. ಹೀಗೆ ದೊಡ್ಡ ಜನಸಂಖ್ಯೆಗೆ ಕೆಲಸ ಮಾಡಿಕೊಡಬೇಕಾದ ನಗರಸಭೆಯಲ್ಲಿ ಮಾತ್ರ ಕಾಯಂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ನಗರಸಭೆಯಲ್ಲಿ ಕಾಯಂ ಸಿಬ್ಬಂದಿಗಿಂತ, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ನೇರಪಾವತಿಯ ಮೂಲಕ ಕೆಲಸ ಮಾಡುವ ಸಿಬ್ಬಂದಿಯೇ ಅಧಿಕ- ವಾಗಿದ್ದಾರೆ. ಕಾಯಂ … Read more

ಪಂಚವಾರ್ಷಿಕ ಯೋಜನೆಯಾದ ಎಸ್‌ಐ ನೇಮಕಾತಿ!

ಪಂಚವಾರ್ಷಿಕ

ಪಂಚವಾರ್ಷಿಕ ಯೋಜನೆಯಾದ ಎಸ್‌ಐ ನೇಮಕಾತಿ! ರಾಜ್ಯದಲ್ಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿಗೆ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ. ಅಂತಿಮ ಫಲಿತಾಂಶ ಪ್ರಕಟವಾಗಿ 2 ತಿಂಗಳು ಕಳೆದರೂ ನೇಮಕಾತಿ ಆದೇಶ ಪ್ರತಿ ನೀಡಲು ಪೊಲೀಸ್ ಇಲಾಖೆ ಮೀನಮೇಷ ಎಣಿಸಲಾಗುತ್ತಿದೆ. ಖಾಕಿ ಧರಿಸಲು ಐದು ವರ್ಷದಿಂದ ಶ್ರಮ ವಹಿಸಿರುವ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗುವಂತಾಗಿದೆ. ಐದು ವರ್ಷದಿಂದ ಒಂದಿಲ್ಲೊಂದು ಕಾರಣಕ್ಕೆ ತಡೆಯಾಗಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಫಲಿತಾಂಶವನ್ನು ಅ.21ರಂದು ಪ್ರಕಟ ಮಾಡಲಾಯಿತು. 371ಜೆ ಮೀಸಲಾತಿ ಕುರಿತ ರಿಟ್ ಅರ್ಜಿ … Read more