ಪಣಿಯನ್ ಹುಡುಗಿ

ಪಣಿಯನ್ ಹುಡುಗಿ

ಪಣಿಯನ್ ಹುಡುಗಿ  ಇಟ್ಟು ಹೆಜ್ಜೆಯನ್ನು ಹಿರದಕ್ಕೆ ತೆಗೆಯಬಾರದು ಎನ್ನುವ ಮಾತನ್ನು ನನಗೇ ನಾನು ಅದನ್ನು ನಂಬದೇ ಹೋಗಿದ್ದಾರೆ ಗೊತ್ತಿಗೆ ನನ್ನ ಕತೆಯನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ನಾನು “ಪಣಿಯನ್’ ಎನ್ನುವ ಬುಡಕಟ್ಟು ಸಮುದಾಯದ ಹುಡುಗಿ, ಕರ್ನಾಟಕದಲ್ಲಿ ನಮ್ಮ ಸಮುದಾಯದ ಬುಡಕಟ್ಟು ಕೇವರಿಗ95 ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸವರತ್ತುಗಳು ಹೊಂದಿರದೆ, ಅಸ್ಥಿಕೆಗಾಗಿ ಅಂಗಲಾಚುತ್ತಿರುವ ತಬ್ಬಲಿ ಸಮುದಾಯ ನಮ್ಮದು. ಮಲಯಾಳದಲ್ಲಿ ‘ಪಣೆಯನಾಯ ನಮ್ಮದು ಕೆಲಸಗಾರ ಎಂದರ್ಥ, ಜಮೀನ್ದಾರರ ಮನೆಯಲ್ಲಿ ಜೀತ ಮಾಡು ಎಂದು ಈಗೆ ಕೂಲಿ ಮಾಡುತ್ತಿದ್ದಾರೆ. ನನ್ನಪ್ಪ, ಅವ್ವ, … Read more

ಮಸಣದ ಬದುಕು ಹೇಳತೀರದು

ಮಸಣದ ಬದುಕು

ಮಸಣದ ಬದುಕು ಹೇಳತೀರದು ಹುಬ್ಬಳ್ಳಿ: ‘ಮೃತರನ್ನು ಸ್ಮಶಾನಕ್ಕೆ ತಂದವರು, ಅಂತ್ಯಕ್ರಿಯೆ ನೆರವೇರಿಸಿ ನೋವಿನಲ್ಲೇ ಮನೆಗೆ ಮರಳುತ್ತಾರೆ. ಅವರು ಪದೇ ಪದೇ ಬರಲ್ಲ. ಬಹುತೇಕ ಜನರಿಗೆ ಸ್ಮಶಾನದ ಅಸುಪಾಸಿನಲ್ಲಿ ಓಡಾಡಲು ಹಿಂಜರಿಕೆ, ಹಲವರಿಗೆ ಅದರ ಬಗ್ಗೆ ಮಾತನಾಡಲು ಭಯ. ಆದರೆ, ನಮಗೆ ಅದೇ ಆಸರೆ. ಅದೇ ಬದುಕು. ಒಂದರ್ಥದಲ್ಲಿ ಅದೇ ಎಲ್ಲವೂ…’ ಹೀಗೆ ಹೇಳಿ, ಮಾತು ಮುಂದುವರಿಸಲು ಆಗದೇ ಹುಬ್ಬಳ್ಳಿಯ ಬಸಪ್ಪ ಮೌನವಾದರು. ಅವರಿಗೆ ಸ್ಮಶಾನದ ಜೊತೆಗಿನ ನಂಟು ಹಲವು ವರ್ಷಗಳದ್ದು, ಕುಟುಂಬದ ಸದಸ್ಯರೊಂದಿಗೆ ಬದುಕು ಕಟ್ಟಿಕೊಂಡಿದ್ದು, ಪ್ರತಿದಿನವೂ … Read more

ಸಂವಿಧಾನದ ಶಿರಕ್ಕೆ ಮತ್ತೊಮ್ಮೆ ಕಲ್ಲೆಸೆದ ಕಾಂಗ್ರೆಸ್

ಸಂವಿಧಾನದ ಶಿರಕ್ಕೆ

ಸಂವಿಧಾನದ ಶಿರಕ್ಕೆ ಮತ್ತೊಮ್ಮೆ ಕಲ್ಲೆಸೆದ ಕಾಂಗ್ರೆಸ್ ಸಂವಿಧಾನಕ್ಕೆ 75 ವರ್ಷ ಸಂದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಯನ್ನು ಏರ್ಪಡಿಸಲಾಗಿತ್ತು. ಸಂವಿಧಾನದ ಮಹತ್ವ, ಅದರ ಹಿಂದಿನ ಆಲೋಚನೆಗಳ ಕುರಿತು ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಸಮಯದಲ್ಲಿ ಡಿಸೆಂಬರ್ 17ರಂದು ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ್ದ ಅವಮಾನಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದರು. ಕೇವಲ ಅಂಬೇಡ್ಕ‌ರ್ ಅವರನ್ನು ಬಾಯಿ ಮಾತಿನಲ್ಲಿ ಸ್ಮರಿಸುವುದರಲ್ಲೇ ಕಾಂಗ್ರೆಸ್ ನಿರತವಾಗಿದೆ. ಆದರೆ ನಿಜವಾಗಿ ಅವರಿಗೆ ಅವಮಾನ ಮಾಡಿದೆ … Read more

ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!

ಸಾಮಾನ್ಯರ ಅಸಾಮಾನ್ಯ

ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್! ತಾಶಿ ನಾಮ್‌ಗ್ಯಾಲ್. ಈ ಹೆಸರು ಕೇಳಿದವರು ಬಹುಶಃ ಕಡಿಮೆ ಆದರೆ ಭಾರತೀಯ ಸೇನೆಗೆ ಈ ಹೆಸರು ಚಿರಪರಿಚಿತ. ಜಮ್ಮು-ಕಾಶ್ಮೀರದ ಲೇಹ್ ಪ್ರದೇಶದ ಆರ್ಯನ್ ಕಣಿವೆ ಭಾಗದ ಗರ್ಕಾಂವ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ 58 ವರ್ಷ ವಯಸ್ಸಿನ ತಾಶಿ ಈಚೆಗೆ ಕೊನೆಯುಸಿರೆಳೆದರು. ತಾಶಿ ನಾಮ್‌ ಗ್ಯಾಲ್ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮೂಲಕ ಭಾರತೀಯ ಸೈನಿಕರು ಗೌರವಪೂರ್ವಕ ಅಂತಿಮ ವಿದಾಯ ಹೇಳಿದರು. ‘ತಾಶಿ ನಾಮ್‌ಗ್ಯಾಲ್ ಅವರು ದೇಶಕ್ಕೆ ನೀಡಿದ ಕೊಡುಗೆಗಾಗಿ ಸದಾ ಸ್ಮರಣೀಯರು. ಅವರ … Read more

ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:

ಕರಿಮಣಿ

ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ:- ಈಗಿನ ಟ್ರೆಂಡ್ ಕರಿಮಣಿ ಮಾಲೀಕ ಎನ್ನುವ ಹಾಡು ತುಂಬ ವೈರಲ್ ಆಗಿದ್ದು. ಈ ಹಾಡಿಗೆ ಎಲ್ಲರೂ ರೀಲ್ಸ್  ಮಾಡುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದನ್ನು ಟೈಮ್ ಪಾಸ್ ಗಾಗಿಯೋ ಅಥವಾ ಸಂತೋಷಕ್ಕಾಗಿಯೋ ಬಳಸಿಕೊಳ್ಳಬೇಕು ಆದರೆ ಇಲ್ಲೊಬ್ಬ ಜೀವನಕ್ಕೆ ಕುತ್ತು ತರುವಂತಹ ಕೆಲಸ ಮಾಡಿಕೊಂಡಿದ್ದಾನೆ. ಕರಿಮಣಿ ಮಾಲೀಕ ನೀನಲ್ಲ ಎಂದು ತನ್ನ ಪತ್ನಿ ಸೋದರ ಮಾವ, ಸಹೋದರಿ ಜೊತೆಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಆದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ … Read more