ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ

ಹೋರಾಟದ

ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಗೆ ಹೋರಾಟದ ಹಾಡುಗಾರರ ಬಳಗವು ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್ ರಿಗೆ ರಾಜ್ಯೋತ್ಸವ, ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿಯ ಪ್ರಶಸ್ತಿಯೇ … Read more

ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ಸಮ್ಮೇಳನದ

ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ ಗಂಡು ಮೆಟ್ಟಿದ, ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದು ರವಿವಾರ ಸಮಾರ್ಪಣ ಗೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಕನ್ನಡಿಗರ  ಹಿತ ರಕ್ಷಣೆಗಾಗಿ ಐದು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ರಾಷ್ಟ್ರ ಕವಿ ಘೋಷಣೆ ಮಾಡಬೇಕು, ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಬೇಕು , ಭಾಷಾ ಅಭಿವೃದ್ಧಿ ಸಮಿತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ನೇಮಕ ಮಾಡುವುದು, ಶೀಘ್ರವಾಗಿ ವಿಶ್ವ ಕನ್ನಡ ಸಮ್ಮೇಳನ … Read more

ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು

ಸಾಹಿತ್ಯ

ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ .ಮಾಧ್ಯಮಗಳು ತಮ್ಮ ಧೋರಣೆಗೆ ತಕ್ಕಂತೆ ಪುಟಗಳನ್ನು ಬರ್ತಿ ಮಾಡಿ ಮುಗಿಸಿವೆ. ಪುಸ್ತಕ ಪ್ರಕಾಶಕರು ಪ್ರತಿ ವರ್ಷದಂತೆ ಸಮ್ಮಿಶ್ರ ಭಾವದಲ್ಲಿ ಗಂಟುಮೂಟೆ ಕಟ್ಟಿದ್ದಾರೆ. ಸನ್ಮಾನಿತರು ಹಾರ, ಶಾಲು, ಸ್ಮರಣೆಕಗಳ ಹೊರೆಯನ್ನು ಮನೆಗೆ ಸಾಗಿಸಿಯಾಗಿದೆ. ಹಿಂಡು ಹಿಂಡಾಗಿ ಆಗಮಿಸಿದ ನುಡಿ ಪ್ರೇಮಿಗಳು ಕನ್ನಡ ತೇರು ಎಳೆದ ಭ್ರಮೆಬೆರೆತ ಸಂಭ್ರಮದೊಂದಿಗೆ ಹಿಂದಿರುಗಿದ್ದಾರೆ. ರಾಜಕಾರಣಿಗಳು ಎಂದಿನ ಹೇಳಿಕೆ, ಭಾಷಣ ಮತ್ತು ಸೋಗಲಾಡಿತನ … Read more