ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ
ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಗೆ ಹೋರಾಟದ ಹಾಡುಗಾರರ ಬಳಗವು ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಕ್ಷೇತ್ರದ ಜನರ ಜೊತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್ ರಿಗೆ ರಾಜ್ಯೋತ್ಸವ, ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿಯ ಪ್ರಶಸ್ತಿಯೇ … Read more