ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !

ಮನೋನಿಗ್ರಹವೇ

ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ ! ಭಗವದ್ಗೀತೆ ಒಂದು ರತ್ನಾಕರ ರತ್ನಗಳ ತವರು ಮನೆ .ಅದನ್ನು ಶುದ್ಧ ಮನಸ್ತಿನಿಂದ, ಪೂರ್ವಗ್ರಹವಿಲ್ಲದೆ ಓದಬೇಕಷ್ಟೆ, ಏಕೆಂದರೆ ಎಲ್ಲ ಗ್ರಹಚಾರಗಳಿಗಿಂತಲೂ, ಅನಿಷ್ಟ ಗ್ರಹಗಳಿಗಿಂತಲೂ ಅಪಾಯಕಾರಿ ಈ ಪೂರ್ವಗ್ರಹ. ಗೀತೆಯ ಆರನೇ ಅಧ್ಯಾಯದಲ್ಲಿ ಒಂದು ಅಮೂಲ್ಯ ರತ್ನವಿದೆ. ಅರ್ಥಾಕ್ ಒಂದು ಅದ್ಭುತ ಶ್ಲೋಕವಿದೆ. ಮಹಾಭಾರತ ಎಂಬ ಸಮುದ್ರದಿಂದ ಮೊಟ್ಟಮೊದಲಿಗೆ ಭಗವದ್ಗೀತೆಯನ್ನು ಹೆಕ್ಕಿ ಹೊರಕ್ಕೆ ತಂದು ,ಅದಕ್ಕೆ ಅದ್ಭುತವಾದ ಭಾಷ್ಯವೊಂದನ್ನು ಬರೆದು ಪ್ರಪಂಚಕ್ಕೆ ಚರಿತ್ರಾರ್ಹ. ಸೇವೆಗೆದ್ದುಶ್ರೀ ಶಂಕರಾಚಾರ್ಯರ ಪ್ರಕಾರ ಈ ಶ್ಲೋಕವೇ ಭಗವದ್ಗೀತೆಯ ಸಾರ. … Read more

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ರಂಗಭೂಮಿಗೆ

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ ಜುಲೇಖಾ ಬೇಗಂ ವೃತ್ತಿ‌ ರಂಗಭೂಮಿಯ ಅತ್ಯುತ್ತಮ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತೆ. ಕಲಾವಿದೆಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದವರು. ಹೆರಿಗೆಯಾಗಿ ಐದನೇ ದಿನವೇ ರಂಗ ಪ್ರವೇಶಿಸಿದ ಧೀಮಂತೆ. ಇದು ಅವರ ಕಾಯಕ ಪ್ರಜ್ಞೆ, ನಿಷ್ಠೆ ,ಬದ್ದತೆಗೆ ಒಂದು ಉದಾಹರಣೆಯಾಷ್ಟೇ . ಅವರ ಉಸಿರೇ ರಂಗಭೂಮಿ .ಬದುಕಿನ ಆಸೆ ಆಕಾಂಕ್ಷೆ ,ಸುಖ ಸಂತಸಗಳನ್ನುತೊರೆದು ಇಡೀ ಜೀವನವನ್ನೇ ರಂಗಭೂಮಿಗೆ ಮೀಸಲಿಟ್ಟವರು ಅವರು .ಅಭಿನಯವೊಂದು ತಪಸ್ಸೆಂದು ಹಗಲು ರಾತ್ರಿ ಅದನ್ನೇ ಜಪಿಸಿದವರು. ಜುಲೇಖಾ ಬೇಗಂ ಅವರು … Read more