ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !
ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ ! ಭಗವದ್ಗೀತೆ ಒಂದು ರತ್ನಾಕರ ರತ್ನಗಳ ತವರು ಮನೆ .ಅದನ್ನು ಶುದ್ಧ ಮನಸ್ತಿನಿಂದ, ಪೂರ್ವಗ್ರಹವಿಲ್ಲದೆ ಓದಬೇಕಷ್ಟೆ, ಏಕೆಂದರೆ ಎಲ್ಲ ಗ್ರಹಚಾರಗಳಿಗಿಂತಲೂ, ಅನಿಷ್ಟ ಗ್ರಹಗಳಿಗಿಂತಲೂ ಅಪಾಯಕಾರಿ ಈ ಪೂರ್ವಗ್ರಹ. ಗೀತೆಯ ಆರನೇ ಅಧ್ಯಾಯದಲ್ಲಿ ಒಂದು ಅಮೂಲ್ಯ ರತ್ನವಿದೆ. ಅರ್ಥಾಕ್ ಒಂದು ಅದ್ಭುತ ಶ್ಲೋಕವಿದೆ. ಮಹಾಭಾರತ ಎಂಬ ಸಮುದ್ರದಿಂದ ಮೊಟ್ಟಮೊದಲಿಗೆ ಭಗವದ್ಗೀತೆಯನ್ನು ಹೆಕ್ಕಿ ಹೊರಕ್ಕೆ ತಂದು ,ಅದಕ್ಕೆ ಅದ್ಭುತವಾದ ಭಾಷ್ಯವೊಂದನ್ನು ಬರೆದು ಪ್ರಪಂಚಕ್ಕೆ ಚರಿತ್ರಾರ್ಹ. ಸೇವೆಗೆದ್ದುಶ್ರೀ ಶಂಕರಾಚಾರ್ಯರ ಪ್ರಕಾರ ಈ ಶ್ಲೋಕವೇ ಭಗವದ್ಗೀತೆಯ ಸಾರ. … Read more