ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ರಂಗಭೂಮಿಗೆ

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ ಜುಲೇಖಾ ಬೇಗಂ ವೃತ್ತಿ‌ ರಂಗಭೂಮಿಯ ಅತ್ಯುತ್ತಮ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತೆ. ಕಲಾವಿದೆಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದವರು. ಹೆರಿಗೆಯಾಗಿ ಐದನೇ ದಿನವೇ ರಂಗ ಪ್ರವೇಶಿಸಿದ ಧೀಮಂತೆ. ಇದು ಅವರ ಕಾಯಕ ಪ್ರಜ್ಞೆ, ನಿಷ್ಠೆ ,ಬದ್ದತೆಗೆ ಒಂದು ಉದಾಹರಣೆಯಾಷ್ಟೇ . ಅವರ ಉಸಿರೇ ರಂಗಭೂಮಿ .ಬದುಕಿನ ಆಸೆ ಆಕಾಂಕ್ಷೆ ,ಸುಖ ಸಂತಸಗಳನ್ನುತೊರೆದು ಇಡೀ ಜೀವನವನ್ನೇ ರಂಗಭೂಮಿಗೆ ಮೀಸಲಿಟ್ಟವರು ಅವರು .ಅಭಿನಯವೊಂದು ತಪಸ್ಸೆಂದು ಹಗಲು ರಾತ್ರಿ ಅದನ್ನೇ ಜಪಿಸಿದವರು. ಜುಲೇಖಾ ಬೇಗಂ ಅವರು … Read more