ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್

ಕರ್ನಾಟಕದ ರಘು ಚಾಂಪಿಯನ್ ಬೆಂಗಳೂರು: ಅತಿಥೇಯ ಕರ್ನಾಟಕ ಆಟಗಾರರ ವ್ಯವಹಾರವಾಗಿದ್ದ ಫೈನಲ್ ನ ನಿರ್ಣಾಯಕ ಗೇಮ್ ನಲ್ಲಿ ಮೂರು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡು ಎಂ.ರಘು ಮಾಜಿ ಚಾಂಪಿಯನ್ ಮಿಥುನ್ ಮಂಜುನಾಥ್ ಅವರನ್ನು ಸೋಲಿಸಿ 86ನೇ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ( ಕೆಬಿಎ) ಸಭಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ನಲ್ಲಿ, 26 ವರ್ಷ ವಯಸ್ಸಿನ ರಘು 14 -21 ,14 -21,24 -24 … Read more

ರೋಹಿತ್‌ಗೆ ಗಾಯದ ಭೀತಿ

ರೋಹಿತ್‌ಗೆ

ಮೆಲ್ಬರ್ನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ವೇಗಿ ಆಕಾಶ್ ದೀಪ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಗಾಯದ ಭೀತಿ ಎದುರಿಸಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ಇಬ್ಬರೂ ಚೆಂಡೇಟಿನಿಂದ ನೋವು ಅನುಭವಿಸಿದ್ದಾರೆ. ಮೆಲ್ಲೋರ್ನ್ ಕ್ರಿಕೆಟ್ ಗೌಂಡ್‌ನಲ್ಲಿ (ಎಂಸಿಜಿ) ಹೊರಾಂಗಣ ಅಭ್ಯಾಸದ ವೇಳೆ ಥೋಡೌನ್ ಎದುರಿಸುವಾಗ ರೋಹಿತ್ ಶರ್ಮ ಎಡಮೊಣಕಾಲಿನ ಗಾಯಕ್ಕೊಳಗಾದರೆ, ಆಕಾಶ್‌ ದೀಪ್ ಕೈಗೆ ಏಟು ಮಾಡಿಕೊಂಡರು. ಇದನ್ನೂ ಓದಿ:- ಮನೆ ಮನೆಯಲ್ಲೂ ಕನ್ನಡ ಬೆಳಗಲಿ ಇದರಿಂದಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯ 4ನೇ … Read more