ವಿಟಮಿನ್ ಬಿ2 ಕೊರತೆ

ವಿಟಮಿನ್ ಬಿ2 ಕೊರತೆ

ವಿಟಮಿನ್ ಬಿ2 ಕೊರತೆ ವಿಟಮಿನ್ ಬಿ2ಬ್ ಅಥವಾ ರಿಬೋಫ್ಲಾವಿನ್ ಇದು ಜಾನುವಾರುಗಳ ಚಯಾಪಚಯ ಮತ್ತು ಶಾರೀರಿಕ ದೃಢತೆಗೆ ಅಗತ್ಯವಾದ ನೀರಿನಲ್ಲಿ ಕರಗುವ ವಿಟಮಿನ ಆಗಿದೆ. ಇದು ಜೀವರಾಸಾಯನಿಕ ಕ್ರಿಯೆಗಳಲ್ಲಿ ಸಹಕಿಣ್ವವಾಗಿ ಅದರಲ್ಲೂ ಶರ್ಕರಪಿಷ್ಟಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳ ಚಯಾಪಚಯ ಕ್ರಿಯೆಯಲ್ಲಿ ಅವಶ್ಯಕ ವಸ್ತು. ಮೆಲುಕಾಡಿಸುವ ಪಶುಗಳು ತಮ್ಮ ರೈಬೋಫ್ಲಾವಿನ್ ಅಗತ್ಯಗಳನ್ನು ಪೂರೈಸಲು ಮೆಲುಕು ಚೀಲದಲ್ಲಿರುವ ಸೂಕ್ಷ್ಮಜೀವಿಗಳನ್ನು ಅವಲಂಬಿಸಿವೆ. ಕಾರಣ ಮೆಲುಕು ಚೀಲದ ಕಾರ್ಯದಲ್ಲಿ ಅಡಚಣೆಗಳು ಅಥವಾ ಪೋಷಣೆ ಏರುಪೇರಿನಿಂದ ವಿಟಮಿನ್ ಬಿ2 ಕೊರತೆಯಾಗಬಹುದು. ಆರೋಗ್ಯವಂತ ಜಾನುವಾರುಗಳಲ್ಲಿ ರೈಬೋಫ್ಲಾವಿನ್ … Read more

ವೆಬ್‌ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಮ್ಮ ನೈತಿಕತೆಯ ಪರೀಕ್ಷೆ

ವೆಬ್‌ಕಾಸ್ಟಿಂಗ್

ವೆಬ್‌ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಮ್ಮ ನೈತಿಕತೆಯ ಪರೀಕ್ಷೆ ಪರೀಕ್ಷಾ ಕಾಲ ಆರಂಭವಾಗಿದೆ. ಸಾಮಾನ್ಯವಾಗಿ ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೇನೋ ಭಯವಿರುತ್ತಿತ್ತು. ಆದರೆ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಯಲ್ಲಿ ವೆಬ್ ಕಾಸ್ಟಿಂಗ್ ಎಂಬ ವ್ಯವಸ್ಥೆ ಪ್ರಯೋಗವಾದ ನಂತರ ಕೊಠಡಿ ಮೇಲ್ವಿಚಾರಣೆ ಕಾರ್ಯನಿರ್ವ ಹಿಸುತ್ತಿರುವ ಶಿಕ್ಷಕರಿಗೂ ಒತ್ತಡ ಹೆಚ್ಚಾಗಿತ್ತು. ಇದಾದ ಬಳಿಕ ಪರೀಕ್ಷೆಯ ಫಲಿತಾಂಶ ಕೂಡ ಕಡಿಮೆಯಾಗಿ ಕೃಪಾಂಕವನ್ನು ನೀಡಿ ವಿದ್ಯಾರ್ಥಿಗಳನ್ನು ಪಾಸು ಮಾಡಿದ್ದು ಬಹಳಷ್ಟು ಚರ್ಚಿತವಾಗಿತ್ತು. ಹೀಗೆ ವೆಬ್ ಕಾಸ್ಟಿಂಗ್ ಬಗ್ಗೆ ಹಲವು ಪ್ರಶ್ನೆಗಳೆದ್ದು, … Read more

ಭೀಮಾ ತೀರ ಚಿಂತಕರ ಬೀಡು

ಭೀಮಾ ತೀರ ಚಿಂತಕರ ಬೀಡು

ಭೀಮಾ ತೀರ ಚಿಂತಕರ ಬೀಡು ಹಳೆ ಮೈಸೂರು ಪ್ರಾಂತ್ಯಕ್ಕೆ ಕಾವೇರಿಯಂತೆ , ಕಲ್ಯಾಣ ನಾಡು ಕಲಬುರಗಿವಿಜಯಪುರ, ಯಾದಗಿರಿಗೆ ಭೀಮಾ ಜೀವನದಿ . ಅನ್ನದಾತರು, ಜನ ಜಾನುವಾರುಗಳಿಗೆ ಈ ನದಿ ನೀರೇ ಜೀವನಾಧಾರ . ಮೇರು ಸಾಹಿತಿಗಳು, ಕಲಾವಿದರು, ಖ್ಯಾತ ಪತ್ರಕರ್ತರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು ಸೇರಿ ಸಹಸ್ರಾರು ಸಾಂಸ್ಕೃತಿಕ ರಾಯಭಾರಿಗಳು, ಪವಿತ್ರ ಧಾರ್ಮಿಕ ಕೇಂದ್ರಗಳು, ಜಿಐ ಮಾನ್ಯತೆ ಪಡೆದ ಉತ್ಕೃಷ್ಟ ತೊಗರಿ ಬೇಳೆ, ಖಡಕ್ ರೊಟ್ಟಿ ಸೇರಿ ಹಲವು ಶ್ರೀಮಂತ ಸಂಸ್ಕೃತಿಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ನದಿ … Read more

ಪರ್ಯಾಯ ಚಿಂತನೆಗೆ ಸಕಾಲ

ಪರ್ಯಾಯ

ಪರ್ಯಾಯ ಚಿಂತನೆಗೆ ಸಕಾಲ ಅನುದಾನ ಕೊರತೆಯೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೆಲವು ವರ್ಷಗಳಿಂದ ರಾಜ್ಯದ ಬೃಹತ್ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಬಂಡವಾಳ ವೆಚ್ಚ ವರ್ಷದಿಂದ ವರ್ಷಕ್ಕೆ ತಗ್ಗುತ್ತಿರುವುದರಿಂದ ನೀರಾವರಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ಹಂಚಿಕೆಯಾಗುತ್ತಿಲ್ಲ . ಕಲ್ಯಾಣ ಕಾರ್ಯಕ್ರಮದ ಜತೆಗೆ ಆಸ್ತಿ ಸೃಜನೆಯಂತಹ ದೂರದೃಷ್ಟಿಯ ಯೋಜನೆ ಸಮತೋಲನಗೊಳಿಸುವ ಆಶಯ ಸಾಕಾರಗೊಳ್ಳುತ್ತಿಲ್ಲ. ಬೊಕ್ಕಸದಿಂದ ಮೊಗೆದು ಹಾಕುವಷ್ಟು ಸಂಪನ್ಮೂಲ ಇಲ್ಲದಿರುವುದರಿಂದ ಇಂತಹ ಸ್ಥಿತಿ, ಅಭಿವೃದ್ಧಿಗೆ ಹಣವಿಲ್ಲವೆಂದು ಕೈಕೊಟ್ಟಿ ಕುಳಿತರೆ ವಿಕಾಸದ ರಥ ಮುಂದೆ ಸಾಗುವುದಿಲ್ಲ . … Read more

ಅನುವಾದಕರ ಹೊಸ ತಲೆಮಾರು ಬರಲಿ

ಅನುವಾದಕರ

ಅನುವಾದಕರ ಹೊಸ ತಲೆಮಾರು ಬರಲಿ ಅನುವಾದಕರುಗಿ ಹೆಸರುವಾಸಿ ಯಾಗಿರುವ ಡಾ.ಪಾರ್ವತಿ ಜಿ.ಐತಾಳ ಕಥಾ ಸಂಕಲನಗಳು, ಕಾವ್ಯ ಕೃತಿಗಳು, ವಿಮರ್ಶಾ ಕೃತಿಗಳನ್ನೂ ಬರೆದವರು . ಕನ್ನಡ ಮತ್ತು ಹಿಂದಿ, ಮಲಯಾಳಂ, ತುಳು, ಇಂಗ್ಲಿಷ್ ಮಧ್ಯೆ ಸೇತುವೆಯಾಗಿರುವ ಇವರು ಈ ಭಾಷೆಗಳ ಕೃತಿಗಳನ್ನು ಅನುವಾದಿಸಿದ್ದಾರೆ. ಅದರಲ್ಲೂ ಮಲಯಾಳಂನ ಹಲವು ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪಾರ್ವತಿ ಐತಾಳರ ಆತ್ಮಕಥನ ‘ಅಂತರಂಗದ ಸ್ವಗತ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಮ್ಮುಖದಲ್ಲಿ ಅವರು ಮಾತಾಗಿದ್ದಾರೆ. ದಶಕಗಳಿಂದ ಭಾಷಾಂತರ ಕಾರ್ಯದಲ್ಲಿ ತೊಡಗಿದ್ದೀರಿ. ಈ … Read more

ರಾಜಕೀಯದಲ್ಲೂ ದಳಪತಿ ಅಧಿಪತಿ?

ರಾಜಕೀಯದಲ್ಲೂ ದಳಪತಿ ಅಧಿಪತಿ?

ರಾಜಕೀಯದಲ್ಲೂ ದಳಪತಿ ಅಧಿಪತಿ? ‘ನದಿ ಒ೦ದು ಕಡೆಯಿಂದ ಹರಿದುಕೊಂಡು ಹೋಗುತ್ತಲೇ ಇರುತ್ತದೆ . ನದಿಯನ್ನು ಕಂಡ ಜನ ದೀಪಗಳನ್ನು ತೇಲಿಬಿಟ್ಟು , ನಮಸ್ಕರಿಸುತ್ತಾರೆ. ನದಿ ಹರಿಯುತ್ತಲೇ ಇರುತ್ತದೆ. ಮತ್ತೊಂದು ಕಡೆ ಜನ ಹೂವುಗಳನ್ನು ಚೆಲ್ಲಿ ನದಿಯನ್ನು ಸ್ವಾಗತಿಸುತ್ತಾರೆ. ನದಿ ತನ್ನಪಾಡಿಗೆ ಸಾಗುತ್ತಲೇ ಇರುತ್ತದೆ. ಬೇರೊಂದು ಕಡೆ ಮತ್ತೊಂದಿಷ್ಟು ಮಂದಿಯು ನದಿಗೆ ಕಲ್ಲು , ಕಸ ಎಸೆಯುತ್ತಾರೆ. ಆಗಲೂ ನದಿಯ ಹರಿವು ನಿಲ್ಲುವುದಿಲ್ಲ. ಅಷ್ಟಕ್ಕೂ, ಜೀವನ ಎಂದರೆ ನದಿ ಇದ್ದಂತೆ. ಏನಾದರೂ ಆಗಲಿ, ಹರಿಯುತ್ತಿರಬೇಕು…’ ಜೋಸೆಫ್ ವಿಜಯ್ ಚಂದ್ರಶೇಖರ್ … Read more

ಪ್ರವಾಸಿ ಹೇಳುವ ಕಥೆಗಳು

ಪ್ರವಾಸಿ ಹೇಳುವ ಕಥೆಗಳು

ಪ್ರವಾಸಿ ಹೇಳುವ ಕಥೆಗಳು ಎಲ್ಲಾದರೂ ಹೋಗುವುದು, ನೋಡುವುದು ಮಾತ್ರವಾದರೆ ಅದು ಪ್ರವಾಸವಲ್ಲ. ಪ್ರವಾಸವೆಂದರೆ ಕಾಣುವುದು, ಅನುಭವಿಸುವುದು ಎಂಬ ಮಾತಿನ ಸತ್ವ-ಸಾರವನ್ನು ಇಲ್ಲಿನವರೆಗಿನ ಪ್ರತಿ ಪ್ರವಾಸದಲ್ಲೂ ಮನಗಂಡಿದ್ದೇನೆ. ಇದೇ ಕಾರಣಕ್ಕೆ ಕಾಸಿಲ್ಲದೇ ಹೋದ, ಕಾಸಿಟ್ಟುಕೊಂಡು ನಡೆದ, ಮನಸ್ಸಿಲ್ಲದೆಯೂ ಅನಿವಾರ್ಯತೆಯಲ್ಲಿ ಕೈಕೊಂಡ, ಮನಸಿಟ್ಟು ಆಸ್ಥೆಯಿಂದ ಗಮನಿಸಿದ ಪ್ರವಾಸಗಳೆಲ್ಲವೂ ನೆನಪಿವೆ. ಎಳವೆಯಲ್ಲಿ ಮುಂಬರುವ ಬೇಸಿಗೆ ರಜೆಯ ಖುಷಿ, ವಾರ್ಷಿಕ ಪರೀಕ್ಷೆಯ ಕಾವನ್ನು ತಣ್ಣಗಾಗಿಸುತ್ತಿತ್ತು. ಈಗ ಮಗರಾಯ ‘ಫೈನಲ್ ಟರ್ಮ್ ಎಕ್ಸಾಮಿನಲ್ಲಿ ಮಾರ್ಕ್ಸ್ ಚೆನ್ನಾಗಿ ತೆಗೆದರೆ ಬೇಸಿಗೆ ರಜೆಯಲ್ಲಿ ಓಳ್ಳೆಯ ಟೂರ್‌ಗೆ ಕರೆದುಕೊಂಡು … Read more

ಶಾಸಕರಿಗೆ ಅನುದಾನ ಗ್ಯಾರಂಟಿ

ಶಾಸಕರಿಗೆ

ಶಾಸಕರಿಗೆ ಅನುದಾನ ಗ್ಯಾರಂಟಿ ಕ್ಷೇತ್ರಾಭಿವೃದ್ಧಿ ಅನುದಾನದ ಬಗ್ಗೆ ಕೊರಗುವ ಹಾಗೂ ನಾಯಕತ್ವದ ವಿಚಾರ ಬಂದಾಗ ನಾಲಿಗೆ ಹರಿಯ ಬಿಡುವ ಶಾಸಕರ ಬಾಯಿ ಬಂದ್ ಮಾಡಿಸಲು ಬಜೆಟ್ ಮಂಡನೆಗೆ ಮುನ್ನವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆ ಕರೆಯಲಾಗಿದೆ. ಈ ಮೂಲಕ ಶಾಸಕರ ಮೂಗಿಗೆ ತುಪ್ಪ ಸವರಿ ಅಧಿವೇಶನ ಸುಸೂತ್ರಗೊಳಿಸಿಕೊಳ್ಳುವುದು ಆಡಳಿತ ಪಕ್ಷದ ಕಾರ್ಯತಂತ್ರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿಗಳ ಆಶ್ವಾಸನೆಯಿಂದ. ಪ್ರಣಾಳಿಕೆ ಭರವಸೆಯಂತೆ ಪಂಚ ಗ್ಯಾರಂಟಿಗಳಿಗೆ ಕಳೆದರಡು ಬಜೆಟ್‌ನಲ್ಲಿ ಈ ಸರಕಾರ ಆದ್ಯತೆ ನೀಡಿದೆ. ಈ ಅವಧಿಯಲ್ಲಿ ದೂರದೃಷ್ಟಿಯ … Read more

ಅಪಾಯದಲ್ಲಿ ಪಶ್ಚಿಮ ಘಟ್ಟ

ಅಪಾಯದಲ್ಲಿ

ಅಪಾಯದಲ್ಲಿ ಪಶ್ಚಿಮ ಘಟ್ಟ ಅನಿಯಂತ್ರಿತ ಪ್ರವಾಸೋದ್ಯಮ, ಹೆಚ್ಚುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ ಕರ್ನಾಟಕದ ಪಶ್ಚಿಮ ಘಟ್ಟ ಮತ್ತಷ್ಟು ಅಪಾಯದ ಸನ್ನಿವೇಶ ಎದುರಿಸುತ್ತಿದೆ. ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗವು ರಾಜ್ಯ ಸರಕಾರಕ್ಕೆ ಈ ಸಂಬಂಧ ವರದಿ ಸಲ್ಲಿಸಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಿಮ ಘಟ್ಟದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಸಂಭವಿಸಲಿದೆ ಎಂಬ ಎಚ್ಚರಿಕೆ ನೀಡಿದೆ. ಪಶ್ಚಿಮ ಘಟ್ಟ ಕಳೆದ 19 ವರ್ಷಗಳಲ್ಲಿ 1,403 ಭೂಕುಸಿತಗಳನ್ನು ಕಂಡಿದ್ದು, 98 ಜನರು ಮೃತಪಟ್ಟಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದಿರುವುದು, ರಸ್ತೆ … Read more

ಪಟೇಲರ ನೆನಪುಳಿಸಲು ಸರಕಾರಕ್ಕೆ ಆಸಕ್ತಿ ಇಲ್ಲವೇ?

ಪಟೇಲರ

ಪಟೇಲರ ನೆನಪುಳಿಸಲು ಸರಕಾರಕ್ಕೆ ಆಸಕ್ತಿ ಇಲ್ಲವೇ? ಸಾಹಿತ್ಯ ಲೋಕದ ಹೆಮ್ಮೆಯಾದ ಲೇಖಕ ಅಂತ ಮೂರ್ತಿಯವರು ಜೆ .ಎಚ ಪಟೇಲರ ಕುರಿತು ಮಾತನಾಡುತ್ತ, ”ನನಗೆ ಸೂಕ್ಷ್ಮ ಒಳನೋಟಗಳನ್ನು ಕೊಟ್ಟ ವ್ಯಕ್ತಿ ಪಟೇಲ್” ಎಂದು ದಾಖಲಿಸಿದ್ದಾರೆ. ಇದು ಜೆ.ಎಚ್.ಪಟೇಲ್‌ರ ಮುತ್ಸದ್ದಿತನ, ಓದು, ಅವರ ಜ್ಞಾನಕ್ಕೆ ಕನ್ನಡದ ಒಬ್ಬ ಮೇರು ಚಿಂತಕ, ಸಾಹಿತಿಯಿಂದ ಸಿಕ್ಕ ಗೌರವ. ಈ ಮೇಲಿನ ವಾಕ್ಯಗಳು ಚಂದ್ರಶೇಖರ ತೌಡೂರು ಬರೆದ ‘ಎಲ್ಲರಂಥಲ್ಲದ ಜೆ.ಎಚ್.ಪಟೇಲ್’ ಕೃತಿಯಲ್ಲಿ ಉಲ್ಲೇಖವಾಗಿದೆ. ಓರ್ವ ಅಪರೂಪದ ಸಂಸದೀಯ ಪಟುವಾಗಿ ರಾಜಕಾರಣಿಗಳಿಗೆ ಮಾತ್ರವಲ್ಲ, ವೈಚಾರಿಕತೆ ಹಾಗೂ … Read more