ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ!
ಅಹಂಕಾರ ಧ್ವಂಸದಿಂದಲೇ ಹೃದಯದಲ್ಲಿ ಕದನವಿರಾಮ! ನಿನ್ನೆ ಜನವರಿ 1, ಅತಿ ಹೆಚ್ಚು ಸಂಕಲ್ಪಗಳು ಜನ್ನ ಕಳೆದ ದಿನ! ಈ ಪೈಕಿ ಹಲವು ಸಂಕಲ್ಪಗಳು ಅಲ್ಪಾಯುಷಿ, ಕೆಲವೇ ಕೆಲವು ದೀರ್ಘಾಯುಷಿ. ಪ್ರತಿವಾರಿಯೂ ಕೈಗೊಂಡ ಸಂಕಲ್ಪ ಕೆಲವೇ ದಿನಗಳಲ್ಲಿ ಮೂಲೆ ಸೇರಿಬಿಡುತ್ತದೆ. ಏಕೆಂದರೆ, ಇದೆಲ್ಲವೂ ಬಾಹ್ಯ ಪರಿಸ್ಥಿತಿಗಳ ಅನುಸಾರವಾಗಿ ರೂಪ ತಳೆದಿದ್ದು. ಹಾಗಾಗಿಯೇ, ನಮ್ಮ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಮತ್ತು ಜೀವನ ಮೌಲ್ಯಗಳ ಹಾದಲಿನಿಂದಲೂ ಅಂತರಿಕ ಬದಲಾವಣೆಗೆ ಒತ್ತು ನೀಡುತ್ತ, ಮಾನವ ಮಾಧವನಾಗಲು ಮಾರ್ಗದರ್ಶನ ಮಾಡಿವೆ/ಮಾಡುತ್ತಿವೆ. ಹಾಗಿದ್ದರೂ, ಮನುಷ ತೀವ್ರ … Read more