ರೋಹಿತ್ ಪಡೆಗೆ ಶುಭಾರಂಭದ ತವಕ

ರೋಹಿತ್

ರೋಹಿತ್ ಪಡೆಗೆ ಶುಭಾರಂಭದ ತವಕ ದುಬೈ(ಪಿಟಿಐ): ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆಯುವತ್ತ ಚಿತ್ತ ನೆಟ್ಟಿರುವ ಭಾರತ ತಂಡವು ಗುರುವಾರ ಇಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. 2013ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ತಂಡವು, 2017ರಲ್ಲಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಎದುರು ಸೋತಿತ್ತು. ಇದೇ 23ರಂದು ಇಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಭಾರತವು … Read more

ವೆಬ್‌ಕಾಸ್ಟಿಂಗ್‌: ಅಪನಂಬಿಕೆಗೆ ಕೈಗನ್ನಡಿ

ವೆಬ್‌ಕಾಸ್ಟಿಂಗ್‌

ವೆಬ್‌ಕಾಸ್ಟಿಂಗ್‌: ಅಪನಂಬಿಕೆಗೆ ಕೈಗನ್ನಡಿ ಇದು, ಮೂರು ವರ್ಷದ ಹಿಂದಿನ ಪ್ರಕರಣ. ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಳು.ಅ ಕೊಠಡಿಗೆ ಬಂದು ವ್ಯಕ್ತಯೊಬ್ಬರು ಅವಳಿಗೆ ಉತ್ತಮ ಹೇಳಿಕೊಡಲು ಮುಂದಾದರು. ಆಗ ಆ ಮಗು ಹೇಳಿಕೊರ. ಕೇಳಿದವರು ಬೆಕ್ಕಸ ಬೆರಗಾಗುವಂತೆ ಇತ್ತು. ನನಗೆ ನಿಮ್ಮ ಉತ್ತರದ ಅವಶ್ಯಕತೆ ಇಲ್ಲ. ನಾನು ಯಾರಿಂದಲೂ ಹೇಳಿಸಿಕೊಳ್ಳು ವುದಿಲ್ಲ ಮತ್ತು ಯಾರಿಗೂ ಹೇಳಿಕೊಡುವುದಿಲ್ಲ’. ಆ ಮಾತನ್ನು ಇಡೀ ತರಗತಿ ಕೇಳಿಸಿಕೊಂಡಿತ್ತು. ಎಚ್.ನರಸಿಂಹಯ್ಯ ಕೇ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಯೋಗವೊಂದನ್ನು ಮಾಡಿದ್ದರು.ಮೇಲ್ವಿಚಾರಕರನ್ನು ನಿಯೋಜಿಸದೆ … Read more

ಸಮ್ಮೋಹಗೊಳಿಸುವ ‘ಕಿಂದರಿ’ ರಾಗ

ಸಮ್ಮೋಹಗೊಳಿಸುವ

ಸಮ್ಮೋಹಗೊಳಿಸುವ ‘ಕಿಂದರಿ’ ರಾಗ ರಾಬರ್ಟ್ ಬ್ರೌನಿಂಗ್ಸ್ ಅವರ ‘ದಿ ಪೈಡ್ ಪೈಪರ್ ಆಫ್ ಹ್ಯಾಮ್ಲಿನ್ ಎಂಬ ಕವಿತೆಯನ್ನು ಕವಿ ಕುವೆಂಪು ಬೊಮ್ಮನಹಳ್ಳಿ ಕಿಂದರಿ ಜೋಗಿ ಎಂಬ ಹೆಸರಿನಲ್ಲಿ ಭಾವಾನುವಾದ ಮಾಡಿದ್ದಾರೆ. ಸುಮಧುರ ರಾಗದಲ್ಲಿ ಕಿಂದರಿಯನ್ನು ಬಾರಿಸುತ್ತಾ ಇರಿಗಳನ್ನು ತನ್ನನ್ನು ಹಿಂಬಾಲಿಸುವಂತೆ ಮಾಡುತ್ತಾನೆ.ಹಾಗೇ ಅವುಗಳನ್ನು ಹೊಳೆಯತ್ತ ಕರೆದೊಯ್ದು ಅವು ಅಲ್ಲಿ ಮುಳುಗುವಂತೆ ಮಾಡುತಾನೆ .ಪ್ರಸ್ತುತ ಇಡೀ ದೇಶವೇ ಬೊಮ್ಮನಹಳ್ಳಿಯಂತೆ ಆಗಿದ್ದು, ಜನರೆಲ್ಲರೂ ಕಿಂದರಿ ರಾಗದ ಅಮಲಿನಲ್ಲಿ ಪ್ರಪಾತದಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ … Read more

ಅನುದಾನ ಸ್ಥಗಿತದ ಬೆದರಿಕೆ ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ

ಅನುದಾನ ಸ್ಥಗಿತದ ಬೆದರಿಕೆ ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ನಡುವೆ ಉಂಟಾಗಿರುವ ಸಂಘರ್ಷವು ಭಾಷಾ ರಾಜಕೀಯ ಒಕ್ಕೂಟ ವ್ಯವಸ್ಥೆಯಲ್ಲಿ ಹಾಳಾಗಿರುವ ಸಂಬಂಧ ನೀತಿಯ ಅನು ಅನುಷ್ಠಾನವು ಲೋಪಗಳಿಂದ ಕೂಡಿರುವುದು ಹಾಗೂ ಅಧಿಕಾರವನ್ನು ಅನುಮಾನಾ ಸ್ಪದವಾಗಿ ಬೆಳಗ್ಗೆ ಮಾಡುತ್ತಿರುವುದರ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಾಗೂ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರವು ಅನುಷ್ಠಾನಕ್ಕೆ ತೆರೆದೇ ಇದ್ದರೆ ಸಮಗ್ರ ಶಿಕ್ಷಣ ಅಭಿಯಾನದ … Read more

‘ಭೂಕಂಪ’ ಏನು..ಎತ್ತ?

'ಭೂಕಂಪ'

‘ಭೂಕಂಪ’ ಏನು..ಎತ್ತ? ಈ ಚೆಗೆ ಟಿಬೆಟ್, ನೇಪಾಳ, ಚೀನಾ, ದೆಹಲಿ ಹಾಗೂ ಬಿಹಾರದ ಕೆಲ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದ್ದು, ಭಾರತದ ಉತ್ತರ ಭಾಗ ಅದರಲ್ಲೂ ವಿಶೇಷವಾಗಿ ಹಿಮಾಲಯ ಪರ್ವತ ಶ್ರೇಣಿ ವ್ಯಾಪ್ತಿ ಮತ್ತು ಅದರ ಆಸುಪಾಸಿನ ಪ್ರದೇಶಗಳು ‘ಭೂಕಂಪ ವಲಯ’ ಪ್ರದೇಶಗಳೆಂದು ಮತ್ತೊಮ್ಮೆ ಸಾಬೀತಾಗಿದೆ. ಭವಿಷ್ಯದಲ್ಲಿ ಹಿಂದೂ ಕುಶ್‌ನಿಂದ ಅರುಣಾಚಲ ಪ್ರದೇಶದವರೆಗೆ ವ್ಯಾಪಿಸಿರುವ ಈ ಪ್ರದೇಶದಲ್ಲಿ 8 ಅಥವಾ ಅದಕ್ಕಿಂತ ಹೆಚ್ಚಿನ ರಿಕ್ಟರ್ ಪ್ರಮಾಣದ ಭೂಕಂಪಗಳು ಉಂಟಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಿಮಾಲಯ ಪ್ರದೇಶದಲ್ಲಿಭೂಕಂಪ ಹಿಮಾಲಯ ಪ್ರದೇಶ … Read more

ಕಲಿಕಾ ಹಬ್ಬ; ಪೋಷಕರಿಗೆ ಸ್ಪರ್ಧೆ

ಕಲಿಕಾ ಹಬ್ಬ

ಕಲಿಕಾ ಹಬ್ಬ; ಪೋಷಕರಿಗೆ ಸ್ಪರ್ಧೆ ಚಿಕ್ಕಬಳ್ಳಾಪುರ: ತಾಲ್ಲೂಕಿನ ಎಸ್. ಗೊಲ್ಲಹಳ್ಳಿ ಕ್ಲಸ್ಟರ್ ಮಟ್ಟದ ಎಫ್. ಎಲ್.ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಗೊಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. 13 ಶಾಲೆಗಳ 150ಕ್ಕೂ ಹೆಚ್ಚು ಮಕ್ಕಳು ಮತ್ತು 50 ಕ್ಕೂ ಹೆಚ್ಚು ಪೋಷ ಕರು ಕಲಿಕಾ ಹಬ್ಬ ಸ್ಪರ್ಧೆಯಲ್ಲಿ ಭಾಗವ ಹಿಸಿದ್ದರು. ಮಕ್ಕಳ ವಿವಿಧ ಕಲಿಕಾ ಹಬ್ಬ ವೇಷ ಭೂಷಣ ಧರಿಸಿ, ವಾದ್ಯ ಗೋಷ್ಠಿ ಗಳೊಂದಿಗೆ ಪಥ ಸಂಚಲನ ನಡೆಸಿದರು. ಕಲಿಕಾ ಹಬ್ಬ ಘೋಷವಾಕ್ಯಗಳನ್ನೂಕೂಗುತ್ತಾ ಊರಿನ … Read more

ವಿಜ್ಞಾನ ವಸ್ತು ಪ್ರದರ್ಶನ

ವಿಜ್ಞಾನ

ವಿಜ್ಞಾನ ವಸ್ತು ಪ್ರದರ್ಶನ ಶಿಡ್ಲಘಟ್ಟ: ತಾಲ್ಲೂಕಿನ ಹೊಸಪೇಟೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಯಿತು.ತಾಲ್ಲೂಕು ಅಕ್ಷರ ದಾಸೋಹ ಸಹಾಯ ನಿರ್ದೇಶಕ ಆಂಜನೇಯ ಮಾತನಾಡಿ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ತಾನು ಉತ್ತೀರ್ಣನಾದ ಹೊರತಾಗಿಯೂ ಬುನಾದಿ ಸಾಮರ್ಥ್ಯ ಗಳಿಕೆಯಲ್ಲಿ ಹಿನ್ನಡೆ ಹೊಂದಿದ್ದರೆ, ಅದು ಆಯಾ ತರಗತಿ ಮಟ್ಟದ ಕಲಿಕೆ ಸಾಧಿಸಲು ತೊಡಕಾಗುತ್ತದೆ. ರಾಷ್ಟ್ರಮ ಟ್ಟದಲ್ಲಿ ನಡೆದ ಬೇರೆ-ಬೇರೆ ಸಮೀಕ್ಷೆಗಳು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿನ … Read more

‘ಬಿ’ ಖಾತೆ; ನಗರಸಭೆಯಲ್ಲಿ ಕಾವೇರಿದ ಚರ್ಚೆ

ಬಿ' ಖಾತೆ

‘ಬಿ’ ಖಾತೆ; ನಗರಸಭೆಯಲ್ಲಿ ಕಾವೇರಿದ ಚರ್ಚೆ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ‘ಬಿ’ ಖಾತೆ ನೀಡುವ ವಿಚಾರವಾಗಿ ಬುಧವಾರ ನಗರಸಭೆ ಅಧ್ಯಕ್ಷ ಗಜೇಂದ್ರ ಅಧ್ಯಕ್ಷತೆಯಲ್ಲಿ ಸದಸ್ಯರ ಸಭೆ ನಡೆಯಿತು.ಅಧಿಕೃತ ಅನಧಿಕೃತ ಸ್ವತ್ತುಗಳು, ಕರಪತ್ರಗಳ ಹಂಚಿಕೆ, ವಾರ್ಡ್‌ವಾರು ಸಭೆ ಸೇರಿದಂತೆ ವಿವಿಧ ಚರ್ಚೆಗಳು ಸಭೆಯಲ್ಲಿ ನಡೆದವು. ಸದಸ್ಯರ ನಡುವೆ ವಾಗ್ವಾದಗಳು ಜರುಗಿದವು. ಆಯುಕ್ತರನ್ನು ‘ಬಿ’ ಖಾತೆ ವಿಚಾರವಾಗಿ ಸದಸ್ಯರು ಹಲವು ಪ್ರಶ್ನೆಗಳನ್ನು ಕೇಳಿದರು. ಆಯುಕ್ತ ಮನ್ಸೂರ್ ಅಲಿ ಮಾತನಾಡಿ, ‘ನಮ್ಮ ಹಂತದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾ ಗುವುದು. ಎಲ್ಲ … Read more

ಅಲ್ಲಿ ಡಿಕೆಶಿ, ಇಲ್ಲಿ ಬಿವೈವಿ ಗುರಿ

ಅಲ್ಲಿ ಡಿಕೆಶಿ

ಅಲ್ಲಿ ಡಿಕೆಶಿ, ಇಲ್ಲಿ ಬಿವೈವಿ ಗುರಿ ಬಲಸ್ಯ ಪೃಥ್ವಿ ಎಂಬ ಮಾತೊಂದಿದೆ. ಅಂದರೆ ಬಲಾಢ್ಯರು.ಮಾತ್ರ ಈ ಲೋಕದಲ್ಲಿ ದಾಪುಗಾಲಿಡ ಬಲ್ಲರು .ಡಾರ್ವಿನ್ನನ ವಿಕಾಸವಾದದ ಥಿಯರಿ ಕೂಡ ಇದನ್ನೇ ಹೇಳುತ್ತದೆ. ರೂಢಿಗತವಾದ ಈ ಮಾತು ರಾಜಕಾರಣಕ್ಕೆ ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ರಾಜಕಾರಣದಲ್ಲಿ ಕಪಟ ವ್ಯೂಹದ ಮಹಾಮಥನದಿಂದ ಉಕ್ಕಿದ ವಿಷವನ್ನು ಗಂಟಲಲ್ಲಿ ಇಟ್ಟುಕೊಂಡು ಎದೆಯುಬ್ಬಿಸಬಲ್ಲವರು ಅಮೃತಪಾನದ ಯೋಚನೆ ಮಾಡಬಹುದು. ಸಾಮಾನ್ಯರಾದವರು ಈ ಹಾಲಾಹಲವನ್ನು ಕಂಡಾಗಲೇ ಗೊಟಕ್ ಎಂದುಬಿಡುತ್ತಾರೆ. ಹಾಗಾಗಿ ಹಾಲ್ಗಡಲಿನಿಂದ ಚಿಮ್ಮುವ ಪುಣ್ಯತಮವಾದ ಅಮೃತದ ಬಿಂದುವನ್ನು ಸೇವಿಸುವ ಭಾಗ್ಯವಂತರು ಅಸಾಮಾನ್ಯರೇ … Read more

ಮೋದಿ ಸರಕಾರ ಮೂಗು ತೂರಿಸಿಲ್ಲ: ಚಂದ್ರಚೂಡ್

ಮೋದಿ

ಮೋದಿ ಸರಕಾರ ಮೂಗು ತೂರಿಸಿಲ್ಲ: ಚಂದ್ರಚೂಡ್ ಹೊಸದಿಲ್ಲಿ: “ಬಾಹ್ಯ ಒತ್ತಡಗಳ ಹೊರತಾಗಿಯೂ ಕಾನೂನಿನ ನಿಯಮಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡುತ್ತಿದೆ. ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅನುಗುಣವಾಗಿ ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದು ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಪ್ರತಿಪಾದನೆ ಮಾಡಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು, ”ಯಾವುದೇ ಒತ್ತಡ ಬಂದರೂ ಕಾನೂನಿನ ಗೌರವ ಎತ್ತಿ ಹಿಡಿಯುವ ಕೆಲಸವನ್ನು ನ್ಯಾಯಾಂಗ ಮಾಡಿಕೊಂಡು ಬಂದಿದೆ. ಪ್ರತಿಯೊಬ್ಬ ನಾಗರಿಕರ ಹಕ್ಕು ಗಳನ್ನು ರಕ್ಷಣೆ ಮಾಡಿದೆ. ಪ್ರಜಾಪ್ರಭುತ್ತದ ಆಡಳಿತ ಆಧಾರ … Read more