ಕೌಶಲ ವೃದ್ಧಿಗೆ ಜಂಟಿ ಸಮಿತಿ

ಕೌಶಲ

ಕೌಶಲ ವೃದ್ಧಿಗೆ ಜಂಟಿ ಸಮಿತಿ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣದ ಜತೆಗೆ ಬಹುಮುಖಿ ಕೌಶಲವನ್ನು ಕಲಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಶಿಕ್ಷಣ ತಜ್ಞರು ಹಾಗೂ ಉದ್ಯಮಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಘೋಷಿಸಿದ್ದಾರೆ. ಹೂಡಿಕೆ ಸಮಾವೇಶದಲ್ಲಿ ಕ್ವಿನ್ ಸಿಟಿ ಯೋಜನೆ ಸಂಬಂಧ ಸಚಿವರಾದ ಎಂ.ಬಿ.ಪಾಟೀಲ, ಡಾ.ಶರಣಪ್ರಕಾಶ್ ಪಾಟೀಲ್ ಅವರ ಸಮ್ಮುಖದಲ್ಲಿ ನಡೆದ 30ಕ್ಕೂ ಹೆಚ್ಚು ಪ್ರತಿಷ್ಠಿತ ವಿವಿಗಳೊಂದಿಗೆ ನಡೆಸಿದ ದುಂಡು ಮೇಜಿನ ಸಭೆಯಲ್ಲಿ ಅವರು … Read more

ಭಾರತೀಯರು ಎಂದೂ ಮರೆಯದ ಆ ಕರಾಳ ನಸುಕು

ಭಾರತೀಯರು

ಭಾರತೀಯರು ಎಂದೂ ಮರೆಯದ ಆ ಕರಾಳ ನಸುಕು 14 ಫೆಬ್ರವರಿ 2019. ಬೆಳಗಿನ ಜಾವ 3.30 ಜಮ್ಮು ಸೈನಿಕ ಶಿಬಿರದಲ್ಲಿ ಇನ್ನೂ ಕತ್ತಲು ಕವಿದವಾ ವಾತಾವರಣದಲ್ಲಿಯೇ ಯೋಧರು ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು. ಚಳಿಯಲ್ಲಿ ನಡುಗುತ್ತಲೇ ತಮ್ಮತಮ್ಮ “ಸಾಮಾನುಗಳೊಂದಿಗೆ ಸಾಲಾಗಿ ನಿಂತಿದ್ದ ವಾಹನಗಳನ್ನು ಏರಿದರು. 2547 ಸಿಆ‌ರ್.ಪಿ.ಎಫ್ ಯೋರಿಗೆ 78ವಾಹನಗಳ ಬೃಹತ್ convoy ಜಮ್ಮುವಿನ ಕ್ಯಾಂಪಿನಿಂದ ಶ್ರೀನಗರದತ್ತ ಹೊರಟಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್. ಗುರು ಎನ್ನುವ ಸಿಆರ್‌ಪಿಎಫ್ ಯೋಧ ತನ್ನ ವರ್ಷಕ ರಜೆ … Read more

ಜಗತ್ತು ಮೀನಿನ ಬಲೆಯಂತಾದರೆ ಜೀವ ಮೀನಿನಂತೆ!

ಜಗತ್ತು

ಜಗತ್ತು ಮೀನಿನ ಬಲೆಯಂತಾದರೆ ಜೀವ ಮೀನಿನಂತೆ! ಜೀವನವನ್ನು ಅದರಲ್ಲಿಯೂ ಆಧ್ಯಾತ್ಮಿಕ ಜೀವನವನ್ನು ,ಸಾಧನಾ ಪಥವನ್ನು ಆಯ್ಕೆ ಮಾಡಿಕೊಳ್ಳುವವರು, ಮೊದಲು ತಮ್ಮ ಸ್ಥಿತಿ ಹಾಗೂ ಯಾವ ವರ್ಗಕ್ಕೆ ಸೇರಿದ್ದೇವೆ ಎಂಬುದನ್ನು ಖಚಿತಗೊಳಿಸಿಕೊಳ್ಳಬೇಕು. ತದನಂತರ ಸಾಧನಾ ಮಾರ್ಗದಲ್ಲಿ ಪಥಿಸಲು ಸುಲಭ. ಹೇಗೆ ಸಾಮಾನ್ಯ ಜೀವನದಲ್ಲಿ ದೇಹಕ್ಕೆ ಸ್ವಲ್ಪ ಆಲಸ್ಯ, ಹುಷಾರು ತಪ್ಪುವಂತಾದಾಗ ವೈದ್ಯರ ಬಳಿ ತೆರಳಿ ಏನಾಗಿದೆ ಎಂಬುದನ್ನು ಮೊದಲು ಅರಿತು ತದನಂತರ ಔಷಧೋಪಚಾರಗಳನ್ನು ಪಡೆಯುವ ಮಾರ್ಗವನ್ನು ಅನುಸರಿಸುತ್ತೇವೆಯೋ ಹಾಗೆಯೇ ಸಾಧನಾ ಪಥದಲ್ಲಿ ಮೊದಲು ನಾವೇನಾಗಿದ್ದೇವೆ? ನಾಲ್ಕು ವರ್ಗಗಳಲ್ಲಿ ಯಾವ … Read more

ಹೂಡಿಕೆಗೆ ಪೂರಕವಾದ ನೀತಿ

ಹೂಡಿಕೆಗೆ

ಹೂಡಿಕೆಗೆ ಪೂರಕವಾದ ನೀತಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ವಿವಿಧ ರಾಷ್ಟ್ರಗಳು ಕರ್ನಾಟಕದಲ್ಲಿನ ಹೂಡಿಕೆ ಸ್ನೇಹಿ ವಾತಾವರಣವನ್ನು ಮನಗಂಡಿದ್ದು, ಉದ್ಯಮದಲ್ಲಿ ಅವಕಾಶ ಹೊಸ ತಂತ್ರಜ್ಞಾನಗಳು ಕೌಶಲ ಸೇರಿದಂತೆ ವಿವಿಧ ವಿಷಯಗಳು ಗಮನ ಸೆಳೆದಿವೆ. ಇದೇ ಸಂದರ್ಭದಲ್ಲಿ ಮಂಗಳವಾರದಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈಗಾರಿಕಾ ಸಚಿವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಉಪಸ್ಥಿತಿಯಲ್ಲಿ ಕರ್ನಾಟಕದ ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆಗೊಳಿಸಿದ್ದಾರೆ. ಹೊಸ ಕೈಗಾರಿಕಾ … Read more

ಆರ್‌ಸಿಬಿಗೆ ಪಾಟೀದಾ‌ರ್ ಸರದಾರ

ಆರ್‌ಸಿಬಿಗೆ

ಆರ್‌ಸಿಬಿಗೆ ಪಾಟೀದಾ‌ರ್ ಸರದಾರ ಬೆಂಗಳೂರು ತಂಡಕ್ಕೆ ಮಧ್ಯ ಪ್ರದೇಶ ಆಟಗಾರರ ಸಾರಥ್ಯ ರಜತ್ ವಿರಾಟ್ ಕೊಹ್ಲಿಬೆಂಗಳೂರು: ಭಾರತ ಮತ್ತು ಬೇರೆ ಬೇರೆ ದೇಶಗಳ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಯುವನಾಯಕ ಲಭಿಸಿದ್ದಾರೆ. ಮಧ್ಯಪ್ರದೇಶದ ಇಂದೋರಿನ ರಜತ್ ಪಾಟೀದಾರ್ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವರು. ಗುರುವಾರ ಕೆಎಸ್‌ಸಿಎ ಸಭಾಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು … Read more

ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ

ಅನಪೇಕ್ಷಿತ

ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ ದೂರಸ೦ಪರ್ಕ ಜಾಲವನ್ನು ದುರ್ಬಳಕೆ ಮಾಡಿಕೊ೦ಡು, ಮೊಬೈಲ್ ಬಳಕೆದಾರರಿಗೆ ಕಿರಿಕಿರಿ ಉಂಟುಮಾಡುವ ಕರೆ, ಸಂದೇಶಗಳನ್ನು ನಿರ್ಬಂಧಿಸಲು ‘ಟ್ರಾಯ್’ ತನ್ನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. 2018ರ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತಂದಿದೆ. ಗ್ರಾಹಕರಿಗೆ ದೂರು ನೀಡಲು ಅವಕಾಶ ನೀಡಲಾಗಿದ್ದು, ಅದನ್ನು ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥ ಪಡಿಸುವುದು ಕಡ್ಡಾಯವಾಗಿದೆ. ನಿಯಮ ಮೀರಿದರೆ ದೂರಸಂಪರ್ಕ ಕಂಪನಿಗಳಿಗೆ ಶಿಕ್ಷೆ/ದಂಡ ವಿಧಿಸಲು ನಿಯಮಗಳಲ್ಲಿ ಅವಕಾಶನೀಡಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಅನಪೇಕ್ಷಿತ ವಾಣಿಜ್ಯ ಕರೆಗಳನ್ನು (ಯುಸಿಸಿ) … Read more

ಪರೀಕ್ಷಿ ಹಬ್ಬ: ಬನ್ನಿ ಸಂಭ್ರಮಿಸೋಣ

ಪರೀಕ್ಷಿ

ಪರೀಕ್ಷಿ ಹಬ್ಬ: ಬನ್ನಿ ಸಂಭ್ರಮಿಸೋಣ ಪರೀಕ್ಷೆಯನ್ನು ಎದುರಿಸಬಾರದು, ಹಬ್ಬದಂತೆ ಸಂಭ್ರಮಿಸಬೇಕು ಎಂಬ ಭಾವನೆ ವಿದ್ಯಾರ್ಥಿಗಳ ಸಾಧನೆಯಲ್ಲಿ ಗಮನಾರ್ಹವಾದ ಬದಲಾವಣೆ ತರಬಲ್ಲದು ಇದು ಪರೀಕ್ಷಾ ಪರ್ವ. ಫೆಬ್ರುವರಿ, ಮಾರ್ಚ್ ತಿಂಗಳು ಬಂತೆಂದರೆ, ಎಸ್ಎಸ್ಎಲ್‌ಸಿ, ಪಿಯುಸಿಯಂತಹ ಪ್ರಮುಖ ಪರೀಕ್ಷೆಗಳನ್ನು ಬರೆಯಬೇಕಾದ ವಿದ್ಯಾರ್ಥಿ ಗಳಿಗೆ ಉತ್ತೇಜನ ನೀಡುವ, ಧೈರ್ಯದ ಮಾತುಗಳನ್ನು ಹೇಳುವ ಕಾರ್ಯಾಗಾರಗಳನ್ನು ಶಾಲೆಗಳಲ್ಲಿ ಆಯೋಜಿಸುವುದನ್ನು ಕಾಣುತ್ತೇವೆ. ಹಲವು ಕಡೆಗಳಲ್ಲಿ ಇದನ್ನು ಒಂದು ಸಂಪ್ರದಾಯದೋಪಾದಿಯಲ್ಲಿ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳ ಆತಂಕ ಕಡಿಮೆಯಾಗುವುದರ ಬದಲು ಹೆಚ್ಚಾಗಿಬಿಡುತ್ತ ದೇನೋ ಎಂದು ಅನಿಸುವುದುಂಟು. ಆದರೆ ಇಲ್ಲಿ … Read more

ಎಎಪಿ ಸೋಲನ್ನು ಸಂಭ್ರಮಿಸಲಾಗದು

ಎಎಪಿ

ಎಎಪಿ ಸೋಲನ್ನು ಸಂಭ್ರಮಿಸಲಾಗದು ‘ಈಗ ನೀವು ಮುಕ್ತವಾಗಿ ಮಾತನಾಡಬಹುದು’ ಎಂದು ಸುದ್ದಿವಾಹಿನಿಯೊಂದರ ನಿರೂಪಕರು ನನ್ನನ್ನು ಪ್ರಚೋದಿಸಿದರು. ಎಎಪಿ ಇನ್ನೇನು ಅಧಿಕಾರಕ್ಕೆ ಬಂತು ಎಂದಾಗ ಆ ಪಕ್ಷ ತೊರೆದ ನಾಯಕರ ಸಾಲಿಗೆ ನನ್ನನ್ನೂ ಸೇರಿಸಲು ಯತ್ನಿಸಿದರು. ಎಎಪಿಯ ಸೋಲನ್ನು ಸಂಭ್ರಮಿಸುವ ರೀತಿಯಲ್ಲಿ ಕುಮಾ‌ರ್ ವಿಶ್ವಾಸ್ ಅಥವಾ ಸ್ವಾತಿ ಮಲಿವಾಲ್ ಅವರು ನೀಡಿರುವ ಸಂದೇಶಗಳು ಎಎಪಿ ತೊರೆದವರ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಈ ಕುರಿತು ಮರುಕಪಡಬೇಕು ಅಷ್ಟೇ, ಇಂತಹುದರ ಭಾಗವಾಗುವ ಮನಃಸ್ಥಿತಿಯಲ್ಲಿ ನಾನಿಲ್ಲ. ಒಂದು ದಶಕದ ಹಿಂದೆ, ಎಎಪಿಯವರು ನಮ್ಮ … Read more

ಜನಗಣತಿಗೆ ಬಜೆಟ್‌ನಲ್ಲಿ ಅಲ್ಪ ಮೊತ್ತ ಅನುಮಾನ ಮೂಡಿಸಿದ ಕೇಂದ್ರದ ನಡೆ

ಜನಗಣತಿಗೆ

ಜನಗಣತಿಗೆ ಬಜೆಟ್‌ನಲ್ಲಿ ಅಲ್ಪ ಮೊತ್ತ ಅನುಮಾನ ಮೂಡಿಸಿದ ಕೇಂದ್ರದ ನಡೆ ರಾಷ್ಟ್ರ ಮಟ್ಟದಲ್ಲಿ ಜನಗಣತಿ ನಡೆಸುವ ವಿಚಾರದಲ್ಲಿನ ಅನಿಶ್ಚಿತತೆ ಮುಂದುವರಿದಿದೆ. ಇದು, ಒಂದಿಷ್ಟು ಕಳವಳವನ್ನು ಹಾಗೂ ಸರ್ಕಾರವು ಜನಗಣತಿಯನ್ನು ನಡೆಸುವ ಇರಾದೆಯನ್ನು ನಿಜಕ್ಕೂ ಹೊಂದಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಈಗಾಗಲೇ ತಡವಾಗಿರುವ ಜನಗಣತಿಯನ್ನು 2025ರಲ್ಲಿ ನಡೆಸಲಾಗುತ್ತದೆ ಹಾಗೂ ಈ ವರ್ಷವನ್ನು ಮೂಲವಾಗಿ ಇರಿಸಿಕೊಂಡು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈಗ ಸಂಸತ್ತಿನಲಿ ಮಂಡನೆಯಾಗಿರುವ 2025-26ನೇ ಸಾಲಿನ ಬಜೆಟ್ ನಲ್ಲಿ ಜನಗಣತಿಗಾಗಿ574. 80 … Read more

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ!

ಸೆರೆ ಹಕ್ಕಿ

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ! ಮೃಗಾಲಯವೊಂದರಲ್ಲಿ ನೀವೇ ಮುಖ್ಯ ಅತಿಥಿ. ಕೈಬೋನಿನ ಹಿಂದಿರುವ ಮುಖ್ಯ ಆಕರ್ಷಣೆಯೂ ನೀವೇ! ಅಪರಿಚಿತ ಗುಂಪುಗಳು ನಿಮ್ಮನ್ನೇ ದಿಟ್ಟಿಸುತ್ತ, ಗೇಲಿ ಮಾಡುತ್ತ, ನಿಮ್ಮ ಅಸ್ತಿತ್ವವನ್ನೇ ಟೀಕಿಸುತ್ತ, ಕಾಡೊಂದರಲ್ಲಿ ಸಿಕ್ಕ ವಿಲಕ್ಷಣ ಪ್ರಾಣಿಯಂತೆ ನಿಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಇದು ಕಟ್ಟುಕಥೆಯಲ್ಲಿ, ಇದು ಫ್ರಾನ್ಸಿನ ಅರಣ್ಯ ಪ್ರದೇಶದಲ್ಲಿ ಹುದುಗಿರುವ ಒಂದು ಕರಾಳ ರಹಸ್ಯ, ನಮ್ಮೆಲ್ಲ ವಿಕೃತಗಳನ್ನು ಇಂಚಿಂಚಾಗಿ ನಿಮ್ಮ ಮುಂದೆ ತೆರೆದಿಡುವ ಇತಿಹಾಸದ ಭಯಾನಕ ಪುಟ. 19ನೇ ಶತಮಾನದ ಉತ್ತರಾರ್ಧದಲ್ಲಿ ಹೊಸಜಾಗಗಳನ್ನು ಹುಡುಕುತ್ತಿದ್ದ ವಸಾಹತುಶಾಹಿ … Read more